Devasthana kke ganya vyakti galu barlikke praramba madidare andkudle janara hatra hana sulige madbedi...
@santoshshetty13416 сағат бұрын
ಅಮ್ಮ ನೀವು ಒಂದು ಶಕ್ತಿ 🙏🙏🙏🙏🙏🙏
@moulahusenkrv52857 сағат бұрын
❤❤ ನಿಮ್ಮಗೆ ಭಗವಂತ ಚೆನ್ನಾಗಿ ಇಟ್ಟಿರಲಿ ನಿಮ್ಮಂತ ದಾನಿಗಳು ಆ ದೂಡ್ಡ ಶಹರ ದಲ್ಲಿ ಹುಟ್ಟಿಕೂಳ್ಳಲಿ ಬೆಂಗಳೂರಿನಲ್ಲಿ ಹಸಿವಿನ ಜೀವನ ನನಗೆ ಚನ್ನಾಗಿ ಗೂತ್ತು
@Rohithks1a2b3c7 сағат бұрын
Great man great experience 🙏🙏🙏
@shivanagoudak74777 сағат бұрын
Don't negative coments silly minded
@shivanandaski716712 сағат бұрын
ಅಮ್ಮ ನಿಮ್ಮ ಧೈರ್ಯ ಮೆಚ್ಚಬೇಕು ಗ್ರೇಟ್ ಅಮ್ಮ ನೀವು ನಿಮ್ಮನ್ನು ದೇವರು ಚೆನ್ನಾಗಿ ಇಟ್ಟಿರಲಿ
@NagarajusNaga-h6s21 сағат бұрын
Supra Sri
@nagamani896923 сағат бұрын
ಮಗುವಿನ ಮನಸ್ಸು ನಿಮಗೆ
@nagamani896923 сағат бұрын
ಯಪ್ಪಾನಿಮ್ಮ ಂತ ಪುಣ್ಯ ವಂತ ಈಕರ್ನಾಟಕ ದಲ್ಲಿ ಯಾರೂ ಇಲ್ಲಾಂತ ಅಂದುಕೋತೀನಿ ದೇವರು ಒಳ್ಳೇದು ಮಾಡಲಿ ಸಧಾ ಒಳ್ಳೆ ಯ ಮನಸ್ಸು ನಿಮ್ಮ ದು ಮಾದೇವಸ್ವಾಮಿ
@pramilah1787Күн бұрын
I want to know where exactly this place is ,I want to visit this place. Actually I am from Pune Maharashtra I am also from Karnataka (Belgaum ) but now I am staying in Pune..My mother toung is Kannada , lingayat I understand and I can talk Kannada . But I can't type in kannada . Please get me address
@TalkswithuКүн бұрын
Sadguru sadananda Mata Palace guttahalli bus stop near Bangalore palace . number=95915 58844
@pramilah1787Күн бұрын
I want to know where exactly this place is ,I want to visit this place. Actually I am from Pune Maharashtra I am also from Karnataka (Belgaum ) but now I am staying in Pune..My mother toung is Kannada , lingayat I understand and I can talk Kannada . But I can't type in kannada . Please get me address
@sarojanaidu2874Күн бұрын
Please tell me Address sir
@sarojanaidu2874Күн бұрын
Please tell cureat
@NagarajuNagaraju-cb9bsКүн бұрын
Talks with u ಚಾನಲ್ ನವರಿಗೆ ಧನ್ಯವಾದಗಳು ಇಂತಹ ಕಲಾವಿದರನ್ನು ಗುರುತಿಸುವ ಕೆಲಸ ಮಾಡುತ್ತಿದ್ದೀರಿ ಇವರು ನಮ್ಮ ಊರಿನವರು ನಮ್ಮ ಹೆಮ್ಮೆಯ ಶಿವಣ್ಣ ನವರು ಇನ್ನೂ ಹೆಚ್ಚಿನ ಕಾರ್ಯಕ್ರಮ ಕೊಟ್ಟು ಯಶಸ್ಸು ಸಿಗುವಂತೆ ಸರಸ್ವತಿಯ ಆಶೀರ್ವಾದ ಇರಲಿ
@naguvasanthvenkivvn479Күн бұрын
Swami jeevanta meked charma yelli sigutte sattodmele tane carma sigodu
@kanakappahb8735Күн бұрын
ತಮದೂ ಶಾಲಾ ಕೃಷಿಯೂ ಹೀಗೇ ಇರಲಿದೆ.
