ಒಂದು ಗುಟುಕು ಕುಡಿಯದೇ ಕುಡುಕರಾದ್ರು ರಾಜರತ್ನಂ!! ||ಕವಿ ಸಮಯ||
ಒಂದು ಗುಟುಕು ಕುಡಿಯದೇ ಕುಡುಕರಾದ್ರು ರಾಜರತ್ನಂ!! ||ಕವಿ ಸಮಯ||
Жүктеу.....
Пікірлер: 84
@user-bl6hc8yn6xАй бұрын
ಸರ್ ಇದೇ ರೀತಿ ಕನ್ನಡ ದ ಸಾಹಿತಿಗಳ ಬದುಕನ್ನು ತಿಳಿಸಿಕೊಡಿ
@jagadeeshacjagadeeshac1095Ай бұрын
ನಮ್ಮ ನಿಮ್ಮ ಕವಿಸಮಯ ಹೀಗೆ ಮುಂದುವರಿಯಲಿ ಸರ್ 🥰🙏🌹🌹🌹🌹
@rameshkum8343Ай бұрын
ಕವಿ ಸಮಯ ಪ್ರಾರಂಭಕ್ಕೆ ತುಂಬಾ ದನ್ಯವಾದಗಳು
@gangadharagupta1069Ай бұрын
ಮಾಸ್ತಿ ಕನ್ನಡದ ಆಸ್ತಿ ರಾಜರತ್ನಂ ಕನ್ನಡದ ಗಮಲು ಚಕ್ರವರ್ತಿ ಸರ್ ನಿಮಗೆ ಧನ್ಯವಾದಗಳು ನಮ್ಮ ನೆನಪನ್ನು ಕೆಣಕಿದ್ದಕೆ ಹಾಗೇ ಕಾದಂಬರಿ ಕಾರರ ನೆನಪನ್ನು ತಿಳಿಸಿ ದೇವುಡು ನರಸಿಂಹ ಶಾಸ್ತ್ರಿಗಳು ತ ರಾ ಸು ದ ರಾ ಬೇಂದ್ರೆ ಅನಕೃ ವೆಲ್ಲಾಲ ಸತ್ಯಂ ಜಿಂದೆ ನಂಜುಂಡ ಸ್ವಾಮಿ ಮಾಸ್ತಿ ಇನ್ನೂ ಎಷ್ಟೋ ಮಹನೀಯರು ಇಂದಿನ ಪೀಳಿಗೆಯ ಮಕ್ಕಳಿಗೆ ಅರಿವೇ ಇಲ್ಲ ವೈಜ್ಞಾನಿಕ ಕಾದಂಬರಿ ಬರೆಯುತ್ತಿದ್ದ ರಾಜಶೇಖರ ಬೂಸ್ನೂರ matha ಐತಿಹಾಸಿಕ ಕಾದಂಬರಿ ಯಲ್ಲಿ ಕನ್ನಡದ ಕಂಪು ತೋರಿದ ತ ರಾ ಸುಬ್ಬರಾಯರು ಇನ್ನೂ ಎಷ್ಟೋ ಮಹನೀಯರ ಪರಿಚಯ ಮಾಡಿಸಿ ಮರೆಯದೆ 🎉❤🎉❤🎉❤🎉❤🎉
@shantharaghothamachar6564Ай бұрын
ಕವಿ ನೆನಪು, ಸವಿನೆನಪು. ಬಹಳ ಹತ್ತಿರದಿಂದ ನೋಡಿದ್ದೇನೆ. ಮಾತನಾಡಿಸಿದ್ದೇನೆ.
@sudhashankar9641Ай бұрын
Super Anna,ಈಗಿನ ಎಷ್ಟೋ ಜನಕ್ಕೆ ಅವರ ಪರಿಚಯನೇ ಇಲ್ಲ ಇದು ವಿಪರ್ಯಾಸ
@chandrakalaadvaitaАй бұрын
ಈ ವಿಷಯ ತಿಳಿಸಿದ ನಿಮಗೆ ಧನ್ಯವಾದಗಳು👏👏👏
@manasabelurseshadri5810Ай бұрын
ಬಹಳ ಚೆನ್ನಾಗಿದೆ. ಇದನ್ನು ನೋಡುತ್ತಾ ಪೂರ್ಣಚಂದ್ರ ತೇಜಸ್ವಿಯವರು ಅಣ್ಣನ ನೆನಪು ಪುಸ್ತಕದಲ್ಲಿ ರಾಜರತ್ನಮ್ ಅವರನ್ನು ಕುರಿತು ಬರೆದದ್ದು ನೆನಪಾಯಿತು.
