ಬೌದ್ಧಧರ್ಮ ಯಾಕೆ ʻಹರಡಿತುʼ ಗೊತ್ತಾ! | Itihasa Darshana 14| Indian History In Kannada |Masth Magaa | Amar
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#MasthMagaaHistorySeries #HistoryPackage #HistorySeries14 #ItihasaDarshana14 #IndianHistory #IitihasaDarshana #IndusCivilazation #Harappa #Mahenjodaro #Pakistan #Himalaya #Cholas #BadamiChalukya #Vijayanagar #Bahmani #Devaraya #FirozShah #DehliSultan #RaniPadmavati #Gondwana #KumariKandam #SindhuCivilazation #Indus #Saraswati #Ramayana #Mahabharata #Magadha #Koushambi #Bimbasara #Buddha #Jain #Hindu #Magadha #Buddha #MasthMagaa #AmarPrasad
Пікірлер: 537
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@sogivillage3213
4 ай бұрын
ಬಸವಣ್ಣನವರ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್ 🙏🙏
@siddhesh1438
4 ай бұрын
ಜನರಲಿಸಂ ಓದೋಕೆ ಕ್ಲಾಸ್ ಯಾಕೆ ಹೋಗಬೇಕು ಮನೆ ಮನೆ ಸುದ್ದಿ ಮಾತಾಡೋಕೆ ಕ್ಲಾಸ್ ಹೋಗಬೇಕಾ ಬೇರೆಯವರ ಬಗ್ಗೆ ಹತಾಡುಕೆ ಅಲ್ಲಿಗೆ ಹೋಗಬೇಕಾ ಸರ್
@shirram2700
4 ай бұрын
Psk❤ Maharashtra Solapur namaskar sar
@shirram2700
4 ай бұрын
Psk❤ Maharashtra Solapur namaskar buddham Sharanam gachhami
ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಬುದ್ಧನೊಬ್ಬನೆ ಉತ್ತರ....🙏
ಬುದ್ಧಂ ಶರಣಂ ಗಚ್ಛಾಮಿ ❤
ನನ್ನ ಧರ್ಮ ಶ್ರೇಷ್ಠ ಧರ್ಮ ,ಮಾನವೀಯ ಮೌಲ್ಯ ಧರ್ಮ ಬೌದ್ಧ ಧರ್ಮ, ಇನ್ನು ಹೆಚ್ಚು ವಿಶ್ವದಾದ್ಯಂತ ಹರಡಲಿ ಮಾನವೀಯತೆ ಪಸರಿಸಲಿ...💙
ವಿಶ್ವದ ಮಹಾನ್ ವ್ಯಕ್ತಿಗಳು ನಮ್ಮ ದೇಶದಲ್ಲಿ ಹುಟ್ಟಿದೆ ನಮ್ಮ ನಮ್ಮ ಭಾಗ್ಯ
@nandinims7746
2 ай бұрын
Unfortunately Buddhism is not following in India
ಭಾರತ ಬುಧ್ದನ ನಾಡು ಶಾಂತಿಯ ಬೀಡು ❤ಅದಕ್ಕಾಗಿ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು.
@charancharankumar4872
3 ай бұрын
ಅದಕ್ಕೆ ಸಾಯ ಹೊತ್ತಲ್ಲಿ ನನ್ನನ್ನು ಇಂದು ಧರ್ಮದ ಪ್ರಕಾರ ಮಣ್ಣು ಮಾಡಿ ಎಂದು ಹೇಳು ಸತ್ತಿದ್ದು
ದೇವರು ಎಲ್ಲೂ ಇಲ್ಲ ನಮ್ಮೊಳಗೆ ಇದಾನೆ ಅಂತ ಅತ್ಯಂತ ಸೂಕ್ಷ್ಮವಾಗಿ ಮತ್ತು ಅರ್ಥಪೂರ್ಣವಾಗಿ ಹೇಳಿದ ಮಹಾನ್ ವ್ಯಕ್ತಿ ಬುದ್ಧ 🙏
😊 ಬುದ್ಧಂ ಶರಣಂ ಗಚ್ಛಾಮಿ 😊
ಭುದ್ದಂ ಶರಣಂ ಗಚ್ಛಾಮಿ ದಮ್ಮಮ್ ಶರಣಂ ಗಚ್ಛಾಮಿ ❤ ಜೈ ಭೀಮ್ ... ನಮೋ ಬುದ್ದಯ
@lingappalingappa6144
4 ай бұрын
Jai shree ram
@southdravidian3480
4 ай бұрын
ಅಂಧ ಭಕ್ತ 😂@@lingappalingappa6144
@gayathrishekar4250
4 ай бұрын
Ee bheema ellinda banda 😂😂
@southdravidian3480
4 ай бұрын
@@gayathrishekar4250 e rama ellinda Banda,😂😂
@gayathrishekar4250
4 ай бұрын
@@southdravidian3480 sanathana darmadindinda bandiruvudu rama, bheema ella modalu bheem amele budda erabahudu 😆
ಬುದ್ಧ ಶಾಂತಿಗಾಗಿ ಮನಸ್ಸಿನ ನೆಮ್ಮದಿಗಾಗಿ ❤
☸️ನಮೋ ಬುದ್ಧಾಯ🙏 ❤
Budda andare yeno ನೆಮ್ಮದಿ..... ಬುದ್ದ ಎಂದರೆ ಏನೋ ಆಕರ್ಷಣೆ....ನಾನು ಪ್ರತಿದಿನ ನಮ್ಮ ಕಾಲೇಜಿನಲ್ಲಿ ಇರುವ ಅವರ ಹಳೆಯ ಕಾಲದ ಮೂರ್ತಿ ನೋಡಿದ ತಕ್ಷಣ ನಮಸ್ಕರಿಸಿ ನಡೆಯುತ್ತೇನೆ...
ತುಂಬಾ ಚೆನ್ನಾಗಿ ಜ್ಞಾನ ಕೋಡುತೀದಿರಾ Lord buddha's tq sm ❤
ಹಿಂದು ಆಚರಣೆ ಎಂಬ ಪದಬಳಕೆಗೆ ವಯಕ್ತಿಕವಾದಿ ಧನ್ಯವಾದಗಳು ಸರ್🙏 ಹಿಂದು ಧರ್ಮವಲ್ಲ ಒಂದು ಆಚರಣೆಯಷ್ಟೇ ಪ್ರಪಂಚದ ಮೊದಲ ಧರ್ಮ ಭೌದ್ಧ ಧರ್ಮ ಧರ್ಮ ಧರ್ಮಗಳ ನಡುವೆ ಮೇಲು ಕೀಳು ಎಂಬುದನ್ನು ಬಿಟ್ಟು ಎಲ್ಲರು ಮಾನವ ಧರ್ಮ ಪಾಲಿಸೋಣ. ☸️ ನಮೋ ಬುದ್ಧಾಯಃ☸️
.....I'm Muslim but🎉 I love Budha......❤
@gireesha4811
4 ай бұрын
Then come to Buddhism 😊
@lathasudheekshaurslathasud197
4 ай бұрын
😮😮😮😮😂😂😂😊😊
@gayathrishekar4250
4 ай бұрын
Nimma jothe ennodustu janarannu serisikondu hechhu misalathi kelanahudu 😂
@SARADAR-j8w
4 ай бұрын
❤❤👍👍🙏🙏
@user-qb7cc3cw7l
4 ай бұрын
That's why your people destroyed Buddhism in Afghanistan..
ಪ್ರತಿಯೊಬ್ಬ ವ್ಯಕ್ತಿಯ ಒಳಗೂ ಬುದ್ಧನಂಥ ಮನಸ್ಥಿತಿ ಇದ್ದೇ ಇದೆ ಅದನ್ನು ಅನುಭವಿಸಬೇಕು ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಅಷ್ಟೇ....
@ANU-wf9cu
4 ай бұрын
Very true 😊
ಬುದ್ದಮ್ ಶರಣುಂ ಗಾಚ್ಚಮಿ ❤
ಬೆಳಕು ಬುದ್ಧ 🙏
@TrueTeller-dk3vd
4 ай бұрын
ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...