@deekshithdeekshith8872Күн бұрын
👏👏👏
@ushamallesha2306Күн бұрын
Good
@seducatioКүн бұрын
ಸರ್ ವಿಳಾಸ ತಿಳಿಸಿ. ಮತ್ತು ಸರ್ ಫೋನ್ ನಂಬರ ಕೊಡಿ. ನಾವು ಈ ರೀತಿ ಮಾಡಬೇಕು. ಅನಿಸಿದೆ.
@seducatioКүн бұрын
ಅದ್ಭುತ ಸರ್ 🎉🎉🎉💐💐💐🎊🎊🎊🎊🙏🏻🙏🏻🙏🏻🙏🏻🙏🏻💐💐
@vidyavathi60182 күн бұрын
ಹೂಳೋದ ಹೋಳೋದ ಸರಿಯಾಗಿ ಬರೀರಿ.. ಹೊಳೋದು ಅಂದ್ರೆ ಕತ್ತರಿಸೋದು ಅಂತ ಹಣ್ಣು ಹೊಳೋದು ಅನ್ನಲ್ವಾ ಹಾಗೆ
@ashakirankannadachannel96592 күн бұрын
ಸಬ್ಸಿಡಿ ಲೋನ್ ಸರ್ಕಾರಿ ನೌಕರರು ಪಡೆದುಕೊಳ್ಳಬಹುದಾ ಸರ್ MRLM ತರ ಸ್ಕೀಮ್ ಗಳು ಸರ್
@deepkarthikkarthikdeep35432 күн бұрын
ಎಂಥ ಮಾತು ತಾಯಿ ನಿಮ್ಮಿಂದ ತುಂಬಾ ಕಲಿಯಲಿಕ್ಕೆ ಇದೆ ನಿಮ್ಮ ಮಾತು ನೂರಕ್ಕೆ ನೂರು ಸತ್ಯವಾದದ್ದು
@shekharchandu49872 күн бұрын
❤🙏🙏🙏💪👏👏👏👏
@AnsuyaB-ou1pi2 күн бұрын
❤❤❤❤❤
@slnmodular27392 күн бұрын
Good god bless you and your family
@samarthc-ww4xe2 күн бұрын
🙏🏻💐 ಜೈ ಗುರುದೇವದತ್ತ....ಇದು ಬರಿ ಊಟ ಅಲ್ಲಪ್ಪ... ದತ್ತಗುರುವಿನ " ಮಹಾನ್ ಪ್ರಸಾದ " ಪೂರ್ವಜನ್ಮದ ಪುಣ್ಯ ಇದ್ದರೆ.. ಮಾತ್ರ ಗುರುವಿನ ದರ್ಶನ ಲಭಿಸುತ್ತೆ 💐🙏🏻💐🙏🏻
@samarthc-ww4xe2 күн бұрын
🪔🙏🏻🌸🌸ದತ್ತಾತ್ರೇಯ ಓಂ ನಮಃ ಶಿವಾಯಃ ಶ್ರೀ ಸದಾನಂದಾಯ ನಮಃ.. 🌸🌸🙏🏻🪔
@samarthc-ww4xe2 күн бұрын
🚩🙏🏻🌸🕉️ಶ್ರೀ ದತ್ತಗುರು ಸದಾನಂದ ಮಹಾರಾಜ್ ಕೀ ಜೈ 🌼🙏🏻🚩
@kanchanashri68732 күн бұрын
ಸರ್ ನೀವು ಭೂಮಿ ಮೇಲೆನೆ ಸ್ವರ್ಗ ಕಂಡುಕೊಂಡಿದ್ದೀರಾ ಸೃಷ್ಟಿ ಮಾಡಿದ್ದೀರಾ
