ಲೀಡರ್ಸ್ ಸರಣಿಯಲ್ಲೇ ಅತ್ಯಂತ ವಿಶೇಷ ವ್ಯಕ್ತಿ! | Nalwadi Krishna Raja Wadiyar in Masth Magaa Leaders Mysore
ಮಸ್ತ್ಮಗಾ.ಕಾಮ್ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
#NalwadiKrishnaRajaWadiyar #Mysore #MasthMagaa #Karnataka #KingOfMysore #yaduveer #KrishnaRajaWadiyarIV #MysoreWadiyar #Leaders
Пікірлер: 715
ನಾಲ್ವಡಿ ಕೃಷ್ಣರಾಜ ಒಡೆಯರ ಪಾದದ ಧೂಳಿಗೂ ಈಗಿನ ನಾಲಾಯಕ್ ನಾಯಕರು ಸಮ ವಾಗುವುದಿಲ್ಲ,ಅವರನ್ನು ನೋಡಿ ಕಲಿಯುವುದು ಬಹಳಷ್ಟಿದೆ.🙏🙏❤❤
@user-el7qm7pb3h
Жыл бұрын
ಅಕ್ಷರಶಃ ಸತ್ಯವಾದ ಮಾತುಗಳು
@avinashpoojar7886
Жыл бұрын
ಅಯ್ಯೊ ಈ ಪರಮಪಾಪಿಗಳನ್ನು ಯಾಕೆ ಆ ಪುಣ್ಯಪುರುಷರಿಗೇ ಹೋಲಿಕೆ
@varada85
Жыл бұрын
Compare madalu bardu brother .. igina yella rajakarnigalu Karnataka da mana marayede haraaj haktha idare
@princenaveen1521
Жыл бұрын
ಅದರಲ್ಲೂ ಸ್ವಲ್ಪ ಜನರು ತಮ್ಮನ್ನು ತಾವೇ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ.
@lohithmanglore
Жыл бұрын
👍
ಇಂತಹ ರಾಜರನ್ನು ಪಡೆದ ಕರ್ನಾಟಕವೇ ಧನ್ಯ.
@lohithmanglore
Жыл бұрын
🙏
@mohankumar7541
8 ай бұрын
🙏
@alurmadhusudan4608
7 ай бұрын
OH Jesusus/Ambedkar/Buddha/Alla of Indian Muslims,,,, Kindly SAVE western countries Always,,,,,,,,, with paise of Alllllllllll poooooooorrrrrrrrrssssss,, & SAVE pope of ROME,,,,,,, BUT baster POPE of Of ROME of stay one years in South Asian 60 percent of problem s SALVE,, ,,,,,,,,,, Like Amiba/Nastoc of panday fields to solve problems of Millkiws,, galaxy, & Universe🌌🌌🌌🌌,,, ,,,, Baster USA🇺🇸🇺🇸🇺🇸 is only ways of Mercury, Venus, MARS,,,,,..... Next Sun of Alphacentaria,,,,,, orrrrrrr Next Milkyway of ANDROMEDA,,,,, ,,,,,,,, OR OR/Fling saser,, ,,,,,
ಇಂತಹ ರಾಜರನ್ನು ಪಡೆದ ಮೈಸೂರು ರಾಜ್ಯದ ಜನರು ಭಾಗ್ಯವಂತರು ಇಂತಹವರನ್ನು ಮತ್ತೂಮ್ಮೆ ನೊಡಲು ಸಾಧ್ಯವೇ?! ಇಂತಹ ಸರ್ವ ಶ್ರೇಷ್ಠರಿಗೆ ನಮ್ಮ ಹೃದಯಪೂರ್ವ ಸಾಷ್ಟಾಂಗ ನಮಸ್ಕಾರಗಳು
ಇವರಿಗೆ ಭಾರತ ರತ್ನ ಅಲ್ಲ ಇವರೇ ಭಾರತಕ್ಕೆ ರತ್ನ❤️❤️
@kirangowda9337
Жыл бұрын
En helde guru... Super
@athribhat2243
Жыл бұрын
Amazing 💯.. exactly.. he is our pride
@Kiranvsk
Жыл бұрын
ವಾಹ್👌
@chandrashekar-kg7oi
Жыл бұрын
100 ಕ್ಕೆ ನೂರು ನಿಜ ಭಾರತಕ್ಕೆ ಭೂಷಣ ನಮ್ಮ ಮಹಾರಾಜರು🙏🏻
@nalinianil6227
Жыл бұрын
Satyavada maathu
ಮಹರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ👍🙏🙏🙏🙏
@avinashhadapad7790
Жыл бұрын
ಈಗಿನ ಸಂಧರ್ಭದಲ್ಲಿ ಅವರಂತ ರಾಜರು ಬೇಕು
@arunkumarae513
Жыл бұрын
👌👌👌....
