ಇವತ್ತು ಕೊರತೆ ಇರುವುದು ಓದುಗರದ್ದು, ಪ್ರಕಾಶಕರದ್ದಲ್ಲ | Jogi | Girish Rao Hatwar | Book Brahma

ಇವತ್ತು ಕೊರತೆ ಇರುವುದು ಓದುಗರದ್ದು, ಪ್ರಕಾಶಕರದ್ದಲ್ಲ - ಜೋಗಿ (ಗಿರೀಶ್‌ ರಾವ್‌ ಹತ್ವಾರ್‌)
ಓದುಗರ ಕೊರತೆ ಬಗ್ಗೆ ಜೋಗಿ ಮಾತು
ಅಂಕಿತ ಪುಸ್ತಕ ಆಶ್ರಯದಲ್ಲಿ ನಡೆದ ಸತ್ಕುಲಪ್ರಸೂತರು, ತೃಷೆ, ಜೀವ ಜಾತ್ರೆ, ಪೀಜಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲೇಖಕ, ಪತ್ರಕರ್ತ ಜೋಗಿ (ಗಿರೀಶ್‌ ರಾವ್‌ ಹತ್ವಾರ್‌) ಅವರ ಮಾತು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma.com/
Our Whatsapp Channel Link: whatsapp.com/channel/0029Va5j...
#BookBrahma #Jogi #GirishRaoHatwar

Пікірлер: 2

  • @huvashreedoobla8282
    @huvashreedoobla828217 күн бұрын

    ಹೊಸ ಬರಹಗಾರರಿಗೆ ಪ್ರಕಾಶಕರೇ ಸಿಗುವುದಿಲ್ಲ.ಅಂಕಿತ ಪುಸ್ತಕದವರನ್ನು ಕೇಳಿದರೆ ಎರಡುವರ್ಷಕ್ಕಿಂತ ಹೆಚ್ಚು‌ ಕಾಯಬೇಕೆನ್ನುವರು

  • @pundalikkalliganur2969
    @pundalikkalliganur296917 күн бұрын

    ಒಂದು ಪುಸ್ತಕದ ಪರಿಚಯವನ್ನು ಎಷ್ಟು ಚೆನ್ನಾಗಿ ಮಾಡಬಹುದು ಎನ್ನಲು ಜೋಗಿಯವರ ವಿಶ್ಲೇಷಣೆಯನ್ನು ಗಮನಿಸಬೇಕು.

Келесі