@karibasappam7055Ай бұрын
ಕವಿ ಪರಿಚಯ, ಚೆನ್ನಾಗಿ ಇತ್ತು ಸರ್
@sandhyasri6474Ай бұрын
ತುಂಬಾ ಧನ್ಯವಾದಗಳು ಚಕ್ರವರ್ತಿ ಸರ್ ಒಳ್ಳೆ. ಮಾಹಿತಿ ಕೊಟ್ರಿ, ಚಿಕ್ಕವರಿದ್ದಾಗಿನ ಆ ಹಾಡುಗಳನ್ನು ನೆನಪಿಸಿದ್ದೀರಿ ❤❤😊
@gopipgopi4364Ай бұрын
🥰🙏ಅಣ್ಣಾ ಅದ್ಭುತ ಅದ್ಭುತ 🙏 🚩🚩🚩ಜೈ ಶ್ರೀ ರಾಮ್ 🚩🚩🚩
@clkulkarnik8511Ай бұрын
ಒಳ್ಳೇ ಮಾಹಿತಿ
@sumitraraju6545Ай бұрын
ಚೆನ್ನಾದ ಮಾಹಿತಿ 👌👌ಬಹಳ ಧನ್ಯವಾದಗಳು
@INDIAN_1998Ай бұрын
ಒಳ್ಳೆಯ ಪ್ರಯತ್ನ ❤😊
@ChayendraswaroopPatgarАй бұрын
ಮತ್ತೆ ನನ್ನ ಬಾಲ್ಯದ ಪದ್ಯಗಳ ಸವಿನೆನಪು ತುಂಬು ಹೃದಯದ ಧನ್ಯವಾದಗಳು
@KRISHNADURAPPANAVARAАй бұрын
ಇದೇ ರೀತಿ ಮುಂದುವರಿಸಿ ತುಂಬಾ ಅನುಕೂಲವಾಗುತ್ತದೆ ಕನ್ನಡ ಸಾಹಿತ್ಯ ಪರಂಪರೆ ನಮ್ಮ ಕನ್ನಡದ ಜನತೆಗೆ ಗೊತ್ತಾಗಲಿ
@Lachamanna.1975Ай бұрын
ಜೈ ಜಿ ಪಿ ರಾಜರತ್ನಂ 🙏🙏🙏 ಜೈ ಚಕ್ರವರ್ತಿ ಸೂಲಿಬೆಲೆ 🙏🙏🙏 ಜೈ ಕರ್ನಾಟಕ ಮಾತೆ ❤
@shantha6726Ай бұрын
ತುಂಬ ಚೆನ್ನಾಗಿ ಹೇಳಿದಿರಿ 👏👏
@user-mf6vj6rw4sАй бұрын
ಕನ್ನಡವೇ ಚಂದಾ ಕನ್ನಡವೇ ಅಂದಾ ಜೈ ಕರ್ನಾಟಕ
@premalathas2887Ай бұрын
Thank you sir for your speech about G P Raja Rathnam
@kodandaramak6018Ай бұрын
ತುಂಬಾ ಸೊಗಸಾದ ಚಿತ್ರಣ
@venkateshmysore1137Ай бұрын
A very good presentation.Good, Keep it up.Thank you Sir.
@bheemarayabheem732Ай бұрын
Jai sulibele sir thanks for you
@murthynarasimha6029Ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ
@kumarragi8672Ай бұрын
sir ಬೇಂದ್ರೆ ಮತ್ತೂ ಸತ್ಯಕಾಮರ ಬಗ್ಗೆ ಹೇಳಿ..!!
@ChetanKannadigaАй бұрын
ಚಕ್ರವರ್ತಿ ಸೂಲಿಬೆಲೆ ಯವರೆ ಈ ರೀತಿಯ ಕವಿ ಸಮಯ ಇನ್ನೂ ಹೆಚ್ಚು ಹೆಚ್ಚು ಕನ್ನಡಿಗರಿಗೆ ನೀಡಿ..
