"ರಕ್ಷಣಾ ವೇದಿಕೆ ನಾರಾಯಣ ಗೌಡರ ಮಕ್ಕಳು ಯಾರು? ಏನ್ ಮಾಡ್ತಿದ್ದಾರೆ!-E07-TA Narayana Gowda-Kalamadhyama-
Ойын-сауық
#karnatakarakshanavedike #tanarayanagowda #kannadainterviews #kalamadhyama #param
ಕನ್ನಡ ಹೋರಾಟಗಾರ ನಾರಾಯಣ ಗೌಡರ ಲೈಫ್ ಸ್ಟೋರಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
Karnataka Rakshana Vedike TA Narayana Gowda Interview.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, TA Narayana Gowda Interview Kalamadhyama, TA Narayana Gowda, Karnataka Rakshana Vedike, Narayana Gowda Home Tour, Kalamadhyama, Kalamadhyama Media Works, Kala Madhyama, KS Parameshwar, Kalamadhyama KZread Channel,
Пікірлер: 845
ನಾನು ಹುಟ್ಟಿನಿಂದ ತಮಿಳಿಗ ಆದರೆ ನಾನು ಕನ್ನಡದಲ್ಲಿ ಯೋಚಿಸುತ್ತೇನೆ ಮತ್ತು ತಮಿಳಿಗಿಂತ ಕನ್ನಡವನ್ನು ಹೆಚ್ಚು ಪ್ರೀತಿಸುತ್ತೇನೆ. ಜೈ ಕರ್ನಾಟಕ
@prasady3025
8 ай бұрын
ಧನ್ಯವಾದಗಳು ಸರ್... 🙏🏼🙏🏼🙏🏼🙏🏼
@rajaninanjareddy3739
8 ай бұрын
ಕನ್ನಡದ ಜನ ಹಾಗೆ ಸರ್ ,ಜೇನಿನಂತೆ ಸಿಹಿಯಾದ ಮನಸ್ಸಿನವರು ,ಧನ್ಯವಾದಗಳು ಸರ್
@dharmeshn7801
7 ай бұрын
👌🙏
@madhushree2083
6 ай бұрын
❤
@martinminalkar8728
6 ай бұрын
ನಿಮ್ಮಂತವರ ಸಂಖ್ಯೆ ಕೋಟಿ ದಾಟಲಿ
ದಯವಿಟ್ಟು ಯಾವುದೇ ಸರ್ಕಾರ ಆಗ್ಲಿ ಕನ್ನಡಪರ ಸಂಘಟನೆಗಳಿಗೆ ಬೆಂಬಲ ಕೊಡಿ 💛❤️
@nesara106
8 ай бұрын
bjp avru marathi agents, kannada ulibeku andre karnatakadinda hodisi avranna. amele kannadigaru minimum 4 maklu madkobeku. TFR baari kammi ide
@montlesb4551
8 ай бұрын
ok,,,whats ur education qualification,,,what are u doing,,,,and how u helped kannadigas?
@user-ht3ft5kf1b
8 ай бұрын
@@nesara106 Annavre bjp avr matra alla ellaruve aste madodu kannada na ulisbeku andre 4maklu madkobeku anta enilla 4jana kannada matadidre saku adna nodi innu 4 jana matadtare nave nam kannada na bittu berevr matadtre anta navu matadidre 4 alla 400 maklu adru waste alva
@praveenrecords7034
8 ай бұрын
Lo kannada use. Mado😑
ಕರವೇ ಅಧ್ಯಕ್ಷರು ನಾರಾಯಣ ಗೌಡರಿಗೆ ಕರ್ನಾಕದ ಎಲ್ಲಾ ಕನ್ನಡಿಗರು ಸಪೋರ್ಟ್ ಮಾಡಿ🔥
@prathimahm8783
8 ай бұрын
ಹೌದು, ನಾವು ಕೂಡ ಅವರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕು.
ಹೌದು, ಕೆಲವು ದರಿದ್ರ ಜನ ಕನ್ನಡಪರ ಹೋರಾಟಗಾರರನ್ನು ಗೇಲಿ ಮಾಡುವುದನ್ನು ನೋಡಿದಾಗ ಸಿಟ್ಟು ಬರುತ್ತದೆ..