ಬುದ್ಧರ ನಾಡಲ್ಲಿ ಜನಿಸಿದ ನಾವೇ ಧನ್ಯರು
ನೀವು ಹೇಳಿತ್ತಿರೋದು ನಿಜವಾದ ಇತಿಹಾಸ. ಬುದ್ದನ ವಿಷಯ ಹೇಳೋದು ಕೆಲವರಿಗೆ ಕೇಳಗೆ ಉಳ ಬಿಟ್ಟಂಗೆ ಕೆರೆದಕೊಂಡು ಇರ್ತಿರ್ತಾರೆ.
ಈ ಸಂಚಿಕೆಗಾಗಿ ನಾನು ಕಾಯ್ತಾ ಇದ್ದೆ thanks❤
ಬುದ್ಧ ಬಂದ ಜಗತ್ತಿಗೆ ಶಾಂತಿಯ ಬದ್ದತೆ ತಂದ, ದುರಾಸಯೇ ದುಃಖಕ್ಕೆ ಕಾರಣ ಎಂದು ತಿಳಿಸಿದ
ಎಂತಹ ಅದ್ಭುತವಾದ ಸಂಚಿಕೆ ಮಾಡಿದಿರಾ ❤ ಬುದ್ಧಂ ಶರಣಂ ಗಚ್ಛಾಮಿ 🙏🙏🙏
ನನ್ನ ಧರ್ಮ ಶ್ರೇಷ್ಠ ಧರ್ಮ ,ಮಾನವೀಯ ಮೌಲ್ಯ ಧರ್ಮ ಬೌದ್ಧ ಧರ್ಮ, ಇನ್ನು ಹೆಚ್ಚು ವಿಶ್ವದಾದ್ಯಂತ ಹರಡಲಿ ಮಾನವೀಯತೆ ಪಸರಿಸಲಿ.. ನಮೋ ಬುದ್ಧಾಯ😌☸ ಜೈ ಭೀಮ್😌✊
ನನ್ನ ಪ್ರೀತಿ ಮತ್ತು ಗೌರವಯುತ ಶಾಂತಿಯ ಧರ್ಮ ❤❤🙏🙏💙💙
@prasadravi054
4 ай бұрын
For example china 😂
@Xtreaminformation
4 ай бұрын
Uneducated
ಪ್ರಪಂಚ ಕಂಡ ಅದ್ಭುತ ಮಾನವ ಬುದ್ಧರು 🙏🙏
@chethanshetty2119
4 ай бұрын
Buddha huttidhu yavaga
@TrueTeller-dk3vd
4 ай бұрын
ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...
@SHANSHOW-
4 ай бұрын
563BC. Then tell me when raama and krishna were born?
@chethanshetty2119
4 ай бұрын
@@SHANSHOW- nanu kelidhu buddha gowthama na bagge alla
@chethanshetty2119
4 ай бұрын
@@SHANSHOW- krishna july 21 3228bc
ಜಗತ್ತಿನ ದುಖಃಕ್ಕೆ ಮದ್ದನ್ನು ಅರೆದ ಮಹಾವೈದ್ಯ ಬುದ್ಧ ❤🌹🙏
ಒಳ್ಳೆ ವಿಚಾರಗಳು ನಮ್ ದೇಶದ ಜನಕ್ಕೆ ಇಷ್ಟ ಅಗಲ್ಲಾ. ನಮಗೆ ದೇವರನ್ನು ಅಡ್ಡ ಇಟ್ಟು ಗುಲಾಮಗಿರಂತ ಜೀವನ ಬಡವರ ರಕ್ತ ಹೀರುವ ಸಂಸ್ಕೃತಿಯೆ ಇಷ್ಟ
@chandrashekharcdandagol7697
4 ай бұрын
Truth
@PrashanthKumar-lb4hw
4 ай бұрын
100% Nija
@user-wn7bv4wb9b
4 ай бұрын
ಸರ್ ನನ್ನ ದೇಶವನ್ನ ,ನಮ್ಮ ಸಂಸ್ಕೃತಿಯನ್ನ ಅಲ್ಲಗಳಿದರೆ ನಮ್ಮಿಂದ ಸುಮ್ಮನಿರೋಕಾಗಲ್ಲ. ನಮ್ಮ ಸಂಸ್ಕೃತಿಯನ್ನ ಗುಲಾಮಗಿರಿ ಅಂದ್ರಲ್ಲ, ಅದೇ ಸಂಸ್ಕೃತಿಯನ್ನ ಉಳಿಸೋದಕ್ಕೇನೆ ನಮ್ಮ ಮನೆ ಹೆಣ್ಣು ಮಕ್ಕಳು ಒಬ್ಬ ಗಂಡನ್ನ ಮದುವೆ ಆಗ್ತಾರೆ. ಮೊದಲು ನಾವು ನಮ್ಮ ಅವ್ವನ ಬಗ್ಗೆ ತಿಲ್ಕೊಬೇಕು ಆಮೇಲೆ ಪಕ್ಕದಮನೆ. Sorry ಸರ್ ಬೇಜಾರಾದ್ರೆ ಕ್ಸಮೆ ಇರ್ಲಿ. ಟೈಮ್ ಪಾಸಿಗಾದ್ರು ಭಾರತದ ಬಗ್ಗೆ ತಿಲ್ಕೊಳ್ಳೋಕೆ ಪ್ರಯತ್ನ ಪಡಿ. ನನಗೆ ಭಾರತ ಅಂದ್ರೆ ಎದೆ ಉಬ್ಬುತ್ತೆ ,ರಕ್ತ ಚಿಮ್ಮುತ್ತೆ. ನಿಮಗೆ ಇದು ಗುಲಾಮಗಿರಿ ಅನ್ಸಿದ್ರೆ ನೀವು ಬೇರೆ ದೇಶಕ್ಕೆ ಹೋಗಬಹುದು ನಮ್ಮದೇನೆ ಅಭ್ಯಂತರವಿಲ್ಲ.................