@chithrashetty8087
Жыл бұрын
I have no words
Proud to be Mysorean😍💖... ನಾನ್ ದಿನಾಲು ಅರಮನೆ ಮುಂದೆ ಓಡಾಡ್ ಬೇಕಾದ್ರೆ ನಮಸ್ಕಾರ ಮಾಡಿನೆ ಹೋಗೋದು...
@arunkumarae513
Жыл бұрын
ಸೂಪರ್ 👍.....
@athribhat2243
Жыл бұрын
💯 bro.. namma mysuru people ge avru devru
@pankajahs5487
Жыл бұрын
Good.. ನಾನೂ ಅಷ್ಟೇ.. ಮೈಸೂರ್ ಗೆ ಬಂದ್ರೆ.. ನಮ್ ರಾಜಮತಾ. ಮಹಾರಾಜರು ನ ನೆನಪು ಮಾಡ್ಕೊಂಡು ನಮಸ್ಕಾರ ಮಾಡುವಿ. 🙏
@chandrashekar-kg7oi
Жыл бұрын
ಸೂಪರ್ ಸಾರ್👏👏
@shivaramks7547
Жыл бұрын
ನೀವು ಸರ್ವಶ್ರೇಷ್ಠ ನಾಗರೀಕರು
ಇಂತ ಮಹಾನ್ ವ್ಯಕ್ತಿ ಬಗ್ಗೆ ಓದುವುದು ಬಿಟ್ಟು ನಾವು ಯಾರೋ ಕಿತ್ತೋಗಿರೋ ಮೊಘಲರ ಬಗ್ಗೆ ಓದುತ್ತೇವೆ ನಮ್ಮ ಕರ್ಮ
@prasannacs-bo9qn
5 ай бұрын
ಮೊಗಲರ ಜೊತೆ ಅ ತುಕುಲಿ ಚೀವಜಿ ಸಾವರಕರ್ ಬಗ್ಗೆ ನು ಓದುತ ಇದೀವಿ
ರಾಜರಿಗೂ ಹಾಗೂ ರಾಜಕಾರಣಿಗಳಿಗು ಇರುವ ವ್ಯತ್ಯಾಸ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
ಕರ್ನಾಟಕ ಕಂಡಂತ ಅತಿ ಮನ ಶುದ್ಧ ರಾಜರು ಸ್ವಾತಂತ್ರ್ಯ ಸಿಗಲಕ್ಕೂ ಮುಂಚೇನೆ ಇತರ ಕಾನೂನು ತಂದು ಕೊಟ್ಟಂತ ನಮ್ಮ ಮೈಸೂರ್ ರಾಜ್ಯ ಒಡೆಯರಿಗೆ ನನ್ನ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು 🙏🙏
ಕರ್ನಾಟಕದಲ್ಲಿ ಇನ್ನೊಬ್ಬ ರಾಜ ಇನ್ನೂ ಹುಟ್ಟಿಲ್ಲ ಮುಂದೆ ಹುಟ್ಟಲ್ಲ ಜೈ ನಾಲ್ವಡಿ ಕೃಷ್ಣರಾಜ ಒಡೆಯರ್ ನಿಮಗೆ ನನ್ನ ಹೃದಯಪೂರ್ವಕ ವಂದನೆಗಳು ಜೈ ಕರ್ನಾಟಕ ಕನ್ನಡ ಬೆಳೆಸಿ ಕನ್ನಡ ಉಳಿಸಿ
ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದಂತ ಮೈಸೂರು ಯುವರಾಜ ಕಾಲೇಜಿನಲ್ಲಿ ಓದುತ್ತಿರುವ ನಾನೇ ಧನ್ಯ🙏❤️❤️❤️
ಜಗತ್ತಿಗೆ ಮಾದರಿ ನಮ್ಮ ರಾಜರು 🙏❤
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ನಮ್ಮ ಕರ್ನಾಟಕದ ಹೆಮ್ಮೆ 🙏
Democracy ಬೇಡ, ಇಂಥ ರಾಜರು ಇದ್ದರೆ..... Great Personality.... Love 💕 Him
@Prathikraj_mysorean
Жыл бұрын
Then also there were democracy Mysore was Constituional monarch
@ashwathishaesha4936
Жыл бұрын
ಪ್ರಜಾಪ್ರಭುತ್ವವನ್ನ ಪರಿಚಯಿಸಿದವರೆ ಇವರು ಸರ್
@hemanthakumari5570
8 ай бұрын
❤
ಇಂತಹ ರಾಜರ ಬಗ್ಗೆ ನಮ್ಮ ಪಠ್ಯಪುಸ್ತಗಳಲ್ಲಿ ತಿಳಿಸದೇ ಇದದ್ದು ನಮ್ಮ ದೌರ್ಭಾಗ್ಯ, ಮತಕ್ಕಾಗಿ ಚಿಪ್ಪು ಬಗ್ಗೆ ಪುಸ್ತಕದಲ್ಲಿ ಸೇರಿಸೋ ನಾಲಾಯಕ್ ರಾಜಕಾರಣಿಗಳು ನಮ್ಮವರು..
ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.. ಮೈಸೂರ್ ರಾಜ್ಯ...
@irannachannashettar7461
Жыл бұрын
👌👌
ನಮ್ಮ ಹೆಮ್ಮಯ ಕನ್ನಡ ನಾಡಿನ ಇತಿಹಾಸ ತಿಳಿಸಿದಕ್ಕೆ ಹೃತ್ಪೂರ್ವಕ ಧನ್ಯವಾದಗಳು💛❤️🙏
ನಮ್ಮ ಹೆಮ್ಮೆಯ ಮಹಾರಾಜರಿಗೆ ಪ್ರಣಾಮಗಳು. ವಿಪರ್ಯಾಸವೆಂದರೆ ನಮ್ಮ ಮಹಾರಾಜರ ಸಾಧನೆಗಳನ್ನು ನಮ್ಮ ಪಠ್ಯ ಪುಸ್ತಕಗಳಲ್ಲಿ ನಾವು ಓದುವಾಗ ಇರಲಿಲ್ಲ.
ಇಡೀ ಕರ್ನಾಟಕನೆ ನಮ್ಮ ಮಹಾರಾಜರ ಋಣದಲ್ಲಿದೆ, ಇಂಥ ಮಹಾರಾಜರನ್ನ ಪಡೆದ ನಾವೇ ಧನ್ಯ
ಇಂಥ ವ್ಯಕ್ತಿಗೆ ಎಸ್ಟು ಧನ್ಯವಾದ ಅರ್ಪಿಸಿದರು ಅದು ಕಡಿಮೆ ಒಡೆಯರ್❤❤ ನಿಮ್ಮ ಧ್ವನಿ ಅರ್ಥಪೂರ್ಣವಾಗಿ ವರಿಸಿದಿರ❤❤
ನಿಜವಾದ ಮೈಸೂರು ಹುಲಿ
@shivanandamys
Жыл бұрын
Yes
@southdravidian3480
Жыл бұрын
Mysore 🐯 Tippu
@gundappagogadihal5804
8 ай бұрын
@@southdravidian3480ತು**
ಮರೆಯೋದುಂಟೆ ಮೈಸೂರು! ದೊರೆಯ..... 🌟🌟🌟🌟🌟
ಶ್ರಿ ರಾಜ ಋಷಿ ಶ್ರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾದಗಳಿಗೆ ನಮೋ ನಮಃ 🙏🙏
ಮತ್ತು ಅಮರ್ ಪ್ರಸಾದ್ ಸರ್ ಅವರಿಗೆ ನನ್ನ ಕಡೆಯಿಂದ ಧನ್ಯವಾದಗಳು ಬಯಸುತ್ತೇನೆ 🙏🙏
"ಪ್ರಾತಃಸ್ಮರಣೀಯ ಮಹಾಚೇತನ"🙏 ಶ್ರೀ ನಾಲ್ವಡಿಕೃಷ್ಣರಾಜ ಒಡೆಯರ್ 🙏🙏🌹🌹
ಇವರ ಬಗ್ಗೆ ಕೇಳಿದ್ದೆ... ಆದ್ರೆ ಇಷ್ಟೊಂದು ಗೊತ್ತಿರ ಲಿಲ್ಲ... ತುಂಬ ಧನ್ಯವಾದಗಳು ಸರ್... ಯಾವ್ಯಾವೋ ಟಾಪಿಕ್ ಇಟ್ಕೊಂಡು ಮೂವೀ ಮಾಡೋ ಬದ್ಲು... ಇವರ ಜೀವನ್ ಇಟ್ಕೊಂಡು ಒಂದ್ ಮೂವೀ ಮಾಡಿದ್ರೆ ಚೆನ್ನಗಿ ಇರ್ತಿತ್ತು..!!