@wonderthings4550
8 ай бұрын
Kannada horata ok outer statenavarige damki yaake nimma bashe avryake kalibeku
ತುಂಬಾ ಹೆಮ್ಮೆ ಆಗತ್ತೆ ಗೌಡ್ರೆ ನಿಮ್ಮ ಮಾತು ಕೇಳಿ... ಕಣ್ಣ್ ನಲ್ಲಿ ನೀರು ಬಂತು..ಕನ್ನಡಿಗನಾಗಿ ತುಂಬಾ ಬೇಜಾರು ಆಯಿತು
@MisskannadaRajrajikannadavlog
8 ай бұрын
Yes
@santoshbilagi2636
8 ай бұрын
Yes
@arjun.gaming5142
8 ай бұрын
Yes
@dandumeti4644
8 ай бұрын
Houdu
ನಾರಾಯಣಗೌಡ್ರು ತರ ಮನೆ ಮನೆಗೆ ಹೊಬ್ಬ ವ್ಯಕ್ತಿ ಹುಟ್ಟಬೇಕು ಜೈ ಕರ್ನಾಟಕ ❤💐
@lordshiva0998
8 ай бұрын
ಆತರ ವ್ಯಕ್ತಿ ನೀವು ನಾವು ಯಾಕೆ ಆಗಬಾರದು.😢😢ನಾವು ನೀವು ಪ್ರತಿಯೊಂದು ಮನೆಯಲ್ಲಿ ಹುಟ್ಟಿರೊದು. (ನಾವು ಯಾಕೆ ಆಗಬಾರದು)
ನಾಡದೇವಿ ಚಾಮುಂಡೇಶ್ವರಿಯ ಕೃಪಾಕಟಾಕ್ಷದಿಂದ ನೀವು ಮತ್ತೇ ಮೊದಲಿನಂತೆ ಕ್ರಿಯಾಶೀಲರಾಗಬೇಕೆಂದು ನಮ್ಮ ಹೃತ್ಪೂರ್ವಕ ಪ್ರಾರ್ಥನೆ. ಜೈ ಕನ್ನಡ ಭುವನೇಶ್ವರಿ.
ನಿಜವಾಗಲೂ ಕಲಾಮಾಧ್ಯಮಕ್ಕೆ ಕೋಟಿ ಕೋಟಿ ನಮನಗಳು ..ಇವರನ್ನು ಸಂಪರ್ಕಿಸಿದ್ದಕ್ಕೆ
ಸರ್ ನಿಮ್ಮ ಬಗ್ಗೆ ಒಂದು ನೆಗೆಟಿವ್ ಅಭಿಪ್ರಾಯ ಇತ್ತು. ಆದರೆ ನಿಜವಾಗಿಯೂ ಇಗ ನಿಮ್ಮ ಬಗ್ಗೆ ಅಭಿಮಾನ ಮೂಡುತ್ತದೆ. ಹೆಮ್ಮೆಯಿಂದ ಹೇಳಿಕೊಳ್ಳುತ್ತೆನೆ. ❤❤❤ ನಿಮ್ಮ ಕರುನಾಡ ಸೇವೆ ಮುಂದುವರೆಸಿ. ನಮ್ಮ ಬೆಂಬಲ ನೀಡುತ್ತದೆ.
ಕರ್ನಾಟಕ ರಕ್ಷಣ ವೇದಿಕೆ ರಾಜ್ಯ ಅಧ್ಯಕ್ಷರು ನೀವು ನಮಗೆ ಮಾದರಿ ಸರ್. ಸತ್ಯ ಮೇವ ಜಯತೆ God bless you and your family sir..