@BhairyaАй бұрын
Tumba dinagalinda kavi samaya episodes miss madkota idde... 😊 thanks soolibele sir... 🫡 make more 🫶🫶🫶
@BharatKumar-ys9rnАй бұрын
One more one more ❤
@afterschool2364Ай бұрын
ಬಹಳ ಅದ್ಭುತವಾದ ವಿಷಯಗಳನ್ನ ತಿಳಿಸಿದ್ರಿ ಅಣ್ಣ. Our sweetest songs are those which tell the saddest thought ಅನ್ನೋ Shelley ಮಾತು ರಾಜರತ್ನಂ ಅವರಿಗೆ ಅನ್ವಯವಾಗುತ್ತೆ. ಸಾಹಿತ್ಯ ರಚನೆ ಅಂದ್ರೆ ಸಮುದ್ರದ ಆಳದಿಂದ ಮುತ್ತು ತೆಗೆದಂತೆ. ಆದರೆ ನಿಮ್ಮಲ್ಲಿ ಒಂದು ವಿನಂತಿ, 4.39 ಅಲ್ಲಿ 'ತನ್ನ ' ಪದದ ಬದಲಾಗಿ 'ತಮ್ಮ' ಪದ ಬಳಸಿದ್ರೆ ಸೂಕ್ತವಾಗಿರೋದು.
@hthippeswamysindhwalАй бұрын
Good sir...ಖುಷಿಯಾಯಿತು ಸಾಹಿತಿಗಳ ಮಾಹಿತಿಗೆ...❤
@shivarajnigadi8796Ай бұрын
Super sir ❤
@vskiran7044Ай бұрын
Thanks please could you make this type of video I am expecting
@purushothamack3949Ай бұрын
ಕವಿ ಸಮಯ ಅಲ್ಲವಿದು - ಮಧುರ ರಸ ಸಮಯವಿದು ..... 🎉🎉🎉🎉
@srinivasanraghavan587Ай бұрын
Dear friend in mes college he gave nice speech during 1976-79 i purchased a book by name shakatana sarotu.
@jagannathhk4852Ай бұрын
Amazing. Jai Sri Ram.
@shreevidyamanyaru2590Ай бұрын
ಅದ್ಭುತ ಅಣ್ಣ
@rudreshc1575Ай бұрын
ತುಂಬಾ ಧನ್ಯವಾದಗಳು ಸರ್.
@VasantaPalakshappaАй бұрын
Thank you for the very good information!
@user-sk4cw6hb9bАй бұрын
Am following you past from 10 years
@jayannasiddappa2696Ай бұрын
ತುಂಬಾ ಸಂತೋಷವಾಗಿ ಕವಿಗಳ ಪರಿಚಯ ಮಾಡಿಸುತಿದ್ದಿರಿ ಸಮಯ ಜಾಸ್ತಿ ಮಾಡಿ ಕಾರ್ಯಕ್ರಮಗಳನ್ನು ನನೀಡಿ ಎಂದು ವಿನಂತಿ🎉😂
@sridharan2445Ай бұрын
Excellent article, thank you for promoting kannada and for reintroducing kannada poets, keep doing this good job and a fund needs to be established just to promote kannada like this other wise people will forget this language in another 50 years, pls do something to stop using English language in kannada news channels.
@shreekantnaikarАй бұрын
Beautiful sir
@sumitraraju6545Ай бұрын
ಕನ್ನಡದ ಬಗ್ಗೆ ಅನಿಸಿಕೆಗಳನ್ನು ಬರೆಯುವಾಗ ಕನ್ನಡ ಭಾಷೆ ಹಾಗೂ ಲಿಪಿ ಬಳಸಿದರೆ ಚೆನ್ನಾಗಿರತ್ತೆ ಅಲ್ಲವಾ
@jyogo1Ай бұрын
Danyvadh anna
@user-pq1ck2vw6iАй бұрын
ಸೂಪರ್
@vishnuschandra7135Ай бұрын
Danyavadagalu sir
@rameshkum8343Ай бұрын
ಮಾಸ್ತಿ ಕನ್ನಡದ ಆಸ್ತಿ
@jenkar5716Ай бұрын
Jana jana jana, jeebu thumba hana✨
@user-xt6lz9xr3yАй бұрын
🙏🙏🧡🧡
@user-oj9cj6ui3vАй бұрын
😄😄😄Nicely done
@srinivasanraghavan587Ай бұрын
Lovely dear friend.