@ranganathjs9265
Жыл бұрын
💗
Real " Tiger " of the mysore 🐯🔥🔥🔥
ಮೈಸೂರು ಸಂಸ್ಥಾನ ಎಷ್ಟು ವಿಸ್ತೀರ್ಣ ಹೊಂದಿತ್ತು ಎನ್ನುವ ಮಾಹಿತಿ ಹೇಳಿದ್ದರೆ ಒಳ್ಳೆಯದಿತ್ತು. ಅಂಂಹ ಒಡೆಯರ್ ಆಳ್ವಿಕೆಯನ್ನು ಕಂಡ ನಾಡು ಧನ್ಯ .ನಾವು ಧನ್ಯರು .
ಇಂಥ ರಾಜರಿಂದ ನಮ್ಮ ರಾಜ್ಯ ಅಭಾರಿ
ಇಂತಹ.. ರಾಜಶ್ರೀಗಳನ್ನು.. ಪಡೆದ ನಾವು ಧನ್ಯರು...
ಧನ್ಯವಾದಗಳು ಸರ್ ನೀವು ಇಂಥ ಜನಮೆಚ್ಚಿದ ನಾಯಕರ ಬಗ್ಗೆ ವಿಡಿಯೋ ಮಾಡಿದಕ್ಕೆ 🙏🙏🙏 ಅವರ ಪದಗಳಿಗೆ ನನ್ನ ಕೋಟಿ ಕೋಟಿ ನಮನಗಳು 🙏
ಹಳೆ ಮೈಸೂರ್ ಭಾಗವನ್ನು ದಯವಿಟ್ಟು ಮತ್ತೆ ಮೈಸೂರು ಒಡೆಯರಿಗೆ ಬಿಟ್ಟುಕೊಡಿ ನಮಗೆ ಯಾವ ರಾಜಕೀಯ ಬೇಡ
ದೇವರ ಅಪರಾವತಾರ ನಮ್ಮ ಮಹಾರಾಜರು..🙏🙏🙏ಕೇಳಿಯೂ ಕೊಡದ ರಾಜಕಾರಣಿಗಳು.. ಕೇಳದೆ ಎಲ್ಲವನ್ನು ಕೊಟ್ಟ ನಮ್ಮ ಮಹಾರಾಜರು..🙏🙏🙏
ಅದ್ಭುತ ಮಹಾರಾಜರು 🙏🙏🙏
ಇವರು ನಿಜವಾದ ಮೈಸೂರ್ ಹುಲಿ 🙏🙏🙏
ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿಜವಾದ ಭಾರತರತ್ನ
Hats off Amar Prasad avre. After a long time good to hear our very pious Rajarshi Sri Sri Nalvadi KrishnaRaja Wodeyar Maharajaru 🙇🙇🙇
ನನ್ನ ಬದುಕಿನ ಆರಾಧ್ಯ ದೈವ ನಾಲ್ವಡಿ ಪ್ರಭುಗಳು
ಇವರೇ ನಿಜವಾದ ನಮ್ಮ "ಭಾರತ ರತ್ನ"
ಅಮರ್..... ಸರ್ 🌺🙏🏼🙏🏼🙏🏼🙏🏼 ನಿಮಗೆ ಎಷ್ಟು ಕೃತಜ್ಞತೆ ತಿಳಿಸಿದರು ಸಾಲದು 💕🙏🏼🙏🏼🙏🏻ನನಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಪರಿಪೂರ್ಣ ತಿಳಿದಿರಲಿಲ್ಲ.... ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ🙏🏻🙏🏻🙏🏻
ನಿಜವಾದ ಮೈಸೂರು ಹುಲಿ💐💐💐
ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಹ ಮಹಾನ್ ರಾಜರ ಕಾಲದಲ್ಲೇ ಇಷ್ಟೆಲ್ಲಾ ಒಳ್ಳೆಯ ಅಭಿವೃದ್ಧಿ ಕಂಡ ನಮ್ಮ ಮೈಸೂರು ಸಂಸ್ಥಾನ ಅನಂತರ ಸರ್ಕಾರದ ಸುಪರ್ದಿಗೆ ಗೆ ಸೇರಿದಮೇಲೆ ನಮ್ಮ ರಾಜ್ಯವನ್ನು ಇನ್ನು ಎಷ್ಟು ಬಲಿಷ್ಠವಾಗಿ ಕಟ್ಟಬಹುದಿತ್ತು ಅಲ್ಲವೇ? ಹೊಸದಾಗಿ ಕಟ್ಟುವುದು ಇರಲಿ ಅವರು ನಮಗಾಗಿ ಮಾಡಿ ಹೋದ ಎಷ್ಟೋ ಅನುಕೂಲಕರ ಸಂಘ ಸಂಸ್ಥೆಗಳನ್ನೇ ನಮ್ಮ ಕೈಯಲ್ಲಿ ಉಳಿಸಿಕೊಳ್ಳಲು ಆಗಲಿಲ್ಲ.ಸರ್ಕಾರಗಳು ಜಾತಿ ರಾಜಕಾರಣ ಬಿಟ್ಟು ಚೂರು ರಾಜ್ಯ ಬಗ್ಗೆ ಗಮನ ಹರಿಸಿದರೆ ಇನ್ನಾದರೂ ನಮ್ಮ ರಾಜ್ಯ ಅಭಿವೃದ್ಧಿಯ ಹಾದಿಯಲ್ಲಿ ಇನ್ನು ಉನ್ನತ ಮಟ್ಟಕೆ ತಲುಪಬಹುದೇನೋ
