‘ಪರ್ವ‘ ರಂಗಕ್ಕೆ ಬಂದ ಬಗೆ | Prakash Belawadi on Parva
ಆರೇಳು ವರ್ಷಗಳ ಹಿಂದೆಯೇ, ಎಸ್.ಎಲ್. ಭೈರಪ್ಪ ಅವರ 'ಪರ್ವ' ಕಾದಂಬರಿಯನ್ನು ನಾಟಕ ರೂಪಕ್ಕೆ ತರಲು ಮುಂದಾಗಿದ್ದವರು ನಿರ್ದೇಶಕ ಪ್ರಕಾಶ್ ಬೆಳವಾಡಿ. ಅದಕ್ಕಾಗಿ ಭೈರಪ್ಪ ಅವರನ್ನು ಭೇಟಿ ಕೂಡ ಮಾಡಿದ್ದರು. ಹೇಗೆ ಮಾಡುವುದು ಎಂಬ ಪ್ರಶ್ನೆ ಬಂದಾಗ, ಆ ವಿಚಾರವನ್ನು ಅಲ್ಲಿಗೇ ನಿಲ್ಲಿಸಿದ್ದರು.
ಇದೀಗ ಮತ್ತೆ 'ಪರ್ವ'ವನ್ನು ಕೈಗೆತ್ತಿಕೊಂಡು, ರಂಗರೂಪಕ್ಕೆ ತರುವುದರ ಜೊತೆಗೆ ಮೈಸೂರಿನ ರಂಗಾಯಣಕ್ಕಾಗಿ ನಿರ್ದೇಶಿಸಿದ್ದಾರೆ.
ಏಳೂವರೆ ಗಂಟೆಗಳ ಈ ನಾಟಕದ ವಿಶೇಷ ಪ್ರದರ್ಶನ ಮಾರ್ಚ್ 12ರಿಂದ 14ರವರೆಗೆ ಮೈಸೂರಿನಲ್ಲಿ ನಡೆಯುತ್ತಿದೆ.
ಈ ಸಂದರ್ಭದಲ್ಲಿ, ನಿರ್ದೇಶಕ ಪ್ರಕಾಶ್ ಬೆಳವಾಡಿ, 'ಪ್ರಜಾವಾಣಿ' ಯೊಂದಿಗೆ ಮಾತನಾಡಿದ್ದಾರೆ.
#SLBhyrappa #PrakashBelawadi
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
Пікірлер: 10
ನಮಸ್ಕಾರ, ತುಂಬಾ ಚೆನ್ನಾಗಿ ಮಾತನಾಡಿದ್ದೀರಿ, ಹಾಗೇಯೇ ನಿಮ್ಮ ಈ ಪ್ರಯತ್ನವೂ ಚೆನ್ನಾಗಿ ಮೂಡಿಬರುತ್ತದೆ, ಅನುಮಾವೇ ಇಲ. ಎಲ್ಲಾ ಒಳ್ಳೆಯದಾಗಲಿ.
"ಇವರ ಮಾತುಗಳ" ನ್ನು ಗಮನಿಸಿ,,, ಈಗಿನವರಾದ ನಮಗೆ, ಯಾವುದೋ,,, ಅತ್ಯಧ್ಬುತವಾದ ಓದದೇ ಇರೋ ಕಾವ್ಯವನ್ನು ಕೇಳಿದಂತಾಗುತ್ತದೆ...!!! ಆದರೂ, ನೋಡುಗರು, ಕೇಳುಗರು, ನೋಡದೆಯೋ, ನೋಡಿಯೂ, ಕೇಳಿಯೂ ಕಾಮೆಂಟ್ ಮಾಡದೆಯೂ ಇರುತ್ತಾರಲ್ಲ,,,!!!!!ಆಶ್ಚರ್ಯವೆನಿಸುತ್ತದೆ..!!!!
💐🙏
Incredible Sir... Best wishes for your honest efforts... 🙏👏👏
Sumadhura sundara mathugalu
Incredible
The way he speaks is beautiful.... 🙏🙏
Great Sir 👌👌👌👌👌👍
Well said sir
👌👌🙏👋👋