"ದೀಕ್ಷೆ" - ನರೇಂದ್ರ ಕೋಹಲಿ /ಎಂ.ವಿ.ನಾಗರಾಜ ರಾವ್, ಡಾ ತಿಪ್ಪೇಸ್ವಾಮಿ | ಪರಿಚಯಿಸಿದವರು - ಶಾಂತಾ ನಾಗಮಂಗಲ
ಅವಲೋಕನ ಬಹಳ ಚನ್ನಾಗಿ ದಾಖಲಾಗಿದೆ. ಓದುವ ಆಸಕ್ತಿಗೆ ತೆರೆದುಕೊಳ್ಳಲು ಇದು ನಮಗೆ ಸಹಾಯಕ. ಧನ್ಯವಾದಗಳು ಸುಕೃತಿ ತಂಡ ಹಾಗೂ ಶ್ರೀಮತಿ. ಶಾಂತಾ ಜೀ 🙏
ಕಾದಂಬರಿಯ ಅವಲೋಕನ ತುಂಬಾ ಚೆನ್ನಾಗಿದೆ. ಎಂದಿನ ನಿಮ್ಮ ನಿರರ್ಗಳವಾದ ಮಾತುಗಳು. ಧನ್ಯವಾದಗಳು.
ಪರಿಚಯವನ್ನು ಕೇಳಿದರೆ ಕಾದಂಬರಿಯನ್ನು ಓದಬೇಕೆನಿಸುತ್ತದೆ. ಅಹಲ್ಯೆಯ ಚಿತ್ರಣವನ್ನು ಬೇರೆಯದೇ ರೀತಿಯಲ್ಲಿ ಹೇಳಿದ್ದಾರೆ. ಪರಿಚಯಿಸಿದ ಶಾಂತಾ ಅವರ ರೀತಿಯೂ ಸುಂದರವಾಗಿದೆ.
Пікірлер: 4
ಅವಲೋಕನ ಬಹಳ ಚನ್ನಾಗಿ ದಾಖಲಾಗಿದೆ. ಓದುವ ಆಸಕ್ತಿಗೆ ತೆರೆದುಕೊಳ್ಳಲು ಇದು ನಮಗೆ ಸಹಾಯಕ. ಧನ್ಯವಾದಗಳು ಸುಕೃತಿ ತಂಡ ಹಾಗೂ ಶ್ರೀಮತಿ. ಶಾಂತಾ ಜೀ 🙏
ಕಾದಂಬರಿಯ ಅವಲೋಕನ ತುಂಬಾ ಚೆನ್ನಾಗಿದೆ. ಎಂದಿನ ನಿಮ್ಮ ನಿರರ್ಗಳವಾದ ಮಾತುಗಳು. ಧನ್ಯವಾದಗಳು.
ಪರಿಚಯವನ್ನು ಕೇಳಿದರೆ ಕಾದಂಬರಿಯನ್ನು ಓದಬೇಕೆನಿಸುತ್ತದೆ. ಅಹಲ್ಯೆಯ ಚಿತ್ರಣವನ್ನು ಬೇರೆಯದೇ ರೀತಿಯಲ್ಲಿ ಹೇಳಿದ್ದಾರೆ. ಪರಿಚಯಿಸಿದ ಶಾಂತಾ ಅವರ ರೀತಿಯೂ ಸುಂದರವಾಗಿದೆ.