ಜನರ ಹರಿಕಾರ ನಮ್ಮ ನಾಲ್ವಾಡಿ ಕೃಷ್ಣ ದೇವರಾಜ ವಡೆಯರ್
ಮರೆಯೋದುಂಟೆ ಮೈಸೂರು ದೊರೆಯ👍🙏🙏🙏🙏🙏🙏🙏🙏🙏🙏🙏🙏
Wow what a great leader, we are very fortunate to have a king, he was humble and great visionary for future, every indian should be grateful to him.🙏🙏🙏
Super ನಮ್ಮ ರಾಜ 💙👍💯🔥💙
ನಮಸ್ತೆ ಸರ್.... ಇಂತಹ ಮಹಾನ್ ವ್ಯಕ್ತಿಯ ಶಾಲೆ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಿಲ್ಲ ಆದರೂ ಸೇರಿಸಿದರು ಒಂದು ಪುಟದಲ್ಲಿ ಪಠ್ಯ ವನ್ನ ಮುಗಿಸಿರುತ್ತಾರೆ!!!! ಎಂತ ವಿಪರ್ಯಾಸ ನೋಡಿ????
@kannadiga3020
Жыл бұрын
10ನೇ ತರಗತಿಯಲ್ಲಿ 2-3 ಪುಟ ಕೊಟ್ಟಿದ್ದಾರೆ ಅಷ್ಟೆ
@chandrashekar-kg7oi
Жыл бұрын
ನಿಯತ್ತು ಇಲ್ಲದ ಜನ ಹೀಗೆ ಮಾಡೋದು ಸಾರ್ ತಾವು ಮಾಡಲ್ಲ ಮಾಡಿದವರನ್ನ ಸ್ಮರಿಸಲ್ಲ
@PraveenKumar-du6yl
Жыл бұрын
Nija....Raja andre heegirbeku...prajegale makkalu anno siddantha itkondre mathra e thara madokkagodu. E Maharajariginthalu a tippesulthan jasthi kisiddiddane annohage avana pata mathra ella pusthakadallu beku kelavu namardarige.
ಮರೆಯೋದುಂಟೆ ಮೈಸೂರು ದೊರೆಯ !?! ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ 🙏🏻
@naanenaanu-bi3ue
Жыл бұрын
Nivu Mysore
The legend of Karnataka sri nalwadi krishnaraja odeyar
A movie should be done about this legend. What an inspiration and proud moment for karnataka. We all proud to be born on this land. Aspirant directors should visualize this clip..