ನಮೋ ಬುದ್ಧಯಃ ❤❤❤
ನನಗೆ ಬೌದ್ಧ ಧರ್ಮ ಎಂದರೆ ಗೌರವ ತುಂಬಾ ಇಷ್ಟ ಪಡ್ತೀನಿ...
ನಮೋ ಬುದ್ಧಯ ಒಳ್ಳೆಯ ಮಾಹಿತಿ ಕೊಟ್ಟದ್ದಕ್ಕೆ ದನ್ಯವಾದಗಳು
@nsdreamchanel791
4 ай бұрын
ನಮೋ ಬುದ್ಧಾಯ
@TrueTeller-dk3vd
4 ай бұрын
ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...
ಬುದ್ಧ ಅಂದ್ರೇನೆ ನೆಮ್ಮದಿ_ಶಾಂತಿ_ಕರುಣೆ 🙏ನಮೋ ಬುದ್ಧಾಯ
ಹೀನಾಯಾನ. ಮಹಾಯಾನ. ವಜ್ರಯಾನ ದ ಬಗ್ಗೆ ವಿಡಿಯೋ ಮಾಡಿ ಸರ್ please .. 🙏🏽
@vigneshkotyan7024
4 ай бұрын
Bro sathya helbrkadre ivarige idralli interest illa, mahayana bagge reasearch madidre ivrige nidde barala, namma Karnataka da kalburagi jilleya kanagana halli yalli aadha research (hamara ateet-youtube) channel nlli vdo ide... bekadre nodabahudu...
@vigneshkotyan7024
4 ай бұрын
Mahayana shake bagge yenu gothila e amara prasada nige
ಬುದ್ಧನೊಬ್ಬನೇ ಸುಜ್ಞಾನ ಸಾಗರ ಅವನ ಬಳಿ ಇದೆ ಎಲ್ಲಕ್ಕೂ ಉತ್ತರ❤❤❤
ನಿನಗೆ ನೀನೆ ಬೆಳಕು. - ಬುದ್ಧ
@TrueTeller-dk3vd
4 ай бұрын
ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...
@gayathrishekar4250
4 ай бұрын
Illa , bhahmamaru thulidaru anthane helbeku ade budana thathparya 😂😂😂
ಜಗತ್ತಿನ ಬಹುತೇಕರ ಮನೆಯಲ್ಲಿ ಬುದ್ಧನ ವಿಗ್ರಹಗಳಿವೆ ಅದೇ ರೀತಿ ಭಾರತೀಯರ ಬಹುತೇಕರ ಮನೆಯಲ್ಲಿ ಬುದ್ಧನ ವಿಗ್ರಹಗಳಿವೆ ಸತ್ಯ ಯಾವತ್ತು ನಾಶವಾಗುವುದಿಲ್ಲ ಅದೇ ರೀತಿ ಬುದ್ಧ ಧರ್ಮ ಭಾರತೀಯರ ರಕ್ತದಲ್ಲಿ ಇದೆ ಅದು ಎಂದು ನಾಶವಾಗುವುದಿಲ್ಲ❤❤
Budha Is Lord Vishnu Avathar Jai Sanatana Hindu dharm🕉 🚩🚩🚩🚩🚩🚩🚩🚩🚩🚩🚩🚩🚩🚩🚩🚩
Bhudda was not avatar of Vishnu.... Said by Ambedkar....
