"ನೆತ್ತರು ತಾವರೆ" - ವೀರ ಸಾವರ್ಕರ್ | ಪರಿಚಯಿಸಿದವರು - ತನ್ಮಯೀ ಪ್ರೇಮಕುಮಾರ್

ನೆತ್ತರು ತಾವರೆ - ವೀರ ಸಾವರ್ಕರ್ | ಪರಿಚಯಿಸಿದವರು - ತನ್ಮಯೀ ಪ್ರೇಮಕುಮಾರ್
ಸ್ವಾತಂತ್ರ್ಯವೀರ ಸಾವರ್ಕರ್ ಅಂಡಮಾನ್ ಜೈಲಿನೊಳಗಿದ್ದಾಗ ಕಠಿಣತಮ ಶಿಕ್ಷೆಗಳನ್ನು ತಾವು ಅನುಭವಿಸುತ್ತಲೇ ಯುವಜನರನ್ನು ದೇಶಸೇವೆಗೆ ಪ್ರೇರೇಪಿಸುವಂತಹ ಮಹಾಕಾವ್ಯವೊಂದನ್ನು ಬರೆದರು. ’ನೆತ್ತರು-ತಾವರೆ’ ಆ ಮೂಲಕಾವ್ಯ ’ಗೋಮಾಂತಕ’ದ ಕನ್ನಡ ಗದ್ಯರೂಪ. ಕಾವ್ಯವೊಂದು ಕಾದಂಬರಿಯಾಗಿ ಭಾವಾನುವಾದಗೊಂಡ ಸಾಹಿತ್ಯಕ ಚಮತ್ಕಾರ.\
#sukruthi
#ಸುಕೃತಿ
#savarkar #veersavarkar

Пікірлер: 1

  • @ssnkumar
    @ssnkumar4 жыл бұрын

    Excellent. This is one of the must read books. Shivaramu has done a wonderful job.

Келесі