ತುಂಬಾ ನೋವ್ ಆಗತ್ತೆ ಕರವೇ ಕಷ್ಟ ಕೇಳ್ತಾ ಇದ್ರೆ 💔💔 ದೇವರು ಆರೋಗ್ಯ ಆಯುಸ್ಸು ಕೊಟ್ಟು ದೇವರು ಒಳ್ಳೇದನ್ನು ಮಾಡಲಿ 💛❤️
@MisskannadaRajrajikannadavlog
8 ай бұрын
Yes
@dandumeti4644
8 ай бұрын
Houdu edu nijaa
ನಮಗೆ ನೀವು ಯಾವ ರೀತಿ ಹೋರಾಟ ಮಾಡ್ತಾ ಇದ್ರಿ ಮತ್ತು ಯಾವ ದ್ಯೇಯ ಇತ್ತು ಅಂತ ಗೊತ್ತೇ ಇರಲಿಲ್ಲ. ಸುಮ್ಮನೆ ಬಂದು ಗಲಾಟೆ ಮಾಡ್ತಾರೆ ಅಂತ project ಮಾಡ್ತಾ ಇದ್ರು. ತುಂಬಾ ಹೋರಾಡಿದ್ದೀರಿ ಗೌಡರೇ ನಿಮ್ಮ ಮುಂದಿನ ಕಾರ್ಯಗಳಿಗೆ ಶುಭವಾಗಲಿ ಎಂದು ಹಾರೈಸುತ್ತೇವೆ 🙏🙏
ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಕನ್ನಡಿಗರಿಗೆ ಹೆಮ್ಮೆ. ಕರ್ನಾಟಕ ದಲ್ಲಿ .ಕನ್ನಡಿಗನೇ ಸಾರ್ವಭೌಮ... ನಾರಾಯಣ ಗೌಡ್ರು ಸಾರ್ ಕನ್ನಡ ಪ್ರೀತಿ ಗೆ ಧನ್ಯವಾದಗಳು........
ಇವರ ಹೋರಾಟ ಕನ್ನಡಿಗರಿಗಾಗಿ.... ಆದ್ದರಿಂದ ಕನ್ನಡಿಗರು ಅವರಿಗೆ ಸಹಾಯ ಹಸ್ತ ನೀಡಿ. 👏👏
ಪರಂ ಸಾರ್ ದಯವಿಟ್ಟು ಕ್ಷಮೆ ಇರಲಿ ನಾರಾಯಣಗೌಡರ ಬಗ್ಗೆ ತಪ್ಪು ತಿಳುವಳಿಕೆ ಇತ್ತು ಕ್ಷಮೆ ಇರಲಿ ಇವರ ಹಿಂದೆ ಇವರ ಹೋರಾಟದ ಹಿಂದೆ ಎಷ್ಟೊಂದು ಕಷ್ಟ ಇದೆ ಅಂತ ಗೊತ್ತಿರ್ಲಿಲ್ಲ ಕೆಲವರು ತಪ್ಪು ಮಾಹಿತಿ ಕೊಟ್ಟು ಇವರ ಮೇಲೆ ಕೆಟ್ಟ ಭಾವನೆ ಬರುವಂತೆ ಮಾಡುತ್ತಾರೆ ನಾರಾಯಣ ಗೌಡರಿಗೆ ಕ್ಷಮೆ ಕೇಳುತ್ತೇನೆ ಇಂತಹ ಕರುನಾಡ ಹೋರಾಟಗಾರರು ಕರ್ನಾಟಕ ಹೋರಾಟಗಾರರು ಇರಲೇಬೇಕು ಇಲ್ಲವಾದರೆ ನಾಡು ನುಡಿ ಜಲ ಮಾಯವಾಗುತ್ತೆ ಹಾಗೆಯೇ ಪರಂ ಸರ್ ಕರ್ನಾಟಕ ಹೋರಾಟಗಾರರ ಬಗ್ಗೆ ನೀವು ಇಂಟರ್ವ್ಯೂ ಮಾಡಿ ನಮ್ಮ ವಾಟಾಳ್ ನಾಗರಾಜ್ ಅವರ ಬಗ್ಗೆ ಇಂಟರ್ವ್ಯೂ ಮಾಡಿ ಅವರ ಹಿಂದೆ ಎಷ್ಟು ಕಷ್ಟವಿದೆಯೋ ಜನಗಳಿಗೆ ಗೊತ್ತಾಗಲಿ ಕನ್ನಡಿಗರಿಗೆ ಗೊತ್ತಾಗಲಿ ದಯವಿಟ್ಟು ಇನ್ನೂ ಹೆಚ್ಚಿನ ಕನ್ನಡ ನಾಡಿನ ಹೋರಾಟಗಾರರ ಬಗ್ಗೆ ಮಾಹಿತಿ ನೀಡಿ ಜೈ ಹಿಂದ್ ಜೈ ಕರ್ನಾಟಕ ಮಾತೆ❤
ಧನ್ಯವಾದ ಪರಮ್ ಸರ್ , ಗೌಡರ ಶ್ರಮ ವ್ಯರ್ಥ ಆಗಬಾರದು, ಕನ್ನಡಕ್ಕೆ ಕನ್ನಡಿಗರಿಗೆ ಎಲ್ಲಿ ಅನ್ಯಾಯ ಆಗ್ತಿದ್ಯೋ ಅಲ್ಲಿ ಧ್ವನಿ ಎತ್ತಲೆಬೇಕು, ನ್ಯಾಯ ಸಿಗೋವರೆಗು ಹೋರಾಡಬೇಕು.
