ವಿಜಯನಗರ‌ ಸಾಮ್ರಾಜ್ಯ - ಅ.ನ.ಕೃ | ಪರಿಚಯಿಸಿದವರು - ದಿವ್ಯಾ ಕಾರಂತ್

ವಿಜಯನಗರ‌ ಸಾಮ್ರಾಜ್ಯ - ಅ.ನ.ಕೃ | ಪರಿಚಯಿಸಿದವರು - ದಿವ್ಯಾ ಕಾರಂತ್
ಕಾದಂಬರಿಕಾರ ಅ.ನ. ಕೃಷ್ಣರಾಯರು ಬರೆದ ಐತಿಹಾಸಿಕ ಕಾದಂಬರಿ-ವಿಜಯನಗರ ಸಾಮ್ರಾಜ್ಯ-ಸಂಪುಟ-1. ಅವರು 10 ಸಂಪುಟಗಳನ್ನು ಬರೆದು ವಿಜಯನಗರ ಸಾಮ್ರಾಜ್ಯದ ಸಂಪೂರ್ಣ ವೈಭವ ಹಾಗೂ ಅಧಃಪತನ ಎರಡನ್ನೂ ಚಿತ್ರಿಸಿದ್ದಾರೆ. ಐತಿಹಾಸಿಕ ಅಧ್ಯಯನ ದೃಷ್ಟಿಯಿಂದ ಇವು ಮಹತ್ವದ ಗ್ರಂಥಗಳು ಮತ್ತು ಸಾಹಿತ್ಯಕವಾಗಿಯೂ ಉತ್ಕೃಷ್ಠ ಕೃತಿಗಳೆಂದು ಪರಿಗಣಿಸಲಾಗುತ್ತಿದೆ.
#azadikaamritmahotsav
#swarajya75
#ಸುಕೃತಿ
#ಸ್ವರಾಜ್ಯ75
#sukruthi

Пікірлер: 4

  • @shivakumarvkallur3190
    @shivakumarvkallur31903 жыл бұрын

    ಎಲ್ಲಿಯೂ ಅನ್ಯ ಭಾಷೆಯ ಪದ ನುಸುಳದಂತೆ ಕನ್ನಡದಲ್ಲೇ ಸ್ಪಷ್ಟವಾಗಿ ಮತ್ತು ಸ್ಫುಟವಾಗಿ ಪುಸ್ತಕ ಪರಿಚಯ ಮಾಡಿಕೊಟ್ಟಿದ್ದೀರಿ.🙏❤️

  • @svhiremathkannada2616
    @svhiremathkannada26163 жыл бұрын

    ಸೂಪರ ಮೇಡಮ್

  • @user-ii8bq3sl1i
    @user-ii8bq3sl1i Жыл бұрын

    Thank you ma'am 💐

  • @Bhairya
    @Bhairya2 жыл бұрын

    Can I get this book mam 😊

Келесі