ದೇವರೇ ಜೀವ ಮರಣಗಳ ಒಡೆಯನು! ಜೀವಂತನು, ಜೀವಂತನೇ ನಿನ್ನನ್ನು ಸ್ತುತಿಸುವೆನು.ಯೆಶಾಯ.38:19. ಇದು ದೇವರಿಂದ ಅಧಿಕವಾದ ಆಯಸ್ಸು ಹೊಂದಿದ ಅರಸನಾದ ಹಿಜ್ಕೀಯೇನ ಪ್ರಾರ್ಥನಾ ಸಾಲುಗಳು. ದೇವರು ಮರಣಕ್ಕೆ ತಪ್ಪಿಸಿ, ಜೀವದಿಂದ ಉಳಿಸಿ, ಆಯಸ್ಸು, ಆರೋಗ್ಯವನ್ನು ಕೊಟ್ಟಿರುವುದಕ್ಕೆ ಕರ್ತನನ್ನು ಸ್ತುತಿಸಿ ಆರಾಧಿಸುವ ಕೃತಜ್ಞತಾ ಸ್ತೋತ್ರ."ಮನುಷ್ಯನ ಬದುಕು ದೀರ್ಘವಾದ ಪ್ರಯಾಣವೇನಲ್ಲ. ಕಷ್ಟ ಸಂಕಟಗಳಿದ್ದರೂ, ನೋವು, ಕಹಿಗಳು ಆಗಾಗ್ಗೆ ಬಂದರೂ ಒಂದು ರೀತಿ ಜೀವನ ಆನಂದಕರ, ಅವಿಸ್ಮರಣೀಯ. ಆದರೆ ಈ ಬಾಳಿನ ದೀಪವು ಒಂದು ದಿನ, ಯಾರು ನಿರೀಕ್ಷಿಸದ ರೀತಿಯಲ್ಲಿ, ಗೊತ್ತಿರದ ಸ್ಥಳ, ಸಮಯ, ಸಂದರ್ಭದಲ್ಲಿ "ಸಾವು"ಎಂಬ ಬಿರುಗಾಳಿಗೆ ಸಿಕ್ಕಿ, ಪಕ್ಕನೆ ಹಾರಿ ಹೋಗುತ್ತದೆ. ಸುಖ ಸಂತೋಷಗಳ ನಡುವೆ ಈ ಜೀವನ ಶಾಶ್ವತ ಎಂಬ ಬ್ರಮೆ ಹುಟ್ಟುತ್ತಿರುವಾಗಲೇ ನಮ್ಮ ಸಾವಿನ ನೆರಳು ನಮ್ಮನ್ನು ಹಿಂಬಾಲಿಸುತ್ತದೆ. ಇದು ಎಲ್ಲರ ಬದುಕಿನ ಸ್ಪಷ್ಟ ಚಿತ್ರ. ಇಂತಹ ಪರಿಸ್ಥಿತಿಯಲ್ಲಿ ಈ ಧ್ಯಾನವನ್ನು ಓದುತ್ತಿರುವ, "ನಾವುಗಳು ಉಳಿದಿರುವುದು ಕರ್ತನ ಕರುಣೆಯೇ. ಆತನ ಕೃಪಾವರಗಳು ಎಂದಿಗೂ ನಿಂತು ಹೋಗವು. ಎಂಬುದು ನಮ್ಮ ನೆನಪಿನಲ್ಲಿರಬೇಕು".(ಪ್ರಲಾಪ.3: 22). "ಲೋಕದ ಜನರಿಗೆ ಪ್ರಾಣವನ್ನು ದಯಪಾಲಿಸುವವನು ದೇವರೇ".(ಯೆಶಾಯ.42:5). ನಮ್ಮ ಜೀವನದ ಪ್ರಯಾಣ ಮುಗಿದುಹೋಗದೆ ಮುಂದುವರಿಯುತ್ತಲೇ ಇದೆ ಎಂದರೆ ಅದು ಕರ್ತನ ಅನುಗ್ರಹ. ಹಿಂತಿರುಗಿ ನೋಡಿದರೆ ನಾವುಗಳು ಎಂದೋ ನಾಶವಾಗಿ ಅಳಿದು ಹೋಗಬೇಕಾಗಿತ್ತು. ಆದರೆ ಸಾವಿನ ಕತ್ತಲೆಯಲ್ಲೂ ನಮಗೆ "ಜೀವದ ದೀಪವನ್ನು ಹೊತ್ತಿಸುವವನು ದೇವರೇ".