@RevannasiddappaGS2 күн бұрын
ಶಿವನ ವಿಗ್ರಹ ದ ಮುಂದೆ ಒಂದು ಬಿಲ್ವಪತ್ರೆ ಸಸಿ ಹಾಕಿ ಮೂರು ಮಾಡಿರಿ
@rajashekart66882 күн бұрын
ಮಾನ್ಯ ಶಂತಪ್ಪನವರೇ.. ನಿಜಕ್ಕೂ ನಿಮ್ಮ ಕಲ್ಪನೆ ..ಸಾಧನೆ.. ಮಾನಸಿಕತೆ ಶಿಕ್ಷಕರಷ್ಟೇ ಅಲ್ಲ.. ಕೃಷಿ ಕರಿಗೂ ಸ್ಪೂರ್ತದಾಯಕ.ನಾನೂ ಶಿಕ್ಷಕನಾಗಿ ನಿವೃತ್ತನಾಗಿದ್ದೇನೆ.ಜಮೀನನ್ನೂಕೊಂಡು ಅಡಕೆ ತೋಟ ಮಾಡಿದ್ದೇನೆ.ಆದರೆ ಈ ರೀತಿ ಆಧ್ಯಾತ್ಮಿಕ, ಸೌಂದರ್ಯಕಲ್ಪನೆ ಯಿಂದ ಮಾಡಿಲ್ಲವೆಂದು ನಿಮ್ಮತೋಟ ನೋಡಿದ ಮೇಲೆ ಅನಿಸುತ್ತಿದೆ.ನಿಮ್ಮ ಸಾಧನೆ ಗೊಂದು ನಮಸ್ಕಾರ.ಟಿ.ರಾಜಶೇಖರ.ಶಿರಾಳಕೊಪ್ಪ.೯೧೪೮೭೭೧೮೧೮
ಶ್ರೀ ಶಾಂತಪ್ಪನವರೆ ನಮಸ್ಕಾರಗಳು ಮೂರು ಎಕರೆ ಜಮೀನಿನಲ್ಲಿ ಸಧಾಶಿವನ ಜೊತೆಗೆ ಅದ್ಭುತವಾದ ತೋಟ ನಿರ್ಮಿಸಿದ್ದೀರಿ ಅರಣ್ಯ ಕೃಷಿ, ತೋಟಗಾರಿಕೆ ಬೆಳೆಗಳಾದ ತೆಂಗು ಅಡಿಕೆ ಬಾಳೆ ವಿಶೇಷವಾದ ಹಣ್ಣಿನ ಮರಗಳು, ಪೃಕೃತಿಗಾಗಿ, ಜೇನಿಗಾಗಿ ಪುಷ್ಪ ಕೃಷಿ, ಅರಿಶಿಣ ಬೆಳೆ, ಕಷ್ಟ ಸಾಧ್ಯವಾದ ಎಲೆ ಕೋಸು ಬೆಳೆ ಜೊತೆಗೆ ಹೊಂಡದಲ್ಲಿ ಮೀನು ಸಾಕಾಣಿಕೆ. ಒಬ್ಬ ಪೂರ್ಣ ಪ್ರಮಾಣದ ರೈತನು ಪಡೆಯುವ ಅಥವಾ ಇನ್ನು ಹೆಚ್ಚಿನ ಸಾಧನೆ ಮಾಡಿದ್ದೀರಿ, ಯಶಸ್ಸು ಗಳಿಸಿದ್ದೀರಿ ಈ ನಿಮ್ಮ ಸಾಧನೆ ಯಲ್ಲಿ ನಿಮ್ಮ ಶ್ರೀಮತಿಯವರ ಕೊಡಗೆ ಮಹತ್ತರವಾಗಿರಲೇಬೇಕು, ನಿಮ್ಮ ಸಾಧನೆಗೆ ಬೆನ್ನುಲುಬಾದ ತಾಯಿಗೆ ನಮಸ್ಕಾರಗಳು 🙏🏿🙏🏿🙏🏿. ನಿಮ್ಮ ಮಗಳ ಚಿತ್ರಕಲೆ ಅಮೋಘ. ಕೃಷಿ ವಿಜ್ಞಾನ ಕೇಂದ್ರಗಳಿಂದ ನಿಮ್ಮ ಸ್ನೇಹಿತರಿಂದ ಸಲಹೆ ಸೂಚನೆಗಳನ್ನು ತೆಗೆದುಕೊಂಡು ನಿಮ್ಮ ಅಪೂರ್ವ ಸಾಧನೆಗೆ ಅಭಿನಂದನೆಗಳು ಮತ್ತು ಇನ್ನು ಹಚ್ಚಿನ ಸಾಧನೆ ಮಾಡಿ ನಿಮ್ಮ ಶಾಲೆಯ ಮಕ್ಕಳಿಗೆ ನೀವೊಬ್ಬ ಆದರ್ಶ್ ಗುರಾಗಳಾಗಿ ನಿಮ್ಮ ಸುತ್ತಲಿನ ರೈತರಿಗೆ ಅಪರೂಪ ಅನುಕರಣಿನಿಯ ರೈತರಾಗಿ ಎಂದು ಆಶಿಸುತ್ತೇನೆ ಮಂಜುನಾಥ ಹೊಸಹಳ್ಳಿ ಹಿರಿಯರು ತಾಲೂಕು ಚಿತ್ರದುರ್ಗ ಜಿಲ್ಲೆ
