ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Video
ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Video
ನಮ್ಮ ಜೀವನದಲ್ಲಿ ಎಲ್ಲವೂ ನಿಂತಿರುವುದು ಸತ್ಯದ ಮೇಲೆ, ಹಾಗಾಗಿ ಅದು ಇಲ್ಲದಕ್ಕೆ ನಾವೆಲ್ಲ ಇವಾಗ ದುಃಖದಲ್ಲಿ ಇದ್ದೇವೆ. ಇಲ್ಲಿ ದೇವರಿಗೆ ಸಮಾನವಾಗಿ ಯಾರೂ ಇಲ್ಲ. ಎಲ್ಲರೂ ಕೂಡ ಮನುಷ್ಯರೇ. ಯಾಕೆಂದರೆ ದೇವರು ಎಂಬುದು ಕಲ್ಪನೆಗೂ ವೀರಿದ ಒಂದು ಬೆಳಕು ಅದನ್ನು ಯಾರು ತನ್ನ ಅಂತರಾತ್ಮದಲ್ಲಿ ನೋಡುತ್ತಾರೋ ಅವರುಗಳೇ ದೇವರಾಗಿರುತ್ತಾರೆ. ಅವರ ಗೀತೋಪೋದೇಶಗಳನ್ನು ನಾವು ಓದಿ ಅಷ್ಟೇ ತಿಳಿದುಕೊಂಡಿದ್ದೇವೆ ಹಾಗಾಗಿ ದೇವರೆಂದರೆ ಅದೊಂದು ಮುಗಿಯದ ಅಂತರಾತ್ಮದ ಜ್ಯೋತಿ.
ಮಾನವನು ಆಸೆಯನ್ನು ಹುಟ್ಟುವಾಗಲೇ ಹೊತ್ತು ತರುತ್ತಾನೆ ಅವನಿಗೆ ಯಾವುದೇ ರೀತಿಯ ಮಿತಿಯಿಲ್ಲ ಹಾಗಾಗಿ ಪ್ರತಿದಿನ ಅವನು ಗೊಂದಲದಲ್ಲೇ ಬದುಕಲು ಶುರುಮಾಡಿಬಿಡುತ್ತಾನೆ. ಅವನಿಗೆ ಯಾವುದೇ ಸಂಬಂಧಗಳ ಭಾಂದವ್ಯದ ಬಗ್ಗೆ ಗೊತ್ತಿಲ್ಲ ಕಾಲ ಬದಲಾದಂತೆ ಅವನು ಮರೆಯುವುದನ್ನುಕಲಿತಿದ್ದಾನೆ ಸಂಸ್ಕೃತಿಯನ್ನು ಮರೆತು ಜೀವಿಸುವುದನ್ನು ತನ್ನದಾಗಿಸಿಕೊಂಡಿದ್ದಾನೆ. ಅವನು ಜೀವನಕ್ಕೂ ಒಂದು ಅರ್ಥವಿಲ್ಲದಂತೆ ದಿನ ಪೂರ್ತಿ ಬದುಕನ್ನು ನೆಡೆಸಲು ಶುರುಮಾಡಿದ್ದಾನೆ. ಇದೆಲ್ಲವನ್ನು ಅವನ ಸ್ವಿಚ್ಛೆಯೇ ಹೌದು.