(ಕೀರ್ತನೆ 18:28). ದಿನಗಳಲ್ಲಿ ಹೊಸ ಬೆಳಕನ್ನು ಜೀವನಕ್ಕೆ ಕೊಟ್ಟು ಮರಣದ ಕತ್ತಲಿನಿಂದ ಪಾರು ಮಾಡಿರುವ ದೇವರಿಗೆ ಕೋಟ್ಯಾನು ಕೋಟಿ ಸ್ತೋತ್ರ ಸಲ್ಲಿಸಬೇಕು. ನಮ್ಮ ಸುತ್ತ ಮುತ್ತಲಿನ ಜನರು ಪಕ್ಕನೆ ಮಾಯ ವಾಗುತ್ತಿರುವಾಗ ದೇವರು ನಮ್ಮನ್ನು ಅತ್ಯಂತ ಕೃಪೆಯಿಂದ ಕಾಪಾಡಿ ಉಳಿಸಿದ್ದಾನೆ. (12 ದಾರಿದೀಪಗಳನ್ನು ಗಮನಿಸಿರಿ). 1. ದೇವರ ಕೃಪಾ ವರಗಳನ್ನು ಸ್ಮರಿಸಿ, ಆತನನ್ನು ಆರಾಧಿಸುವುದು. 2. ಪಾಪಧೀನ ಸ್ವಭಾವಗಳಿಗೆ, ನಿಷೇಧದ ಸಂಬಂಧಗಳಿಗೆ , ಬೆನ್ನು ಹಾಕಿ ದೂರವಾಗಿರುವುದು. 3. ಯಾರಿಗೂ ಮರೆಯಾಗದಂತೆ ಬದುಕುವುದು. 4. ಯಾರಿಗೂ ಚಿಂತೆ, ನಷ್ಟ, ಭಯ, ಅವಮಾನಗಳಾಗದಂತೆ ವರ್ತಿಸುವುದು. 5. ದೇವರನ್ನು ಪ್ರೀತಿಸಿ ಗೌರವಿಸಿ ಸೇವೆ ಸಲ್ಲಿಸುವುದು. 6. ವ್ಯಾಪಾರ ವ್ಯವಹಾರಗಳನ್ನು ನೀತಿ ನ್ಯಾಯದ ಬೆಳಕಿನಲ್ಲಿ ನಡೆಸುವುದು. 7. ಕರ್ತವ್ಯ, ಜವಾಬ್ದಾರಿಗಳನ್ನು ನೆರವೇರಿಸುವುದು. 8. ದೇವರ ವಾಕ್ಯದ ಧ್ಯಾನ-ಮನನ-ಆಚರಣೆಗೆ ಒತ್ತು ಕೊಡುವುದು. 9. ಮೌನ ಲೋಕಕ್ಕೆ ಹೋಗುವ ಮುಂಚೆ ಎಲ್ಲಾ ರೀತಿಯ ಋಣ ಭಾರವನ್ನು ತೀರಿಸುವುದು. 10. ದೇವರು ಕೊಟ್ಟಿರುವ ಹೊಸ ವರ್ಷದ ಉಡುಗೊರೆಯನ್ನು ಹಗುರವಾಗಿ ಭಾವಿಸದೆ, ದೇವರಲ್ಲಿ ಭಯ ಭಕ್ತಿಯಿಂದ ಸಂತೋಷ ಸಂತೃಪ್ತಿಯಿಂದ ಸಮಾಧಾನಕರವಾಗಿ ಪ್ರತಿನಿತ್ಯವೂ ಜೀವಿಸುವುದು. 11. ಪರರಿಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವುದು. 12. ಎಲ್ಲಾ ವಿಷಯಗಳಲ್ಲಿ ಆದಷ್ಟೂ ಮಾದರಿಯಾಗಿರುವುದು. ನಮ್ಮ ಇಡೀ ಜೀವನದ ಪ್ರಯಾಣಕ್ಕೆ ಈ 12 ಅಂಶಗಳು, ನಿತ್ಯತ್ವದ ಬೆಳಕು ಚೆಲ್ಲಿ, ಮಾರ್ಗದರ್ಶನ ಮಾಡುವ "ದೈವಿಕವಾದ ದಾರಿದೀಪಗಳು" "ನನ್ನ ಸೇವಕನೇ ಸೇವಕಿಯೇ ವಿಶ್ವಾಸಿಯೇ ಭಯ ಪಡಬೇಡ. ನಾನು ನಿನ್ನ (ಕುಟುಂಬ - ಸಭೆ- ಸಮಾಜದ) ಸಂಗಡ ಇದ್ದೇನೆ". ಯೆಶಾಯ.43:5. ಇದು ದೇವರ ವಾಗ್ದಾನ. ಆದುದರಿಂದ ಸದಾಕಾಲವೂ ನಾನು ದೇವರನ್ನು ಸ್ತುತಿಸುತ್ತೇನೆ ಎಂದು ಜೀವಂತನಾಗಿರುವ ದೇವರನ್ನು ಸ್ತುತಿಸಲು ನಿತ್ಯವೂ ಆತನಲ್ಲಿ ಆಸಕ್ತವಾಗಿರಿ . ಹೀಗಾಗುವಂತೆ ದೇವರು ನಿಮ್ಮನ್ನು ನಡೆಸಿ ಕಾಯ್ದು ಕಾಪಾಡಲಿ, ಎಂದು ನಿಮಗಾಗಿ ಅನುದಿನವೂ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381. [email protected]
@kavyajayavelu921923 сағат бұрын
Amen 😭🙏🏽😭
@Saritha-tp2nyКүн бұрын
❤❤❤❤❤
@UshakumariUsha-pq5quКүн бұрын
Usha 😅
@user-fw7vv9qc1qКүн бұрын
miracle infant Jesus prayer for us 🙏 Amen 🙏 do miracle my brother life ❤
Пікірлер
❤❤❤
🙏
Amma❤
ಪ್ರೈಸೆ the lord jesus 🙏🙏🙏🙏🙏
ದೇವರೇ ಜೀವ ಮರಣಗಳ ಒಡೆಯನು! ಜೀವಂತನು, ಜೀವಂತನೇ ನಿನ್ನನ್ನು ಸ್ತುತಿಸುವೆನು.ಯೆಶಾಯ.38:19. ಇದು ದೇವರಿಂದ ಅಧಿಕವಾದ ಆಯಸ್ಸು ಹೊಂದಿದ ಅರಸನಾದ ಹಿಜ್ಕೀಯೇನ ಪ್ರಾರ್ಥನಾ ಸಾಲುಗಳು. ದೇವರು ಮರಣಕ್ಕೆ ತಪ್ಪಿಸಿ, ಜೀವದಿಂದ ಉಳಿಸಿ, ಆಯಸ್ಸು, ಆರೋಗ್ಯವನ್ನು ಕೊಟ್ಟಿರುವುದಕ್ಕೆ ಕರ್ತನನ್ನು ಸ್ತುತಿಸಿ ಆರಾಧಿಸುವ ಕೃತಜ್ಞತಾ ಸ್ತೋತ್ರ."ಮನುಷ್ಯನ ಬದುಕು ದೀರ್ಘವಾದ ಪ್ರಯಾಣವೇನಲ್ಲ. ಕಷ್ಟ ಸಂಕಟಗಳಿದ್ದರೂ, ನೋವು, ಕಹಿಗಳು ಆಗಾಗ್ಗೆ ಬಂದರೂ ಒಂದು ರೀತಿ ಜೀವನ ಆನಂದಕರ, ಅವಿಸ್ಮರಣೀಯ. ಆದರೆ ಈ ಬಾಳಿನ ದೀಪವು ಒಂದು ದಿನ, ಯಾರು ನಿರೀಕ್ಷಿಸದ ರೀತಿಯಲ್ಲಿ, ಗೊತ್ತಿರದ ಸ್ಥಳ, ಸಮಯ, ಸಂದರ್ಭದಲ್ಲಿ "ಸಾವು"ಎಂಬ ಬಿರುಗಾಳಿಗೆ ಸಿಕ್ಕಿ, ಪಕ್ಕನೆ ಹಾರಿ ಹೋಗುತ್ತದೆ. ಸುಖ ಸಂತೋಷಗಳ ನಡುವೆ ಈ ಜೀವನ ಶಾಶ್ವತ ಎಂಬ ಬ್ರಮೆ ಹುಟ್ಟುತ್ತಿರುವಾಗಲೇ ನಮ್ಮ ಸಾವಿನ ನೆರಳು ನಮ್ಮನ್ನು