Shivkumar Magalmane ಮಾಜಿ ಸಚಿವ ಕೆ.ಶಿವನಗೌಡ ನಾಯಕ್ ರವರ 47ನೇ ಜನ್ಮ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜುಲೈ 14ರಂದು ನಡೆಯುವ ಮಾಜಿ ಸಚಿವ ಕೆ.ಶಿವನಗೌಡ ನಾಯಕ್ ರವರ 47ನೇ ಜನ್ಮ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಶಿವಕುಮಾರ್ ಮ್ಯಾಗಳಮನೆ ಎಸ್.ಎಫ್.ಐ.ರಾಜ್ಯ ಕಾರ್ಯದರ್ಶಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
Пікірлер: 4
ನೂರಕ್ಕೆ ನೂರು ಸತ್ಯ ಅಣ್ಣ ಧೀಮಂತ ನಾಯಕ ಧೈರ್ಯವಂತ ನಾಯಕರು ದೇವದುರ್ಗ ತಾಲೂಕು ಅಭಿವೃದ್ಧಿಯ ಹರಿಕಾರ.. ನಾನು ಕೆ ಶಿವನಗೌಡ ನಾಯಕರ ಪಟ್ಟ ಅಭಿಮಾನಿ ಖಾಜಾ ಹುಸ್ಸೇನ್ ಗೋನಾಲ್ ಗ್ರಾಮ ಪಂಚಾಯತ್ ಸದಸ್ಯರು 💞💞💞🙏🏻🙏🏻🙏🏻🙏🏻 🍫🍫🍫
ಬಡವರ ಬಂಧು, ಅಭಿವೃದ್ಧಿಯ ಹರಿಕಾರರು, ನಂಬಿದವರ ಕೈ ಬಿಡದ ಹೃದಯವಂತ ಕೆಎಸ್ಎನ್ ಅಣ್ಣಾ. 🙏 ❤🙏
💞💞💞ಸೂಪರ್ ಸರ್ im khajahusen.. ಗೋನಾಳ್
Ksn nayak