ನಮ್ಮ ಕೈ ಆದಷ್ಟು ಹಣದ ವ್ಯವಸ್ಥೆ ಕರ್ನಾಟಕ ರಕ್ಷಣಾ ವೇದಿಕೆ ಗೆಕೊಡುವಮನಸ್ಸು ಮಾಡೋಣ. ನಾನು ತಪ್ಪಾಗಿ ಭಾವಿಸಿದ್ದೇ ನಿಜಕ್ಕೂ ಹೋರಾಟ ಗಾರರಿಗೆ ಅಭಿನಂತನೆಗಳು
ನಾರಾಯಣಗೌಡರಿಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಚಾಮುಂಡೇಶ್ವರಿ ಅವರು ಕುಟುಂಬಕ್ಕೂ ಅವರಿಗೂ ಆರೋಗ್ಯವಾಗಿರಲಿ ಇನ್ನಿಷ್ಟು ಹೋರಾಡಲಿ ಕನ್ನಡಕ್ಕಾಗಿ ಅದೇ ನಮ್ಮ ಆಸೆ ಉತ್ತರ ಕರ್ನಾಟಕದ ಜನ ನಾವು ಎಂ ಆರ್ ಮಾದೇವ್ ವಂದನೆಗಳು ಸರ್
ನಾರಾಯಣ ಗೌಡ್ರ್ ನಾನು ಅಪ್ಪಟ ಕನ್ನಡಿಗ ಜಾತಿ ಮರಾಠ ನಿಮ್ಮ ಅಭಿಮಾನಿ ನಾನು ನಿಮ್ಮಬಗೆಗೆ ತಪ್ಪು ಅಭಿಪ್ರಾಯ ಹೊಂದಿದ್ದೆ ಕ್ಷಮಿಸಿ 🙏🙏🙏
@rudreshacharrudresh1836
8 ай бұрын
Nimge iro abhimana namm brainwash agiro nam hudgurge illa❤
@chandrashekar-kg7oi
8 ай бұрын
ಕರ್ನಾಟಕಡಾ ಮರಾಠ ಜನ ನಿಜವಾದ ಕನ್ನಡ ಭಾಷಾ ಪ್ರೇಮಿಗಳು ನಿಮ್ಮ ಕನ್ನಡ ಅಭಿಮಾನಕ್ಕೆ ಮನಸ್ಸಿನಿಂದ ನಮಸ್ಕಾರ
@user-dl7vu3ok5s
8 ай бұрын
ಯಲ್ಲ ಮರಾಠಿ ಗರು ಕನ್ನಡ ವಿರೋಧಿ ಗಳ ಲ್ಲ ಎಷ್ಟೋ ಜನ ಕನ್ನಡ ಅಭಿಮಾನ ಇದೆ
@rudreshacharrudresh1836
8 ай бұрын
@@user-dl7vu3ok5s but ardakarda tinnod illi support alli idhu vastava
@chandrashekarrahul9473
8 ай бұрын
ಬಹಳಷ್ಟು ಮರಾಠಿಗರು ಕನ್ನಡಿಗರ ಪರ ಇದ್ದಾರೇ ಕೆಲವು ಕಿಡಿಗೇಡಿಗಳು ಎಲ್ಲವನ್ನೂ ಎಲ್ಲರನ್ನೂ ಕಲುಷಿತಗೊಳಿಸಿದ್ದಾರೆ
ಇನ್ಫೋಸಿಸ್ ನಾರಾಯಣ ಮೂರ್ತಿ ಅವರೇ ದಯವಿಟ್ಟು ಕನ್ನಡ ಭವನಕ್ಕೆ ಕನ್ನಡ ಹೋರಾಟಗಾರರಿಗೆ ಸಹಾಯ ಮಾಡಿ
@praveengachari2616
8 ай бұрын
Avn madalla waste fellow
ಕನ್ನಡ ತಾಯಿಯ ಸೇವೆಯನ್ನು ಮಾಡುತ್ತಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಗೌಡ್ರೆ 💐🙏🏻
@cmsbnews7815
8 ай бұрын
ನಿಜ ಸರ್... ಹಿಂದೆ ನಾನು ನಮ್ಮ ರಾಜಕೀಯ ರತ್ನ ಪತ್ರಿಕೆ ಒಳಗೆ ಪ್ರತಿ ಸಂಚಿಕೆಯಲ್ಲಿ ಹೋರಾಟದ ಆರ್ಟಿಕಲ್ ಬರಿತಿದ್ದೆ ಆಗಿನಿಂದ ನೋಡ್ತಾ ಇದೀನಿ ಹಣ ಇಲ್ಲಾ ಅಂದಾಗ ಎಷ್ಟು ಜನ ಬೇರೆ ಬೇರೆ ಸಂಘಟನೆ ಸೇರಿದ್ರು.. ಸಂಘಟನೆ ಹುಟ್ಟಾಕುದ್ರು ಎಲ್ಲಾ ನೋಡಿರುವೆ