@venkateshmysore1137Ай бұрын
K.T.Gatti , ivara mele kooda ondu parichaya maadisi,after his Autobiography ""Theera"
Пікірлер: 84
ಸರ್ ಇದೇ ರೀತಿ ಕನ್ನಡ ದ ಸಾಹಿತಿಗಳ ಬದುಕನ್ನು ತಿಳಿಸಿಕೊಡಿ
ನಮ್ಮ ನಿಮ್ಮ ಕವಿಸಮಯ ಹೀಗೆ ಮುಂದುವರಿಯಲಿ ಸರ್ 🥰🙏🌹🌹🌹🌹
ಕವಿ ಸಮಯ ಪ್ರಾರಂಭಕ್ಕೆ ತುಂಬಾ ದನ್ಯವಾದಗಳು
ಮಾಸ್ತಿ ಕನ್ನಡದ ಆಸ್ತಿ ರಾಜರತ್ನಂ ಕನ್ನಡದ ಗಮಲು ಚಕ್ರವರ್ತಿ ಸರ್ ನಿಮಗೆ ಧನ್ಯವಾದಗಳು ನಮ್ಮ ನೆನಪನ್ನು ಕೆಣಕಿದ್ದಕೆ ಹಾಗೇ ಕಾದಂಬರಿ ಕಾರರ ನೆನಪನ್ನು ತಿಳಿಸಿ ದೇವುಡು ನರಸಿಂಹ ಶಾಸ್ತ್ರಿಗಳು ತ ರಾ ಸು ದ ರಾ ಬೇಂದ್ರೆ ಅನಕೃ ವೆಲ್ಲಾಲ ಸತ್ಯಂ ಜಿಂದೆ ನಂಜುಂಡ ಸ್ವಾಮಿ ಮಾಸ್ತಿ ಇನ್ನೂ ಎಷ್ಟೋ ಮಹನೀಯರು ಇಂದಿನ ಪೀಳಿಗೆಯ ಮಕ್ಕಳಿಗೆ ಅರಿವೇ ಇಲ್ಲ ವೈಜ್ಞಾನಿಕ ಕಾದಂಬರಿ ಬರೆಯುತ್ತಿದ್ದ ರಾಜಶೇಖರ ಬೂಸ್ನೂರ matha ಐತಿಹಾಸಿಕ ಕಾದಂಬರಿ ಯಲ್ಲಿ ಕನ್ನಡದ ಕಂಪು ತೋರಿದ ತ ರಾ ಸುಬ್ಬರಾಯರು ಇನ್ನೂ ಎಷ್ಟೋ ಮಹನೀಯರ ಪರಿಚಯ ಮಾಡಿಸಿ ಮರೆಯದೆ 🎉❤🎉❤🎉❤🎉❤🎉
ಕವಿ ನೆನಪು, ಸವಿನೆನಪು. ಬಹಳ ಹತ್ತಿರದಿಂದ ನೋಡಿದ್ದೇನೆ. ಮಾತನಾಡಿಸಿದ್ದೇನೆ.
Super Anna,ಈಗಿನ ಎಷ್ಟೋ ಜನಕ್ಕೆ ಅವರ ಪರಿಚಯನೇ ಇಲ್ಲ ಇದು ವಿಪರ್ಯಾಸ
ಈ ವಿಷಯ ತಿಳಿಸಿದ ನಿಮಗೆ ಧನ್ಯವಾದಗಳು👏👏👏
ಬಹಳ ಚೆನ್ನಾಗಿದೆ. ಇದನ್ನು ನೋಡುತ್ತಾ ಪೂರ್ಣಚಂದ್ರ ತೇಜಸ್ವಿಯವರು ಅಣ್ಣನ ನೆನಪು ಪುಸ್ತಕದಲ್ಲಿ ರಾಜರತ್ನಮ್ ಅವರನ್ನು ಕುರಿತು ಬರೆದದ್ದು ನೆನಪಾಯಿತು.