@avinashn8912
8 ай бұрын
Yes.. Correct
ಧನ್ಯೊಸ್ನಿ ಅವರ ಜೀವನ ಸಾರವನ್ನು ತಿಳಿಸಿಕೊಟ್ಟಿದ್ದಕ್ಕೆ. ಇನ್ನೂ ಹೆಚ್ಚಿನದನ್ನು ಬಯಸುತ್ತೆವೆ🙏
ಮಹಾರಾಜ 👑bahupark 🙏
Real legend✨❤❤❤
ವಿಶೇಷ ವ್ಯಕ್ತಿ ಅಲ್ಲ ಅಮರ್ ಲೀಡರ್.. ಸರ್..ನಾಯಕತ್ವ..ಅನ್ನೋ ಪದ..ಇವರ..ನೋಡೆ.ಹುಟ್ಟಿದೆ...ಸರ್ವ ಶ್ರೇಷ್ಠ..ಲೀಡರ್...ನನಗಂತೂ...ನಾಲ್ವಡಿ.l ಕೃಷ್ಣ ರಾಜ ಒಡೆಯರ್..ಅಂದ್ರೆ..ನೆ.ಏನೋ ಒಂತರ...ಗುಪ್ಸ್ ಬಮ್ಸ್..ಬರುತ್ತೆ..ಎಷ್ಟು..ಬಹುಶಃ...ಇವತ್ತಿನ..ಸರಕಾರ.ಗಳಿಗು....ಇಷ್ಟು..ಕೆಲಸ ಮಾಡಲು..ಸಾದ್ಯವಿಲ್ಲ..ಅವರ ಇಚ್ಛಾ ಶಕ್ತಿ..ಅವರ ದೂರ ದೃಷ್ಟಿ..ಅಳೆಯಲು...ಸಾದ್ಯವಿಲ್ಲ...ರಾಜಶ್ರೀ...ಅವರಿಗೆ..ನನ್ನ ಶತ ಕೋಟಿ ನಮನಗಳು...ಇವರ ಬಗ್ಗೆ ಕೇಳುತ್ತಾ ಇದ್ರೆ ..ಕೇಳುತ್ತಲೇ ಇರಬೇಕು..ಅನ್ಸುತ್ತೆ...
@guruputrakm4734
Жыл бұрын
Sir ಅವರ ಮಂತ್ರಿ ಮಂಡಲ ಕೂಡಾ ಹಾಗೆ ಕೆಲಸ ಮಾಡುತ್ತಾ ಇತ್ತು.
🙏🙏🙏.No words to appreciate his worthiness.Blessed are those who lived during his time.
ಕನ್ನಡ ಶಾಲಾ ಪುಸ್ತಕ ಗಳಲ್ಲಿ ಇವರ ಬಗ್ಗೆ ಬರೆಯೋದು ಬಿಟ್ಟು. ಯಾರ ಯಾರದೊ ಬರೆದಿದ್ದರು...
💐ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮರ್ ಸರ್💐 🙏🙏🙏🙏🙏
Till my knowledge he is the greatest person world had seen. From my bottom of my heart I salute him. For his side I also salute Sir MV... Legends both of them....
ಇಂತಹ ಮಹಾರಾಜರು ಹಿಂದೆಯೂ ಇರಲಿಲ್ಲ ಮುಂದೆಯೂ ಬರುವುದಿಲ್ಲ. ಈಗಿನ ಭ್ರಷ್ಟ ಅಧಿಕಾರ ಲಾಲಸೆ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಈ ವಿಷಯವನ್ನು ಭೇಗನೆ ಅರಿತುಕೊಂಡು ಕರ್ನಾಟಕ ರಾಜ್ಯವನ್ನು ಮುನ್ನೆಡಸಲಿ. ನನ್ನ ಮುತ್ತಾತ 1924ರಲ್ಲಿ ಮೈಸೂರು ಸಂಸ್ಥಾನದ ಜನಪ್ರತಿನಿದಿಯಾಗಿ ಸೇವೆ ಸಲ್ಲಿಸಿದ್ದಾರೆ. ನನ್ನ ಬಿಳಿ ಅಧಿಕೃತ ಮಾಹಿತಿ ಇದೆ.
Great respect to Diwans of Mysore!! Sir Vishweshwarayya Sheshadri Iyer Krishnamurti It was all funds of Vijaynagar empire!! 80 % of wealth utilised now was taken from Vijaynagar empire after its decline !! Even main chair "Simhasan" and "ambari" Jai Krishnadevaraya 🚩🚩🚩
@kirandevaraju...