ಹಿಂಬಾಲಿಸುತ್ತದೆ. ಇದು ಎಲ್ಲರ ಬದುಕಿನ ಸ್ಪಷ್ಟ ಚಿತ್ರ. ಇಂತಹ ಪರಿಸ್ಥಿತಿಯಲ್ಲಿ ಈ ಧ್ಯಾನವನ್ನು ಓದುತ್ತಿರುವ, "ನಾವುಗಳು ಉಳಿದಿರುವುದು ಕರ್ತನ ಕರುಣೆಯೇ. ಆತನ ಕೃಪಾವರಗಳು ಎಂದಿಗೂ ನಿಂತು ಹೋಗವು. ಎಂಬುದು ನಮ್ಮ ನೆನಪಿನಲ್ಲಿರಬೇಕು".(ಪ್ರಲಾಪ.3: 22). "ಲೋಕದ ಜನರಿಗೆ ಪ್ರಾಣವನ್ನು ದಯಪಾಲಿಸುವವನು ದೇವರೇ".(ಯೆಶಾಯ.42:5). ನಮ್ಮ ಜೀವನದ ಪ್ರಯಾಣ ಮುಗಿದುಹೋಗದೆ ಮುಂದುವರಿಯುತ್ತಲೇ ಇದೆ ಎಂದರೆ ಅದು ಕರ್ತನ ಅನುಗ್ರಹ. ಹಿಂತಿರುಗಿ ನೋಡಿದರೆ ನಾವುಗಳು ಎಂದೋ ನಾಶವಾಗಿ ಅಳಿದು ಹೋಗಬೇಕಾಗಿತ್ತು. ಆದರೆ ಸಾವಿನ ಕತ್ತಲೆಯಲ್ಲೂ ನಮಗೆ "ಜೀವದ ದೀಪವನ್ನು ಹೊತ್ತಿಸುವವನು ದೇವರೇ".(ಕೀರ್ತನೆ 18:28). ದಿನಗಳಲ್ಲಿ ಹೊಸ ಬೆಳಕನ್ನು ಜೀವನಕ್ಕೆ ಕೊಟ್ಟು ಮರಣದ ಕತ್ತಲಿನಿಂದ ಪಾರು ಮಾಡಿರುವ ದೇವರಿಗೆ ಕೋಟ್ಯಾನು ಕೋಟಿ ಸ್ತೋತ್ರ ಸಲ್ಲಿಸಬೇಕು. ನಮ್ಮ ಸುತ್ತ ಮುತ್ತಲಿನ ಜನರು ಪಕ್ಕನೆ ಮಾಯ ವಾಗುತ್ತಿರುವಾಗ ದೇವರು ನಮ್ಮನ್ನು ಅತ್ಯಂತ ಕೃಪೆಯಿಂದ ಕಾಪಾಡಿ ಉಳಿಸಿದ್ದಾನೆ. (12 ದಾರಿದೀಪಗಳನ್ನು ಗಮನಿಸಿರಿ). 1. ದೇವರ ಕೃಪಾ ವರಗಳನ್ನು ಸ್ಮರಿಸಿ, ಆತನನ್ನು ಆರಾಧಿಸುವುದು. 2. ಪಾಪಧೀನ ಸ್ವಭಾವಗಳಿಗೆ, ನಿಷೇಧದ ಸಂಬಂಧಗಳಿಗೆ , ಬೆನ್ನು ಹಾಕಿ ದೂರವಾಗಿರುವುದು. 3. ಯಾರಿಗೂ ಮರೆಯಾಗದಂತೆ ಬದುಕುವುದು. 4. ಯಾರಿಗೂ ಚಿಂತೆ, ನಷ್ಟ, ಭಯ, ಅವಮಾನಗಳಾಗದಂತೆ ವರ್ತಿಸುವುದು. 5. ದೇವರನ್ನು ಪ್ರೀತಿಸಿ ಗೌರವಿಸಿ ಸೇವೆ ಸಲ್ಲಿಸುವುದು. 6. ವ್ಯಾಪಾರ ವ್ಯವಹಾರಗಳನ್ನು ನೀತಿ ನ್ಯಾಯದ ಬೆಳಕಿನಲ್ಲಿ ನಡೆಸುವುದು. 7. ಕರ್ತವ್ಯ, ಜವಾಬ್ದಾರಿಗಳನ್ನು ನೆರವೇರಿಸುವುದು. 8. ದೇವರ ವಾಕ್ಯದ ಧ್ಯಾನ-ಮನನ-ಆಚರಣೆಗೆ ಒತ್ತು ಕೊಡುವುದು. 