@mangalavswamy1337
4 ай бұрын
💯 nija
ಸತ್ಯ, ಅಹಿಂಸೆ,ಆಸ್ತೇಯ ಓಕೆ ಬ್ರಹ್ಮಚರ್ಯ ಪಾಲಿಸೋಕೆ ಕಷ್ಟ ಇದೆ ಇದರ ಬಗ್ಗೆ ಬುದ್ದ ಹೇಳಿದ ರೀತಿ ಸ್ವಾಗತರ್ಹ, ಜೀವನದಲ್ಲಿ ಪಾವಿತ್ರತೆ ಇರಬೇಕು
ಉತ್ತಮ ಸಂಚಿಕೆ..
Lord of Peace ☮️🤟🙏🏼❤️
Just implement Basavanna vachanagalu. They are simple and n kannada.
These are Already told god Krishna in bagavadgeeta at past 5000 years🌟
@nagabhushanaml6512
4 ай бұрын
But Krishna advocated varnashrama system,Buddha denyed Varna system and cast system
@MANJUNATHAM.T.R
3 ай бұрын
@@nagabhushanaml6512🙏🙏
jai ಬುದ್ದ ಬಸವ ಅಂಬೇಡ್ಕರ್ ನಾರಾಯಣ ಗುರುಗಳು❤❤❤❤❤❤❤
Super narration sir 🙏 Budham sharanam gacchami Sangham sharanam gacchami dhamam sharanam gacchami. Om mani padme hum 🎉🙏👏
ನಮ್ಮ ಅಮರ್ sir paatha ಕೇಳಿದರೆ ನನಿಗೆ ನೆಮ್ಮದಿ ಸಿಗುವುದು ಮತ್ತು history 🥰😘🔥🔥🔥🔥🔥🔥
ಶಾಂತಿಗಾಗಿ ಬುದ್ಧನನ್ನ ನೆನೆಯಿರಿ
ಬಾರತ ಬುದ್ಧನ ನಾಡು ❤️
ಪವಿತ್ರವಾದ ಧರ್ಮ ಸಮಾನತೆಯ ಧರ್ಮ ❤❤
Im proud to be ಹಿಂದೂ ಜೈ ಶ್ರೀ ರಾಮ್ 🙏🚩
Bahudina da nantara. .ondu perfect thinking.
Great subject.....🎉
I love God 🙏 Buddha because he is truth of world 🌎.. om buddham Sharanam gachame... . I am big fan of Buddha
Jai ಭೀಮ್ ನಮೋ ಬುದ್ಧಯ...
@TrueTeller-dk3vd
4 ай бұрын
ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...
@TrueTeller-dk3vd
4 ай бұрын
ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...
Thank you for reciting Bende's poem and ur love about literature
Bhagawathgite odidru elladakku uttara sigatte
@lathasudheekshaurslathasud197
4 ай бұрын
❤😊❤❤❤❤❤
@PradeepKumar-fp2st
4 ай бұрын
ಹುಚ್ಚರಾಗಬೇಕಾದವರು ಭಗವದ್ಗೀತೆ ಓದಿದರೆ ಸಾಕು ಇನ್ನೇನು ಬೇಕಿಲ್ಲ.
