'ಕನ್ನಡ ಸಾಹಿತ್ಯ 2023' ವಿಶೇಷ ಸರಣಿಯ "ಸಮಾರೋಪ ನುಡಿಗಳು" -ಡಾ.ಗಜಾನನ ಶರ್ಮ
'ಕನ್ನಡ ಸಾಹಿತ್ಯ 2023' ವಿಶೇಷ ಸರಣಿಯ "ಸಮಾರೋಪ ನುಡಿಗಳು" -ಡಾ.ಗಜಾನನ ಶರ್ಮ
ಕರ್ನಾಟಕ ರಾಜ್ಯೋತ್ಸವದ ನಿಮಿತ್ತ 'ಸುಕೃತಿ'ಯು ಇಡೀ ನವೆಂಬರ್ ತಿಂಗಳು ಪ್ರಸ್ತುತ ಪಡಿಸಿದ 'ಕನ್ನಡ ಸಾಹಿತ್ಯ 2023' ವಿಶೇಷ ಸರಣಿಯ 'ಸಮಾರೋಪ ನುಡಿ'ಗಳನ್ನು ಡಾ.ಗಜಾನನ ಶರ್ಮ ನಡೆಸಿಕೊಟ್ಟಿದ್ದಾರೆ. ಡಾ.ಗಜಾನನ ಶರ್ಮರು ಲೇಖಕರು, ಕವಿಗಳು, ಕನ್ನಡದ ಪ್ರಸಿದ್ಧ ಕಾದಂಬರಿಕಾರರು, ನಟ-ನಾಟಕಕಾರರು, ನಿರ್ದೇಶಕರು. ನಾಡಿನಾದ್ಯಂತ ಪ್ರಸಿದ್ಧವಾಗಿರುವ ಕೋಟ್ಯಂತರ ಜನರ ಹೃದಯವನ್ನು ಮುಟ್ಟಿರುವ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...' ಹಾಡನ್ನು ರಚಿಸಿದವರು ಇವರೇ.
#sukruthi #ಸುಕೃತಿ #ರಾಜ್ಯೋತ್ಸವ #ರಾಜ್ಯೋತ್ಸವ_ರಾಷ್ಟ್ರೋತ್ಸವ
Пікірлер: 2
🙏🏻🙏🏻🙏🏻💐💐💐😊
ತಿಂಗಳು ಪೂರ್ತಿ ಕೃತಿಗಳನ್ನು ಪರಿಚಯಿಸಿ ಚಂದದ ಸಮಾರೋಪ ಸಮಾರಂಭವನ್ನೂ ಮಾಡಿಸಿದ ನಿಮಗೆ🙏🤗☺️😍