ಸಮಾನ ಮನಸ್ಕ ವಿಶ್ವಕರ್ಮ (ಪಾಂಚಾಳ) ಸಮುದಾಯದ ಬಂಧು ಮಿತ್ರರು ಸೇರಿಕೊಂಡು ‘ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ’ಯು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ಸಾರಥ್ಯದಲ್ಲಿ ಜನ್ಮತಳೆದ ವೇದಿಕೆ.ಸಾಕಷ್ಟು ಒತ್ತಡದ ಕೆಲಸದ ನಡಯವೆಯೂ ಒಂದಷ್ಟು ಸಹೃದಯಿ ಜನರೊಂದಿಗೆ ಬೆರೆತು, ಬದುಕಿನ ಏರುಳಿತದ ಸಣ್ಣ ವಿಷಯಗಳ ಭೂತ ವರ್ತಮಾನ ಮತ್ತು ಭವಿಷ್ಯದ ಬದುಕಿನ ಆಗು ಹೋಗುಗಳ ಜೊತೆಗೆ ತೀರಾ ಗಹನ ಗಂಭಿರವಾದ ಸಮಾಜಮುಖಿ ಚಿಂತನೆ ನಡೆಯುತ್ತದೆ. ಡಾ ವೀರೇಶ್ ಬಡಿಗೇರ ಅವರು ತಾವು ಬೆಳೆಯುತ್ತಾ, ತನ್ನವರನ್ನು ಬೆಳೆಸುವ ಹಂಬಲದಿಂದ ಯುವಕರನ್ನು ಒಟ್ಟಿಗೆ ಕರೆದುಕೊಂಡು, ಮುನ್ನಡೆಸುವ ದೈರ್ಯತುಂಬಿ ಪ್ರೋತ್ಸಾಹಿಸುತ್ತಾ, ಹೆಗಲಿಗೆ ಹೆಗಲು ನೀಡುವುದು ಅವರ ವಿಶೇಷ ಗುಣ.ಸಮಾವೇಶ, ಸಂವಾದ ಮತ್ತು ಸಂಘಟನೆ ಎಂಬ ಮೂರು ಸೂತ್ರಗಳಡಿಯಲ್ಲಿ ಒಂದಷ್ಟು ಅನುಭಾವದ ಅಭಿವ್ಯಕ್ತತೆಗೆ ಈ ವೇದಿಕೆ ಎಲ್ಲರಿಗೂ ಅವಕಾಶ ಕಲ್ಪಿಸಿದೆ.ಹಿರಿದು ಕಿರಿದೆಂಬ ಭೇದವಿಲ್ಲ. ಅನಗತ್ಯ ತೀರಾಶಿಷ್ಠಾಚಾರದ ಕಟ್ಟುಪಾಡುಗಳಿಲ್ಲ.ನಮ್ಮ ಇತಿ ಮಿತಿಗಳ ಅರಿತು ನಮ್ಮದೇ ಒಂದು ಚೌಕಟ್ಟಿನಡಿಯಲ್ಲಿ ವಿಚಾರ ಚಿಂತನೆ ಮಥಿಸಿ ತೂಗಿ ಅಳೆದು ನೋಡುವ ಒಂದು ಪ್ರಯತ್ನ ಇಲ್ಲಿ ನಿತ್ಯವೂ ನಿರಂತರವಾಗಿ ನಡೆಯುತ್ತದೆ.ನಡೆಸಿದ ಆ ಚಿಂತನ ಮಂಥನಗಳ ವಿಡಿಯೋಗಳು ವಿಶ್ವದ ವಿಶ್ವಕರ್ಮೇತರರಿಗೂ ಲಭಿಸುವಂತೆ ಒಂದೆಡೆ ಸೇರಿಸಿ ರೂಪಿಸಿರುವುದೇ ಪಂಚಾನನ ಯೂಟ್ಯೂಬ್ ಚಾನೆಲ್.
Пікірлер
Hanumanth photo display madi
Sanadi appanna Kadambari sigutha
Hanumanth sanadi appanna na maga na photo thorisi
Jai vishwakarma
ಶ್ರೀ ಮೌನೇಶ್ವರ ರ ಪುರ್ವಜರ ಪರಿಚಯ ಗ್ರಂಥ ಸಮಾಜಕ್ಕೆ ಸಿಗುವಂತಾಗಲಿ ! ಸಾಹಿತಿಗಳೆ ನಿಮ್ಮ ಪರಿಚಯ. ಪ್ರವಚನ ಚೆನ್ನಾಗಿ ಮೂಡಿ ಬಂತು ಧನ್ಯವಾದಗಳು !!
🙏🙏🙏.....