@KaateraDBOSS8055
4 ай бұрын
@@PradeepKumar-fp2st Ninn antha hucch sulemaklu odidre hucchre aagtare 😂😂
ಭಾರತದ ಮೂಲ ಧರ್ಮ 😍☸️
@gayathrishekar4250
4 ай бұрын
Sanathani , sanathana darmvalla jeevana krama avagale budda nepalada sanathani huttiddu
@vishwanath.doddamani
4 ай бұрын
@@gayathrishekar4250 ಭಾರತ ಬುದ್ಧ ಭೂಮಿಯಾಗಿದು ಬುದ್ಧ ಹುಟ್ಟಿದಮೇಲೆ ಸನಾತನ ಸನಾತನಿ ಇವುಲ್ಲಾ ಸುಳ್ಳು, ನೇಪಾಳ ಪಾಕಿಸ್ತಾನ್ ಅಫ್ಘಾನಿಸ್ತಾನ್ ಚೀನಾ ಮಾಯನ್ಮಾರ್ ಇವು ಎಲ್ಲ ಸೇರಿನೇ ಅಖಂಡ ಭಾರತವಾಗಿತ್ತು. ಮತ್ತು ಬುದ್ಧನ ನೆಲೆಯಾಗಿತ್ತು 💥
@PradeepKumar-fp2st
4 ай бұрын
ಸನಾತನ ಎಂದರೆ ಬೌದ್ಧ ಧರ್ಮದ ಪ್ರಕಾರ ಹುಟ್ಟು ಇರುವುದಕ್ಕೆ ಸಾವು ಇರುತ್ತದೆ ಎಂದು. ಈ ಪದವನ್ನು ಬ್ರಾಹ್ಮಣರು ಕದ್ದು ತಮ್ಮ ವೈದಿಕ ಧರ್ಮಕ್ಕೆ ಇಟ್ಟುಕೊಂಡಿದ್ದಾರೆ.
ಧನ್ಯವಾದಗಳು ಸರ್
Namo buddhaya ❤🙏🙏🥰
sir vishwa guru basavanna navara vidio nu maadi sir
@shashankg5971
4 ай бұрын
Barutte barutte.
@sharathkumar.h.t.sharathku9652
4 ай бұрын
ಅವ್ರು ಕೂಡಾ ಭಾರತ ದೇಶದಲ್ಲಿ ತಾನೇ ಇದ್ದಿದ್ದು... ಖಂಡಿತ ಬಂದೇ ಬರುತ್ತದೆ ಅವರ ವಿಡಿಯೋ....ಬುದ್ದ ಬಸವ ಇವರೆಲ್ಲ ಚಿಂತನೆ ಒಂದೇ..
ನಮೋ ಬುದ್ಧ ಯ..Good inframestion
Super sir nivu yavde tharathamya ilde olle olle msg kodthira ❤
Plz make an video on OSHO
Thank you for this videos. 🙏🙏🙏
ಬುದ್ಧಂ ಶರಣಂ ಗಚ್ಛಾಮಿ☸️
Best video from this channel ನಮೋ ಬುದ್ಧ
ಇಡೀ ಜಗತ್ತಿಗೆ ಬುದ್ಧ ಅರ್ಥ ಆದ್ರೂ ನಮ್ಮ ದುರಂತ ನಮ್ಮ ದೇಶದ ಭಗವಂತ ನಮ್ಮ ದೇಶದವರಿಗೆ ಅರ್ಥ ನೆ ಆಗಿಲ್ಲ
@pmt_4u
Ай бұрын
Budda is just fake sidda siddaiya (who knows way of life)is true that y hindus not accepting budda
Swami vivekananda ra bagge video madi sir.
ಶುಭ ಮುಂಜಾನೆ
Next vedio on adi shankaracharya
Nice sir. Jnanave Jyoti
Namu Buddhay...❤
ಬುದ್ಧಂ ಶರಣಂ ಗಚ್ಚಾಮಿ... 💙💙🙏🏻
Bizz news please....
❤❤❤❤❤❤❤❤❤❤❤❤❤ love 🕊️✝️☪️🕉️💖💖💖💖. .... ಭಾರತೀಯರಾದ ನಾವು ಬುದ್ಧನನ್ನು ಗೌರವಿಸಲಿಲ್ಲ
@gayathrishekar4250
4 ай бұрын
Thamma nija namadheya?
Yell devaru rakshasharanna kondre, Buddha matra anguli maala yemba rakshashana manasu parivartane maadidru. Nijavada devarigu kathegala devarigu naduve iruva vyatyasa idu.