@maregowdakumar26823 күн бұрын
🎉🎉🎉
@venkataramu68923 күн бұрын
"🙏🙏💐🙏💐💐🙏💐💐🙏🙏"
@user-ly7pk9bi5j3 күн бұрын
Nim number kudi sir pls
@Talkswithu3 күн бұрын
ನಿಮ್ಮ ನಂಬರ್ ಹಾಕಿ call ಮಾಡ್ತೀನಿ
@nageshdevadiga41344 күн бұрын
Nimma phone number iddare kalisi amma
@maningdandugol15604 күн бұрын
ಇವರಿಗೆ ಪದ್ಮ ಶ್ರೀ ಪ್ರಶಸ್ತಿ ಕೂಡಬೇಕು ಪ್ಲೀಸ್ ಇಂತವರಿಗೆ ಪ್ರಶಸ್ತಿ ಕೊಡಿ ಸಾಹಾಯ ಮಾಡಿ
Пікірлер
Adu sullu
👌
Aiiiee... agniiiii ips
Devasthana kke ganya vyakti galu barlikke praramba madidare andkudle janara hatra hana sulige madbedi...
ಅಮ್ಮ ನೀವು ಒಂದು ಶಕ್ತಿ 🙏🙏🙏🙏🙏🙏
❤❤ ನಿಮ್ಮಗೆ ಭಗವಂತ ಚೆನ್ನಾಗಿ ಇಟ್ಟಿರಲಿ ನಿಮ್ಮಂತ ದಾನಿಗಳು ಆ ದೂಡ್ಡ ಶಹರ ದಲ್ಲಿ ಹುಟ್ಟಿಕೂಳ್ಳಲಿ ಬೆಂಗಳೂರಿನಲ್ಲಿ ಹಸಿವಿನ ಜೀವನ ನನಗೆ ಚನ್ನಾಗಿ ಗೂತ್ತು
Great man great experience 🙏🙏🙏
Don't negative coments silly minded
ಅಮ್ಮ ನಿಮ್ಮ ಧೈರ್ಯ ಮೆಚ್ಚಬೇಕು ಗ್ರೇಟ್ ಅಮ್ಮ ನೀವು ನಿಮ್ಮನ್ನು ದೇವರು ಚೆನ್ನಾಗಿ ಇಟ್ಟಿರಲಿ
Supra Sri
ಮಗುವಿನ ಮನಸ್ಸು ನಿಮಗೆ
ಯಪ್ಪಾನಿಮ್ಮ ಂತ ಪುಣ್ಯ ವಂತ ಈಕರ್ನಾಟಕ ದಲ್ಲಿ ಯಾರೂ ಇಲ್ಲಾಂತ ಅಂದುಕೋತೀನಿ ದೇವರು ಒಳ್ಳೇದು ಮಾಡಲಿ ಸಧಾ ಒಳ್ಳೆ ಯ ಮನಸ್ಸು ನಿಮ್ಮ ದು ಮಾದೇವಸ್ವಾಮಿ