Жыл бұрын
Sir Mirza ismail
@jai7185
Жыл бұрын
Karnataka Ratna simhasana of Karnataka empire
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಹ್ಯಾಟ್ಸ್ ಆಫ್
Nalwadi krishnaraj odeyar gud administrator ❤️❤️❤️
ಜಗತ್ತು ಕಂಡ ಅತ್ಯುತ್ತಮ ರಾಜ 🙏🙏🙏
Sri Sri Rajrushi NAlWADI Krishnaraj Wadyer Hats🙏🙏🙏🙏🙏🙏🙏off
ನಮ್ಮ ರಾಜರು....
ನಮ್ಮ ಮಹಾರಾಜರು ನಮ್ಮ ಮೈಸೂರು ನಮ್ಮ ಹೆಮ್ಮೆ
ಹೃದಯ ಭಾರವಾಗಿ ಕಣ್ಣಾಲಿಗಳಲ್ಲಿ ನೀರೇ ನಿಲ್ಲುತ್ತಿಲ್ಲ
What a great contribution from this Great king Nalvadi Krishnaraja vodeyar, Kannadigas never forget this Great king. 🙏🙏🙏🙏🙏🙏🙏🙏🙏🙏
ಅನ್ನದಾತ, for us, mandya people 💓
ನಮ್ಮ ಮಹಾರಾಜರ ಬಗ್ಗೆ ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನುಸುತ್ತದೆ, ನಮ್ಮ ಮಹಾರಾಜರಿಗೆ ಅನಂತ ಅನಂತ ಧನ್ಯವಾದಗಳು ಹಾಗೂ ಇಂತಹ ವಿಷಯಗಳನ್ನು ಪ್ರಸಾರ ಮಾಡುತ್ತಿರುವ ತಮಗೂ ಧನ್ಯವಾದಗಳು, ಮುಂದೆ ಇಂತಹ ವಿಷಯಗಳು ಹೆಚ್ಚು ಹೆಚ್ಚು ಪ್ರಸಾರವಾಗಿ ನಮ್ಮ ಹಿರಿಯರ ಬಗ್ಗೆ ಮುಂದೆ ಬರುವ ಪೀಳಿಗೆಯವರು ತಿಳಿದುಕೊಳ್ಳಲಿ, ತಮಗೆ ಮತ್ತೊಮ್ಮೆ ಧನ್ಯವಾದಗಳು
ಈ ವಿಡಿಯೋ ನೋಡ್ತಾ ಇದ್ರೆ ರಕ್ತ ಸಂಚಲನ ಆಗುತ್ತೆ ಸಂತೋಷದ ಕಂಬನಿ ಬರುತ್ತೆ🙏🏼🙏🏼🙏🏼🙏🏼🙏🏼 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼❤️❤️❤️❤️❤️❤️❤️❤️❤️❤️❤️❤️❤️❤️......
We need again Mysore Rule in Karnataka 🚩 Jai hindh
ನಾವು ಅಕ್ಬರ್ ಔರಂಗಜೇಬ ನೆಪೋಲಿಯನ್ ಮಾರ್ಕ್ಸ್ ಅಂತೆಲ್ಲಾ ಓದಿಕೊಂಡು ಬಂದಿದ್ದೇವೆ, ಆದರೆ ನಮ್ಮವರೇ ಆದ ಇಂತಹ ಮಹಾನುಭಾವರ ಬಗ್ಗೆ ಓದಿದ್ದು ಅತ್ಯಲ್ಪ.ಒಳ್ಳೆಯಮಾಹಿತಿ ನೀಡಿದ್ದೀರಿ ಧನ್ಯವಾದಗಳು.
@masterpiece3878
8 ай бұрын
10th ಪುಸ್ತಕದಲ್ಲಿ ಒಂದು ಪಾಠ ಇತ್ತು ಸುಮ್ನೆ ಬುರುಡೆ ಬಿಡಬೇಡ
Graet personality 🙏❤️
ನಾಲ್ಮಡಿ ಕೃಷ್ಣರಾಜರ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿತ್ತು ತುಂಬಾ ಸುಂದರವಾದ ವಿವರಣೆ
I am running 80 now Mysoreanbybirth We the Mysore born people. Were the sevaksofwadeyarfamily Those were the days of plenty
Great king for ever 🙏🏻🙏🏻
Literally tears 😢 😭 in my eyes .. thanks mast Maga team sir..
Share this lengend royal King video information to every kannadiga & he is pride of India.