ಶ್ರೀ ಮಠದ ಇತಿಹಾಸ ಕೆಳುಗರಿಗೆ ರೂಮಾಂಚನಕಾರಿ🙏🙏🙏🙏
ಶ್ರೀ ಮಠದ ಕುರಿತು ಉಪನ್ಯಾಸ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್
ಶರಣು..💐😍🎶🙏
🙏🙏
ಶರಣು....ಗುರುವೆ🎶💐😍🙏
ಧನ್ಯವಾದಗಳು
*॥ಸರ್ವೆಜನಃ ಸುಖಿನೋಭವಂತು॥ 🕉️ ಓಂ ನಮಃ ಶಿವಾಯ 🕉️ ಶ್ರೀ ಜಗದ್ಗುರು ವಿರಾಟ ವಿಶ್ವಕರ್ಮ ಪರಬ್ರಹ್ಮಣೇ ನಮಃ ಶ್ರೀ ವೀರಭದ್ರೇಶ್ವರ ಪ್ರಸನ್ನ ಶ್ರೀ ಜಗನ್ಮಾತೆ ಕಾಳಿಕಾದೇವಿ ಪ್ರಸನ್ನ , ಶ್ರೀ ವರಸಿದ್ಧಿ ವಿನಾಯಕ ಪ್ರಸನ್ನ ಶ್ರೀ ಹರೇ ಕೃಷ್ಣ ನಮಃ ಶ್ರೀ ಜಗದ್ಗುರು ಮೌನೇಶ್ವರ ಪ್ರಸನ್ನ 🙏 “ಓಂ ಎಕಲಾಕ ಐಂಸಿ ಹಜಾರ ಪಾಂಚೊ ಪೀರ್ ಪೈಗಂಬರ ಜಗದ್ಗುರು ಮೌನಾದೀನ್ ಜೀತಾ ಪೀರ್ ಪೈಗಂಬರ್ ಜಗದ್ಗುರು ಮೌನಾದೀನ್ ಕಾಶೀಪತಿ ಗಂಗಾಧರ ಹರಹರ ಮಹಾದೆವ” ಸುಶೀಲ್ ಕುಮಾರ್ ವಿಶ್ವಕರ್ಮ 🙏* सर्वजनः सुखिनोभवंतु🙏 ️ 🕉️ओम नमः शिवाय ️🕉️ श्री जगद्गुरु मौनेश्वर प्रसन्ना "ओम एकलक आंसी हजारा पंचो पीर पैगंबर" जगद्गुरु मौनादीन जीता पीर पैगंबर जगद्गुरु मौनादीन काशीपति गंगाधर हराहर महादेव" 🙏 ॥ Sarvejanah Sukhinobhavantu ॥🙏 🕉️ Om Namah Shivaya Sri Jagadguru Mauneshwar Prasanna 🙏 “Om Ekalaka Ainsi Hazara Pancho Peer Paigambar Jagadguru Mounadin Jeeta Peer Paigambar Jagadguru Mounadin Kashipati Gangadhara Harahara Mahadev "🙏
Olleya mahithi sir .
❤
Dr veeresha badigera avara baddhathege abhinandanegalu
Good information sir
Excellent !!
Jai vishwakarma 🙏🙏🙏🌹🌹🌹
Hi
Om shree viraat vishwakarma para bramahane ನಮಃ.
Jai
Jai.Vishwakarma🎉
💐🙏🏻
ಸ್ತೋತ್ರ ಅತ್ಯಂತ ಸುಮಧುರ ವಾಗಿ ಮೂಡಿಬಂದಿದೆ.❤❤
🙏💐
💐
ಓಂ ಶ್ರೀ ವಿಶ್ವಕರ್ಮಣೇ ನಮ್ಙ
JAY SRI VISWAKARMA NAMONAMAHA
ಧನ್ಯವಾದಗಳು ಸರ್ ಸಮಾಜದ ಬಗ್ಗೆ ತುಂಬಾ ಕಳಕಳಿ ಹೊಂದಿದ್ದೀರಿ ತಾವು ಮಾಡುತ್ತಿರುವ ಸಮಾಜದ ಸೇವೆ ಚಿರಸ್ಮರಣೆ ವಾಗಲೆಂದು ಹಾರೈಸುತ್ತೇನೆ ಧನ್ಯವಾದಗಳು
Siddappa maharajarige upanayan sanskar Madilla yake
ನಿಮ್ಮ ಚಾನೆಲ್ ಹೆಸರು ಏನು
All info Kannada
🙏🏻🙏🏻🙏🏻
Nice
🙏💐
ll ಓಂ ನಮೋ ಶ್ರೀ ವಿರಾಟ್ ವಿಶ್ವಕರ್ಮ ಪರಬ್ರಹ್ಮಣೇ ll
ll ಓಂ ನಮೋ ವಿರಾಟ್ ವಿಶ್ವಕರ್ಮಣೇ ll
ಧನ್ಯವಾದಗಳು ಗುರುಗಳೇ
ಅನಂತ ವಂದನೆಗಳು
ನಮೋ ವಿಶ್ವಕರ್ಮಣೇ 🙏🙏🙏
ಜೈ ವಿಶ್ವಕರ್ಮ 🙏🙏🙏
Shilpi yu moorthi yanu bittukoduva sandarbha dalli strict agi thane praprathiste madudagi condition ge mootrhi yan bittukodabeku
Sir innastu hechagi charcheyagali vedada sathyamsa horage barali ,janarige gothagali , danyavadagalu .
🙏🙏
💐🙏💐
Om namo Vishwakarmanye namaha..🙏
ದಯವಿಟ್ಟು ಈ ಹಾಡಿನ ಸಾಹಿತ್ಯವನ್ನು ಹಾಕಿರಿ.
Very good speaking about dr chandrashekher sir 👏 danyvadagalu
New comers ge prothsaaha. Abhinandanegalu
ಅತ್ಯುತ್ತಮ ಉಪನ್ಯಾಸ 👍