I want to know where exactly this place is ,I want to visit this place. Actually I am from Pune Maharashtra I am also from Karnataka (Belgaum ) but now I am staying in Pune..My mother toung is Kannada , lingayat I understand and I can talk Kannada . But I can't type in kannada . Please get me address
Sadguru sadananda Mata Palace guttahalli bus stop near Bangalore palace . number=95915 58844
I want to know where exactly this place is ,I want to visit this place. Actually I am from Pune Maharashtra I am also from Karnataka (Belgaum ) but now I am staying in Pune..My mother toung is Kannada , lingayat I understand and I can talk Kannada . But I can't type in kannada . Please get me address
Please tell me Address sir
Please tell cureat
Talks with u ಚಾನಲ್ ನವರಿಗೆ ಧನ್ಯವಾದಗಳು ಇಂತಹ ಕಲಾವಿದರನ್ನು ಗುರುತಿಸುವ ಕೆಲಸ ಮಾಡುತ್ತಿದ್ದೀರಿ ಇವರು ನಮ್ಮ ಊರಿನವರು ನಮ್ಮ ಹೆಮ್ಮೆಯ ಶಿವಣ್ಣ ನವರು ಇನ್ನೂ ಹೆಚ್ಚಿನ ಕಾರ್ಯಕ್ರಮ ಕೊಟ್ಟು ಯಶಸ್ಸು ಸಿಗುವಂತೆ ಸರಸ್ವತಿಯ ಆಶೀರ್ವಾದ ಇರಲಿ
Swami jeevanta meked charma yelli sigutte sattodmele tane carma sigodu
ತಮದೂ ಶಾಲಾ ಕೃಷಿಯೂ ಹೀಗೇ ಇರಲಿದೆ.
👏👏👏
Good
ಸರ್ ವಿಳಾಸ ತಿಳಿಸಿ. ಮತ್ತು ಸರ್ ಫೋನ್ ನಂಬರ ಕೊಡಿ. ನಾವು ಈ ರೀತಿ ಮಾಡಬೇಕು. ಅನಿಸಿದೆ.
ಅದ್ಭುತ ಸರ್ 🎉🎉🎉💐💐💐🎊🎊🎊🎊🙏🏻🙏🏻🙏🏻🙏🏻🙏🏻💐💐