@gayathrishekar4250
4 ай бұрын
Budda devara, ellavannu bitta parithyagiyagi shanthiyannu bodisidavaru yaru , mathhe devaru henthi makkalannu bittu kaddu hodibandudu yale?
Crop circles bagge video madi bro
Buddam sharanam gachchami.🙏 Dammam sharanam gachchami🙏 Sangam sharanam gachchami. 🙏🙏
Sir which book i refer for knowing buddha 🙏🏻 plz reply sir.. 🙏🏻I want that book which you referred sir 🙏🏻
Sir in Vipasana we learn about Buddha's teachings please make a video about vipasana and how it will improve human life
Good 👍👍🙏
Jai budda
@TrueTeller-dk3vd
4 ай бұрын
ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...
ಮುಂದಿನ ಸಂಚಿಕೆಗಾಗಿ ಕಾಯುತ್ತಿರುವೆವು ❤🙏
ವಿಡಿಯೋ ಬರೋಕೆ ತುಂಬಾ ಸಮಯ ಬೇಕಾಯ್ತು.😊❤
ಬುಧಮ್ ಶರಣಂ ಗತ್ಚಾಮಿ 🙏
Jai bheem namo buddaya namaha ❤
ಡಾ ಅಂಬೇಡ್ಕರ್ ರವರು ಬೌದ್ಧ ಧರ್ಮ ಸ್ವೀಕರಿಸುವ ಸಂದರ್ಭದಲ್ಲಿ 22 ಪ್ರತಿಜ್ಞಾ ವಿಧಿಯನ್ನು ಹೇಳುವ ಸಂದರ್ಭದಲ್ಲಿ ಬುದ್ಧ ಯಾವುದೇ ವಿಷ್ಣುವಿನ ಅವತಾರ ಅಲ್ಲ. ಎಂದು ಸ್ಪಷ್ಟಪಡಿಸಿದ್ದಾರೆ ಸರ್...😊
❤
❤❤❤❤❤
ಭಾರತೀಯ ಸಂಸ್ಕೃತಿ ಜಗತ್ತಿಗೆ ಶಾಂತಿ ಯ ಸಂದೇಶ ಸಾರಿದ್ದು.......🇮🇳
Please do Biz News all our Trading Community needs Biz News.
@bhanushankarj5638
4 ай бұрын
If u want to do trading and are still waiting to watch the news then your decisions are too old.
ಸನಾತನ ಧರ್ಮದ ಒಂದು ಭಾಗ ಬೌದ್ಧ ಧರ್ಮ
ಬುಧ್ಧಂ ಶರಣಂ ಗಚ್ಚಾಮಿ 🥰☺🙏
ನಿಜ ಇವರು ಒಬ್ಬ ಮಹಾನ್ ಸಂತ ಮಹಾನ್ ಜ್ಞಾನಿ ನಮ್ಮ ದೇಶದಲ್ಲಿ ಹುಟ್ಟಿದ ಮಹಾನ್ ಸಂತ ನನ್ನು ಭಾರತೀಯರಾದ ನಾವು ಅವರನ್ನು ಆರಾಧಿಸುತ್ತಿಲ್ಲ ಆದರೆ ಬೇರೆ ರಾಷ್ಟ್ರಗಳು ಅವರನ್ನು ದೇವರೆಂದು ಪೂಜಿಸುತ್ತಿವೆ ಎಲ್ಲಿಂದಲೋ ಬಂದ ಇಸ್ಲಾಂ ಕ್ರಿಶ್ಚಿಯನ್ ಸಂಸ್ಕೃತಿ ಮೆರೆದಾಡುತ್ತಿವೆ
ಅಣ್ಣ🥰
Background music super 🎉
Trust 🌸``Adyathma''🌸🕉✝☪☮
ಗುಡ್ ಇನ್ಫಾರ್ಮಶನ್
ಸರ್ ಪೆನ್ ಕಂಡುಹಿಡಿದವರು ಯಾರು ಅಂತ ಮತ್ತೆ ಎಷ್ಟನೇ ಇಸ್ವಿಯಲ್ಲಿ ಪೆನ್ನು ಬಂತು ಅಂತ ಸ್ವಲ್ಪ ತಿಳಿಸಿಕೊಡಿ ಸರ್
im kattar hindhu.. but i love buddha and is inspiration rules❤️🙏✨