ಕೆಳದಿ ಚೆನ್ನಮ್ಮ

ಇವತ್ತು ನಮ್ಮ ಇತಿಹಾಸ ತಿಳಿಯುವ ಸಮಯ ಅಂತ ಹೇಳ್ತಾ ಇದ್ದಾಳೆ ಪೊನ್ನಜ್ಜಿ ..... "ಅನೇಕ ವೀರ ಮಹಿಳೆಯರು ನಮ್ಮ ನಾಡನ್ನು ಕೆಚ್ಚಿನಿಂದ , ಸಮರ್ಥವಾಗಿ ಆಳಿದ್ದಾರೆ.... ಆದರೆ ಅವರ ಬಗ್ಗೆ ನಮ್ಮ ಇತಿಹಾಸ, ಚರಿತ್ರೆ ಅತ್ಯಲ್ಪ ಮಾಹಿತಿ ನೀಡಿದೆ ಎಂಬುದು ವಿಷಾದದ ಸಂಗತಿಯಾಗಿದೆ. ಹಾಗಾಗಿ ನಮ್ಮ ಇಂದಿನ ಮಕ್ಕಳಿಗೆ ಅವರ ಕಥೆಗಳನ್ನು ಹೇಳುವುದು ಅತಿ ಅವಶ್ಯಕ " ಅಂತ ಪೊನ್ನಜ್ಜಿ ಇವತ್ತು ಕೆಳದಿ ಚೆನ್ನಮ್ಮನ ಜೀವನದ ಘಟನೆಯೊಂದನ್ನು ಹೇಳ ಹೊರಟಿದ್ದಾಳೆ. ..... ಬನ್ನಿ ನಾವು ಕೇಳೋಣ. ನಮಗೂ ಈ ವಿಷಯ ತಿಳಿಯದೇ ಹೋಗಿರಬಹುದು.

Пікірлер: 1

  • @shreyasshreyas4795
    @shreyasshreyas4795 Жыл бұрын

    Om namah shivaya

Келесі