ಹೂಳೋದ ಹೋಳೋದ ಸರಿಯಾಗಿ ಬರೀರಿ.. ಹೊಳೋದು ಅಂದ್ರೆ ಕತ್ತರಿಸೋದು ಅಂತ ಹಣ್ಣು ಹೊಳೋದು ಅನ್ನಲ್ವಾ ಹಾಗೆ
ಸಬ್ಸಿಡಿ ಲೋನ್ ಸರ್ಕಾರಿ ನೌಕರರು ಪಡೆದುಕೊಳ್ಳಬಹುದಾ ಸರ್ MRLM ತರ ಸ್ಕೀಮ್ ಗಳು ಸರ್
ಎಂಥ ಮಾತು ತಾಯಿ ನಿಮ್ಮಿಂದ ತುಂಬಾ ಕಲಿಯಲಿಕ್ಕೆ ಇದೆ ನಿಮ್ಮ ಮಾತು ನೂರಕ್ಕೆ ನೂರು ಸತ್ಯವಾದದ್ದು
❤🙏🙏🙏💪👏👏👏👏
❤❤❤❤❤
Good god bless you and your family
🙏🏻💐 ಜೈ ಗುರುದೇವದತ್ತ....ಇದು ಬರಿ ಊಟ ಅಲ್ಲಪ್ಪ... ದತ್ತಗುರುವಿನ " ಮಹಾನ್ ಪ್ರಸಾದ " ಪೂರ್ವಜನ್ಮದ ಪುಣ್ಯ ಇದ್ದರೆ.. ಮಾತ್ರ ಗುರುವಿನ ದರ್ಶನ ಲಭಿಸುತ್ತೆ 💐🙏🏻💐🙏🏻
🪔🙏🏻🌸🌸ದತ್ತಾತ್ರೇಯ ಓಂ ನಮಃ ಶಿವಾಯಃ ಶ್ರೀ ಸದಾನಂದಾಯ ನಮಃ.. 🌸🌸🙏🏻🪔
🚩🙏🏻🌸🕉️ಶ್ರೀ ದತ್ತಗುರು ಸದಾನಂದ ಮಹಾರಾಜ್ ಕೀ ಜೈ 🌼🙏🏻🚩
ಸರ್ ನೀವು ಭೂಮಿ ಮೇಲೆನೆ ಸ್ವರ್ಗ ಕಂಡುಕೊಂಡಿದ್ದೀರಾ ಸೃಷ್ಟಿ ಮಾಡಿದ್ದೀರಾ
ಶಿವನ ವಿಗ್ರಹ ದ ಮುಂದೆ ಒಂದು ಬಿಲ್ವಪತ್ರೆ ಸಸಿ ಹಾಕಿ ಮೂರು ಮಾಡಿರಿ
ಮಾನ್ಯ ಶಂತಪ್ಪನವರೇ.. ನಿಜಕ್ಕೂ ನಿಮ್ಮ ಕಲ್ಪನೆ ..ಸಾಧನೆ.. ಮಾನಸಿಕತೆ ಶಿಕ್ಷಕರಷ್ಟೇ ಅಲ್ಲ.. ಕೃಷಿ ಕರಿಗೂ ಸ್ಪೂರ್ತದಾಯಕ.ನಾನೂ ಶಿಕ್ಷಕನಾಗಿ ನಿವೃತ್ತನಾಗಿದ್ದೇನೆ.ಜಮೀನನ್ನೂಕೊಂಡು ಅಡಕೆ ತೋಟ ಮಾಡಿದ್ದೇನೆ.ಆದರೆ ಈ ರೀತಿ ಆಧ್ಯಾತ್ಮಿಕ, ಸೌಂದರ್ಯಕಲ್ಪನೆ ಯಿಂದ ಮಾಡಿಲ್ಲವೆಂದು ನಿಮ್ಮತೋಟ ನೋಡಿದ ಮೇಲೆ ಅನಿಸುತ್ತಿದೆ.ನಿಮ್ಮ ಸಾಧನೆ ಗೊಂದು ನಮಸ್ಕಾರ.ಟಿ.ರಾಜಶೇಖರ.ಶಿರಾಳಕೊಪ್ಪ.೯೧೪೮೭೭೧೮೧೮
"Om Sri Vardaraja swamy Nammo Nammaha"🌹🌹🌹🙏🙏🙏🙏💐💐💐💐
DEVARU NIMMA annu channage idalee AMMA 😢😢
Tiger prabhakar sir
Hawdu anni
👌🥰💞
👌💐🙏🙏..
