'ಕನ್ನಡ ಸಾಹಿತ್ಯ 2023' ವಿಶೇಷ ಸರಣಿಯ "ಸಮಾರೋಪ ನುಡಿಗಳು" -ಡಾ.ಗಜಾನನ ಶರ್ಮ

'ಕನ್ನಡ ಸಾಹಿತ್ಯ 2023' ವಿಶೇಷ ಸರಣಿಯ "ಸಮಾರೋಪ ನುಡಿಗಳು" -ಡಾ.ಗಜಾನನ ಶರ್ಮ
ಕರ್ನಾಟಕ ರಾಜ್ಯೋತ್ಸವದ ನಿಮಿತ್ತ 'ಸುಕೃತಿ'ಯು ಇಡೀ ನವೆಂಬರ್ ತಿಂಗಳು ಪ್ರಸ್ತುತ ಪಡಿಸಿದ 'ಕನ್ನಡ ಸಾಹಿತ್ಯ 2023' ವಿಶೇಷ ಸರಣಿಯ 'ಸಮಾರೋಪ ನುಡಿ'ಗಳನ್ನು ಡಾ.ಗಜಾನನ ಶರ್ಮ ನಡೆಸಿಕೊಟ್ಟಿದ್ದಾರೆ. ಡಾ.ಗಜಾನನ ಶರ್ಮರು ಲೇಖಕರು, ಕವಿಗಳು, ಕನ್ನಡದ ಪ್ರಸಿದ್ಧ ಕಾದಂಬರಿಕಾರರು, ನಟ-ನಾಟಕಕಾರರು, ನಿರ್ದೇಶಕರು. ನಾಡಿನಾದ್ಯಂತ ಪ್ರಸಿದ್ಧವಾಗಿರುವ ಕೋಟ್ಯಂತರ ಜನರ ಹೃದಯವನ್ನು ಮುಟ್ಟಿರುವ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...' ಹಾಡನ್ನು ರಚಿಸಿದವರು ಇವರೇ.
#sukruthi #ಸುಕೃತಿ #ರಾಜ್ಯೋತ್ಸವ #ರಾಜ್ಯೋತ್ಸವ_ರಾಷ್ಟ್ರೋತ್ಸವ

Пікірлер: 2

  • @pushpapbs8148
    @pushpapbs81488 ай бұрын

    🙏🏻🙏🏻🙏🏻💐💐💐😊

  • @Seema2011100
    @Seema20111008 ай бұрын

    ತಿಂಗಳು ಪೂರ್ತಿ ಕೃತಿಗಳನ್ನು ಪರಿಚಯಿಸಿ ಚಂದದ ಸಮಾರೋಪ ಸಮಾರಂಭವನ್ನೂ ಮಾಡಿಸಿದ ನಿಮಗೆ🙏🤗☺️😍

Келесі