ನಿಜ ಇಂಥ ರಾಜ ಇನ್ನೊಬ್ಬರಿಲ್ಲ👌🙏👍💐🌺
Always My Karnataka Mysore One Of The GREATEST King Shri Krishna Raja Wadiyar 👑 💪🇮🇳👍🏼🙏 👏
Nanu mysore nali irodake thumba kushi agutge
Nama mysuru devaru.. navu anna tinta idivi Andre adu evrinda.. thanks mast Maga team... nama manegala devru 🙏
Hats off to the Nalwadi Krishna Raja wadeyar Jai Nalwadi Krishna Raja wadeyar
Everyday while passing by mysore palace we always felt proud and suddenly i remember NALWADI KRISHNARAJA WODEYAR 🙏🏻
ನಮ್ಮ ಮೈಸೂರು ನಮ್ಮ ನಾಲ್ವಡಿ ರಾಜರು 👌 ನಮ್ಮ ಹೆಮ್ಮೆ
ಆದರ್ಶ ಪುರುಷ ರಾಜರ್ಷಿ ಎಂದೇ ಹೆಸರಾದ ಮೈಸೂರಿನ ಮಹಾರಾಜ ಜನಮನದಲ್ಲಿ ಎಂದೆಂದಿಗೂ ಅಮರರಾಗಿ ನೆಲೆಸಿರುವ ರು. ನಾಲ್ವಡಿ ಕೃಷ್ಣರಾಜ ಒಡೆಯರ ಹಾಗೂ ಸೋದರ ಕಂಠೀರವ ನರಸರಾಜ ಒಡೆಯರ ಕಾಲ ಕರ್ನಾಟಕ ದ ಸುವರ್ಣ ಯುಗ. ಈಯುಗಪುರುಷರು ಕನ್ನಡದ ಹೆಮ್ಮೆಯ ಚಿರಂಜೀವಿಗಳು. 🙏🏻🙏🏻🙏🏻🙏🏻❤❤
king is always a king. pride of Mysuru
Ivru saakshaat devaru..avara JANAANURAAGI vyakthitva daiva pratheeka. Ivarantha innobba yaare manushyarannoo nodalu saadhyave illa. Inthaha RAJARUSHI Maharaja avarannu padeda Mysore dhanya. Avrige koti koti koti namaskaragalu🙏😍🙏
ಧನ್ಯವಾದಗಳು ಅಮರ್ ಪ್ರಸಾದ್ ರವರಿಗೆ ,ಇಂತಹ ರಾಜರನ್ನು ಪಡೆದ ಕರ್ನಾಟಕ ರಾಜ್ಯ ದ ಜನರು ನಿಜವಾಗಿಯೂ ಭಾಗ್ಯವಂತರು, ಇವರು ಮತ್ತೊಮ್ಮೆ ಹುಟ್ಟಿ ಬಂದು ರಾಜಕಾರಣಿಯಾಗಿ ನಮ್ಮ ದೇಶವನ್ನು ಮುನ್ನಡೆಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ 🙏
ಅಧ್ಬುತವಾದ ವಿಶೇಷ ವಿವರಣೆ ❤
Good information ...... the legend of Mysore Dynasty His Highness Nalwadi Krishnaraja Wadiyar.... we karnataka people should celebrate Krishnaraja Wadiyar Jayanti..... he is our real hero....
I am do proud to be a mysore and come from a family who have served the royal family as dewans for three generations My loyalty and my family s loyalty to our Maharaja of mysore always What wonderful enlightened rulers they were with the welfare of their subjects only
ಇಡೀ ಕರುನಾಡೆ ಇವರ ಋಣದಲ್ಲಿ ಇದೆ ❤
ನಮ್ಮ ರಾಜ್ಯ ನಮ್ಮ ಹೆಮ್ಮೆ
Thank you. 🙏 Nannu thumba Santhosha padthini, nannu Mysore na person hagirodike.
ನಾವು ಅವರದೇ ಕುಲದವರು ಅನ್ನೋದೇ ಒಂದು ಹೆಮ್ಮೆ 🤩
Great person my King 👑
Raja ಪ್ರತ್ಯಕ್ಷ ದೇವತಾ ಇದಕ್ಕೆ ಸಾಕ್ಷಿ ನಮ್ಮ wodeyaru 🙏🙏🙏🙏🙏
ಒಡೆಯರ್ ರಾಜರಿಗೆ ಟಿಪ್ಪು ಮಾಡಿದ ದ್ರೋಹದ ಬಗ್ಗೆ ಒಂದು ವಿಡಿಯೋ ಮಾಡಿ
@veerukumar5886
Жыл бұрын
S s that's needed