I am very happy to see the gardens lovely master
Manasu maragattuvudhu❤❤❤❤❤❤
Nimma dhairyakke saatiye illaa ammaa🙏🙏🙏🙏🙏🙏🙏🙏🙏🙏❤❤❤❤❤❤❤❤❤❤
ಶ್ರೀ ಶಾಂತಪ್ಪನವರೆ ನಮಸ್ಕಾರಗಳು ಮೂರು ಎಕರೆ ಜಮೀನಿನಲ್ಲಿ ಸಧಾಶಿವನ ಜೊತೆಗೆ ಅದ್ಭುತವಾದ ತೋಟ ನಿರ್ಮಿಸಿದ್ದೀರಿ ಅರಣ್ಯ ಕೃಷಿ, ತೋಟಗಾರಿಕೆ ಬೆಳೆಗಳಾದ ತೆಂಗು ಅಡಿಕೆ ಬಾಳೆ ವಿಶೇಷವಾದ ಹಣ್ಣಿನ ಮರಗಳು, ಪೃಕೃತಿಗಾಗಿ, ಜೇನಿಗಾಗಿ ಪುಷ್ಪ ಕೃಷಿ, ಅರಿಶಿಣ ಬೆಳೆ, ಕಷ್ಟ ಸಾಧ್ಯವಾದ ಎಲೆ ಕೋಸು ಬೆಳೆ ಜೊತೆಗೆ ಹೊಂಡದಲ್ಲಿ ಮೀನು ಸಾಕಾಣಿಕೆ. ಒಬ್ಬ ಪೂರ್ಣ ಪ್ರಮಾಣದ ರೈತನು ಪಡೆಯುವ ಅಥವಾ ಇನ್ನು ಹೆಚ್ಚಿನ ಸಾಧನೆ ಮಾಡಿದ್ದೀರಿ, ಯಶಸ್ಸು ಗಳಿಸಿದ್ದೀರಿ ಈ ನಿಮ್ಮ ಸಾಧನೆ ಯಲ್ಲಿ ನಿಮ್ಮ ಶ್ರೀಮತಿಯವರ ಕೊಡಗೆ ಮಹತ್ತರವಾಗಿರಲೇಬೇಕು, ನಿಮ್ಮ ಸಾಧನೆಗೆ ಬೆನ್ನುಲುಬಾದ ತಾಯಿಗೆ ನಮಸ್ಕಾರಗಳು 🙏🏿🙏🏿🙏🏿. ನಿಮ್ಮ ಮಗಳ ಚಿತ್ರಕಲೆ ಅಮೋಘ. ಕೃಷಿ ವಿಜ್ಞಾನ ಕೇಂದ್ರಗಳಿಂದ ನಿಮ್ಮ ಸ್ನೇಹಿತರಿಂದ ಸಲಹೆ ಸೂಚನೆಗಳನ್ನು ತೆಗೆದುಕೊಂಡು ನಿಮ್ಮ ಅಪೂರ್ವ ಸಾಧನೆಗೆ ಅಭಿನಂದನೆಗಳು ಮತ್ತು ಇನ್ನು ಹಚ್ಚಿನ ಸಾಧನೆ ಮಾಡಿ ನಿಮ್ಮ ಶಾಲೆಯ ಮಕ್ಕಳಿಗೆ ನೀವೊಬ್ಬ ಆದರ್ಶ್ ಗುರಾಗಳಾಗಿ ನಿಮ್ಮ ಸುತ್ತಲಿನ ರೈತರಿಗೆ ಅಪರೂಪ ಅನುಕರಣಿನಿಯ ರೈತರಾಗಿ ಎಂದು ಆಶಿಸುತ್ತೇನೆ ಮಂಜುನಾಥ ಹೊಸಹಳ್ಳಿ ಹಿರಿಯರು ತಾಲೂಕು ಚಿತ್ರದುರ್ಗ ಜಿಲ್ಲೆ
🎉🎉🎉
"🙏🙏💐🙏💐💐🙏💐💐🙏🙏"
Nim number kudi sir pls
ನಿಮ್ಮ ನಂಬರ್ ಹಾಕಿ call ಮಾಡ್ತೀನಿ
Nimma phone number iddare kalisi amma
ಇವರಿಗೆ ಪದ್ಮ ಶ್ರೀ ಪ್ರಶಸ್ತಿ ಕೂಡಬೇಕು ಪ್ಲೀಸ್ ಇಂತವರಿಗೆ ಪ್ರಶಸ್ತಿ ಕೊಡಿ ಸಾಹಾಯ ಮಾಡಿ
ಸರ್ ನಿಮ್ಮ ಈ ಸಾಧನೆ ತುಂಬಾ ಅದ್ಬುತ...