ಕವಿ ಪರಿಚಯ, ಚೆನ್ನಾಗಿ ಇತ್ತು ಸರ್
ತುಂಬಾ ಧನ್ಯವಾದಗಳು ಚಕ್ರವರ್ತಿ ಸರ್ ಒಳ್ಳೆ. ಮಾಹಿತಿ ಕೊಟ್ರಿ, ಚಿಕ್ಕವರಿದ್ದಾಗಿನ ಆ ಹಾಡುಗಳನ್ನು ನೆನಪಿಸಿದ್ದೀರಿ ❤❤😊
🥰🙏ಅಣ್ಣಾ ಅದ್ಭುತ ಅದ್ಭುತ 🙏 🚩🚩🚩ಜೈ ಶ್ರೀ ರಾಮ್ 🚩🚩🚩
ಒಳ್ಳೇ ಮಾಹಿತಿ
ಚೆನ್ನಾದ ಮಾಹಿತಿ 👌👌ಬಹಳ ಧನ್ಯವಾದಗಳು
ಒಳ್ಳೆಯ ಪ್ರಯತ್ನ ❤😊
ಮತ್ತೆ ನನ್ನ ಬಾಲ್ಯದ ಪದ್ಯಗಳ ಸವಿನೆನಪು ತುಂಬು ಹೃದಯದ ಧನ್ಯವಾದಗಳು
ಇದೇ ರೀತಿ ಮುಂದುವರಿಸಿ ತುಂಬಾ ಅನುಕೂಲವಾಗುತ್ತದೆ ಕನ್ನಡ ಸಾಹಿತ್ಯ ಪರಂಪರೆ ನಮ್ಮ ಕನ್ನಡದ ಜನತೆಗೆ ಗೊತ್ತಾಗಲಿ
ಜೈ ಜಿ ಪಿ ರಾಜರತ್ನಂ 🙏🙏🙏 ಜೈ ಚಕ್ರವರ್ತಿ ಸೂಲಿಬೆಲೆ 🙏🙏🙏 ಜೈ ಕರ್ನಾಟಕ ಮಾತೆ ❤
ತುಂಬ ಚೆನ್ನಾಗಿ ಹೇಳಿದಿರಿ 👏👏
ಕನ್ನಡವೇ ಚಂದಾ ಕನ್ನಡವೇ ಅಂದಾ ಜೈ ಕರ್ನಾಟಕ
Thank you sir for your speech about G P Raja Rathnam
ತುಂಬಾ ಸೊಗಸಾದ ಚಿತ್ರಣ
A very good presentation.Good, Keep it up.Thank you Sir.
Jai sulibele sir thanks for you
ತುಂಬಾ ಚೆನ್ನಾಗಿ ಮೂಡಿ ಬಂದಿದೆ
sir ಬೇಂದ್ರೆ ಮತ್ತೂ ಸತ್ಯಕಾಮರ ಬಗ್ಗೆ ಹೇಳಿ..!!
ಚಕ್ರವರ್ತಿ ಸೂಲಿಬೆಲೆ ಯವರೆ ಈ ರೀತಿಯ ಕವಿ ಸಮಯ ಇನ್ನೂ ಹೆಚ್ಚು ಹೆಚ್ಚು ಕನ್ನಡಿಗರಿಗೆ ನೀಡಿ..
Tumba dinagalinda kavi samaya episodes miss madkota idde... 😊 thanks soolibele sir... 🫡 make more 🫶🫶🫶
One more one more ❤
ಬಹಳ ಅದ್ಭುತವಾದ ವಿಷಯಗಳನ್ನ ತಿಳಿಸಿದ್ರಿ ಅಣ್ಣ. Our sweetest songs are those which tell the saddest thought ಅನ್ನೋ Shelley ಮಾತು ರಾಜರತ್ನಂ ಅವರಿಗೆ ಅನ್ವಯವಾಗುತ್ತೆ. ಸಾಹಿತ್ಯ ರಚನೆ ಅಂದ್ರೆ ಸಮುದ್ರದ ಆಳದಿಂದ ಮುತ್ತು ತೆಗೆದಂತೆ. ಆದರೆ ನಿಮ್ಮಲ್ಲಿ ಒಂದು ವಿನಂತಿ, 4.39 ಅಲ್ಲಿ 'ತನ್ನ ' ಪದದ ಬದಲಾಗಿ 'ತಮ್ಮ' ಪದ ಬಳಸಿದ್ರೆ ಸೂಕ್ತವಾಗಿರೋದು.