ಮಾನವನು ಎಂದೂ ತನ್ನೆಲ್ಲಾ ತಪ್ಪುಗಳನ್ನು ಒಪ್ಪಿಕೊಂಡಿ ನಿಜವಾಗಿಯೂ ಸತ್ಯದದ ಹಾದಿಯಲ್ಲಿ ನಡೆಯಲು ಶುರುಮಾಡಿಬಿಡುತ್ತಾನೋ ಅಂದು ಅನಿಗೆ ಯಾವುದೇ ಭಯದ ಅಭಾವ ಬೀರುವುದಿಲ್ಲ. ಅಂದಿನಿಂದ ಅವನು ಯಾರಿಗೂ ಅಂಜುವ ಅವಶ್ಯಕತೆ ಇರುವುದಿಲ್ಲ. ದೇವರು ಇರುವ ಸ್ಥಾನವನ್ನು ತನ್ನಲ್ಲಿ ಕಂಡುಕೊಂಡು ಒಳ್ಳೆಯ ಅಭ್ಯಸಗಳ ಮೂಲಕ ತನ್ನನ್ನು ತಾನು ಅರಿತು ಕೊಂಡು ಅಂತರಾತ್ಮಕ್ಕೆ ಆತ್ಮೀಯವಾಗಿ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - • "ವಿವೇಕನಂದರು ಯುವಶಕ್ತಿಗೆ...
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - • "ರಾಮಭಕ್ತ ಹನುಮನನ್ನು ಆರಾ...
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - • ತ್ಯಾಗದಿಂದ ಯೋಗಿಯಾಗಬಲ್ಲವ...
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - • ಧರ್ಮ ಗ್ರಂಥಗಳ ಅವಶ್ಯಕತೆ ...
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡು...
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ...
#Avadhoothavinayguruji #Avadhootha #Vinayguruji #guruji #Blessings #SriVinayguruji #spirituality #philosophy #KannadaPravachana #Swamiji #vinaygurujifollowers #live #trending #treandingnow #topstories #kannadafollowers # #India #Ashram #kannadaculture #kanadigas #2021 #KasturiBaiCharitableTrust #BhagavadGita
Пікірлер: 754
ಮನಸ್ಸು ಶುದ್ಧವಿರಬೇಕು ಎನ್ನುವುದಕ್ಕೆ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗೂರುಜಿ
ಉತ್ತಮ ಸಮಾಜ 🙏great ಗುರುಗಳೇ 👍
ನಿಮ್ಮ ಪ್ರವಚನ ಕೆಳಿ ಧನ್ನ ನಾದೆ ಆತ್ಮ ಶೊದಕನಾದೆ
ಓಂ ನಮಃ ಶಿವಾಯ 🙏🙏🙏🙏
Guruji namaste
ಸತ್ಯವಾದ ಮಾತು ಗುರೂಜಿ 🙏
ಗುರೂಜಿ ನಾವು ನಿಮ್ಮನ್ನ ಅವಶ್ಯವಾಗಿ ಭೇಟಿ ಆಗಬೇಕು ಇಲ್ಲದಿದ್ದರೆ.ನನಗೆ ನನ್ನ ಅರಿವಿಲ್ಲದ ತಪ್ಪಿಂದ ಹುಚ್ಚು ಹಿಡಿಯುತ್ತೆ ಅನಿಸುತ್ತೆ🙏🙏🙏🙏
My Desire is I should see Guruji once in my life time and take his best wishes Guruji. I am always follow your words thanks Guruji.
ಓಂ ನಮೋ ಗೂಮ್ ಗೂಮ್ ಗುರು ದೇವಾ ನಮಃ.
Jai guru deva guruji
Sunanda Patil
Jai gurudev datta 🙏🙏🙏🙏🙏🙏
Jai guruji 🙏🙏🙏🙏
Super speech,life is information guruji🙏🙏🙏🙏
What a speech guruji....tears came...if everyone follow ur words their life become peaceful... tremendous knowledge u have guruji...hats off to u...god is within u he is only telling all these thoughts frm u..after watching all ur programs want to take ur dharshan guruji
Satya guruji nimma matu. Kannu terasuvantaddu.👌👌👌🙏🏻🙏🏻🙏🏻 Thanq very much guruji.
🙏🙏🙏🙏🙏Guruji
Thumba danyavada guruji
Really good speech. Mind blowing. Well said Guruji 🙏🙏💐💐👌👌👏👏
Jaigurudev🙏