9. ಮೌನ ಲೋಕಕ್ಕೆ ಹೋಗುವ ಮುಂಚೆ ಎಲ್ಲಾ ರೀತಿಯ ಋಣ ಭಾರವನ್ನು ತೀರಿಸುವುದು. 10. ದೇವರು ಕೊಟ್ಟಿರುವ ಹೊಸ ವರ್ಷದ ಉಡುಗೊರೆಯನ್ನು ಹಗುರವಾಗಿ ಭಾವಿಸದೆ, ದೇವರಲ್ಲಿ ಭಯ ಭಕ್ತಿಯಿಂದ ಸಂತೋಷ ಸಂತೃಪ್ತಿಯಿಂದ ಸಮಾಧಾನಕರವಾಗಿ ಪ್ರತಿನಿತ್ಯವೂ ಜೀವಿಸುವುದು. 11. ಪರರಿಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವುದು. 12. ಎಲ್ಲಾ ವಿಷಯಗಳಲ್ಲಿ ಆದಷ್ಟೂ ಮಾದರಿಯಾಗಿರುವುದು. ನಮ್ಮ ಇಡೀ ಜೀವನದ ಪ್ರಯಾಣಕ್ಕೆ ಈ 12 ಅಂಶಗಳು, ನಿತ್ಯತ್ವದ ಬೆಳಕು ಚೆಲ್ಲಿ, ಮಾರ್ಗದರ್ಶನ ಮಾಡುವ "ದೈವಿಕವಾದ ದಾರಿದೀಪಗಳು" "ನನ್ನ ಸೇವಕನೇ ಸೇವಕಿಯೇ ವಿಶ್ವಾಸಿಯೇ ಭಯ ಪಡಬೇಡ. ನಾನು ನಿನ್ನ (ಕುಟುಂಬ - ಸಭೆ- ಸಮಾಜದ) ಸಂಗಡ ಇದ್ದೇನೆ". ಯೆಶಾಯ.43:5. ಇದು ದೇವರ ವಾಗ್ದಾನ. ಆದುದರಿಂದ ಸದಾಕಾಲವೂ ನಾನು ದೇವರನ್ನು ಸ್ತುತಿಸುತ್ತೇನೆ ಎಂದು ಜೀವಂತನಾಗಿರುವ ದೇವರನ್ನು ಸ್ತುತಿಸಲು ನಿತ್ಯವೂ ಆತನಲ್ಲಿ ಆಸಕ್ತವಾಗಿರಿ . ಹೀಗಾಗುವಂತೆ ದೇವರು ನಿಮ್ಮನ್ನು ನಡೆಸಿ ಕಾಯ್ದು ಕಾಪಾಡಲಿ, ಎಂದು ನಿಮಗಾಗಿ ಅನುದಿನವೂ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381. [email protected]
Amen 😭🙏🏽😭
❤❤❤❤❤
Usha 😅
miracle infant Jesus prayer for us 🙏 Amen 🙏 do miracle my brother life ❤
❤
Prise the Loard❤❤
🙏🙏amen amen amen 🙏🙏amen amen amen 🙏🙏🙏❤️❤️🌹🌹
Amen❤
Amen❤
❤
Sthothra amma ❤
❤❤❤
Amen
🙏
Amen❤
Amen❤
Amen❤
Sthothra ma❤
Amen ✝️🙏
👏
❤
ಸೂಪರ್ 🙏
❤
❤❤❤❤ super
🙏 thank you
ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹🙏🌹
Amen❤
❤