Good sir...ಖುಷಿಯಾಯಿತು ಸಾಹಿತಿಗಳ ಮಾಹಿತಿಗೆ...❤
Super sir ❤
Thanks please could you make this type of video I am expecting
ಕವಿ ಸಮಯ ಅಲ್ಲವಿದು - ಮಧುರ ರಸ ಸಮಯವಿದು ..... 🎉🎉🎉🎉
Dear friend in mes college he gave nice speech during 1976-79 i purchased a book by name shakatana sarotu.
Amazing. Jai Sri Ram.
ಅದ್ಭುತ ಅಣ್ಣ
ತುಂಬಾ ಧನ್ಯವಾದಗಳು ಸರ್.
Thank you for the very good information!
Am following you past from 10 years
ತುಂಬಾ ಸಂತೋಷವಾಗಿ ಕವಿಗಳ ಪರಿಚಯ ಮಾಡಿಸುತಿದ್ದಿರಿ ಸಮಯ ಜಾಸ್ತಿ ಮಾಡಿ ಕಾರ್ಯಕ್ರಮಗಳನ್ನು ನನೀಡಿ ಎಂದು ವಿನಂತಿ🎉😂
Excellent article, thank you for promoting kannada and for reintroducing kannada poets, keep doing this good job and a fund needs to be established just to promote kannada like this other wise people will forget this language in another 50 years, pls do something to stop using English language in kannada news channels.
Beautiful sir
ಕನ್ನಡದ ಬಗ್ಗೆ ಅನಿಸಿಕೆಗಳನ್ನು ಬರೆಯುವಾಗ ಕನ್ನಡ ಭಾಷೆ ಹಾಗೂ ಲಿಪಿ ಬಳಸಿದರೆ ಚೆನ್ನಾಗಿರತ್ತೆ ಅಲ್ಲವಾ
Danyvadh anna
ಸೂಪರ್
Danyavadagalu sir
ಮಾಸ್ತಿ ಕನ್ನಡದ ಆಸ್ತಿ
Jana jana jana, jeebu thumba hana✨
🙏🙏🧡🧡
😄😄😄Nicely done
Lovely dear friend.
K.T.Gatti , ivara mele kooda ondu parichaya maadisi,after his Autobiography ""Theera"
Thank you sir....🙏
🌹🌹🌹🌹🌹🌹🙏🙏🙏🙏🙏🌹🙏🙏
❤
ಸ್ವಲ್ಪ ಬಂಡಾಯ ದಲಿತ ಕವಿಗಳ ಬಗ್ಗೆ ಹೇಳಿ ದಯವಿಟ್ಟು
🤗🤗🤗🤗🤗
ವಿಶೇಷ
Nimma matrushree awru nimma pitrushree awaru olle hesaranne ittidare nimge.asalige neevenappa I am confuse yaava dikkige hogtide nimma yochana lahari enagbekantideera chakravarthy
❤❤
❤❤❤❤❤
🙏
🙏👍👌
ಮೈಸೂರಿನ ಕೆಲವು ಭಾಗಗಳಲ್ಲಿ ರಾಜರತ್ನಂ ಅವರನ್ನು "ಗುಂಡ್ಲ ಪಂಡಿತ" ಎಂದು ಕರೆಯುತ್ತಿದ್ದರು. 😅😅
ಮಕ್ಕಳ ಸಾಹಿತ್ಯವನ್ನು ಕನ್ನಡದಲ್ಲಿ ಬರೆದಿರುವ ಮೊದಲಿಗರು.
ಆ ಕಾಲದಲ್ಲೇ ಕುಕ್ಕರ್ ಇದ್ದಿತ್ತಾ
@nagarajappak247
Ай бұрын
ಕುಕ್ಕರ್ ಇದ್ದಿ ತ್ತಾ ಅಲ್ಲಾ ರಿ ಇತ್ತಾಅಂತಹೇಳಿರಿ
ಅಣ್ಣ ಮೊಸಳೆಗಳನ್ನು ಬೇಯಿಸಿಕೊಡುತ್ತಿದ್ದರೆ? 😅😅😅
Thuba channagede hege thilisutha ere
ಹೆಂಡ ಹೆಂಡತಿ ಕನ್ನಡ ಪದಗಳ ಅಂದ್ರೆ ರತ್ನಂಗ್ ಪಿರಾಣ
Soolibele avaga ಕಕ್ಕರ್ ಎಲ್ಲಿತ್ತು 😂😂ದಡ್ಡ
❤