ವಿಜಯನಗರ ಸಾಮ್ರಾಜ್ಯ - ಅ.ನ.ಕೃ | ಪರಿಚಯಿಸಿದವರು - ದಿವ್ಯಾ ಕಾರಂತ್
ವಿಜಯನಗರ ಸಾಮ್ರಾಜ್ಯ - ಅ.ನ.ಕೃ | ಪರಿಚಯಿಸಿದವರು - ದಿವ್ಯಾ ಕಾರಂತ್
ಕಾದಂಬರಿಕಾರ ಅ.ನ. ಕೃಷ್ಣರಾಯರು ಬರೆದ ಐತಿಹಾಸಿಕ ಕಾದಂಬರಿ-ವಿಜಯನಗರ ಸಾಮ್ರಾಜ್ಯ-ಸಂಪುಟ-1. ಅವರು 10 ಸಂಪುಟಗಳನ್ನು ಬರೆದು ವಿಜಯನಗರ ಸಾಮ್ರಾಜ್ಯದ ಸಂಪೂರ್ಣ ವೈಭವ ಹಾಗೂ ಅಧಃಪತನ ಎರಡನ್ನೂ ಚಿತ್ರಿಸಿದ್ದಾರೆ. ಐತಿಹಾಸಿಕ ಅಧ್ಯಯನ ದೃಷ್ಟಿಯಿಂದ ಇವು ಮಹತ್ವದ ಗ್ರಂಥಗಳು ಮತ್ತು ಸಾಹಿತ್ಯಕವಾಗಿಯೂ ಉತ್ಕೃಷ್ಠ ಕೃತಿಗಳೆಂದು ಪರಿಗಣಿಸಲಾಗುತ್ತಿದೆ.
#azadikaamritmahotsav
#swarajya75
#ಸುಕೃತಿ
#ಸ್ವರಾಜ್ಯ75
#sukruthi
Пікірлер: 4
ಎಲ್ಲಿಯೂ ಅನ್ಯ ಭಾಷೆಯ ಪದ ನುಸುಳದಂತೆ ಕನ್ನಡದಲ್ಲೇ ಸ್ಪಷ್ಟವಾಗಿ ಮತ್ತು ಸ್ಫುಟವಾಗಿ ಪುಸ್ತಕ ಪರಿಚಯ ಮಾಡಿಕೊಟ್ಟಿದ್ದೀರಿ.🙏❤️
ಸೂಪರ ಮೇಡಮ್
Thank you ma'am 💐
Can I get this book mam 😊