😮 ಈ ಸಂದರ್ಶನದಿಂದ ನಿಮ್ಮ ಮೇಲಿನ ಅಭಿಪ್ರಾಯ ಬದಲಾಯಿತು ಹಾಗೂ ಅಭಿಮಾನ ಹೆಚ್ಚಾಯ್ತು. ನಮ್ಮಲ್ಲಿ ನಿಜವಾದ ರಾಜ್ಯ ಸೇವಕರಿಗೆ ಬೆಲೆ ಇಲ್ಲಾ.
ನಾನು ಸಹ ಚಿಕ್ಕ ಹುಡುಗ ಆಗಿದಾಗಿಂದ ಹೋಟೆಲ್ ಕೆಲಸ ಮಾಡುತ್ತಿರುವೆ ಮೊದಲು ಹೋಟೆಲ್ ತುಂಬಾ ಮಂಗಳೂರು ಕುಂದಾಪರದಿಂದ ಜಾಸ್ತಿ ಜನ ಹೋಟೆಲ್ ಕೆಲಸಕ್ಕೆ ಬರೋರು ಈಗ ನೇಪಾಳಿಗಳು ಬಿಹಾರಿಗಳು ಪೂರಾ ಹಿಂದಿಗಳೆ ಬಂದಿದ್ದಾರೆ ಇದು ಎಸ್ಟರ ಮಟ್ಟಿಗೆ ಅಂದ್ರೆ ನಮ್ಮ ಗ್ರಾಮೀಣ ಭಾಗಕ್ಕೆ ವಿಸ್ಥಾರ ಆಗಿದೆ
@pavkmr
8 ай бұрын
Avra hatra matadode kasta.. owners na kelidre avru kammi sambalakke siktare anta samajayishi kodtare 🤦
@mamathahegde1606
8 ай бұрын
@@pavkmrKammi sambala mathra alla, local jana kelasagararu helde kelde raje hakodhu, 2-3 dina raje antha heli vaara gattale barade iruvudu, e thara samasye irodarinda hotel maalakaru / security company galu uttara bharata / north east avarannu kelasakke itkothare. Ivaru varshakke onde sala 2 athava 3 vaara raje haki avara oorige hogthare. Ithichige, Mangaluru nalliruva kelavu hotel galalli saha horaginavaru idhare.
@raghu1131
8 ай бұрын
Free ಅಕ್ಕಿ ಏಟು. ಕನ್ನಡದ ಹುಡುಗರು ಎಲ್ಲಿ ಸಿಕ್ತಾರೆ hotel ಕೆಲಸಕ್ಕೆ
@raviklokappagowda3369
8 ай бұрын
Najukayya horata olata kugata...vataalappa 😂😊
@akshaydushyanth9720
8 ай бұрын
No Kannada are willing to work in hotels or as security guards many of those are having farming land so they do agriculture
ನಾನು ಮಂಜುನಾಥ್ ಗೌಡ ಕೆಜಿಎಫ್ ಗಡಿನಾಡು ಪ್ರದೇಶದಲ್ಲಿ ಸತತ 20 ವರ್ಷಗಳಿಂದ ಸಾಧಾರಣ ಕಾರ್ಯಕರ್ತನಾಗಿ ಕರವೇ ಸಂಘದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಮ್ಮ ರಾಜ್ಯ ಅಧ್ಯಕ್ಷರಾದ ಟಿ ಎ ನಾರಾಯಣ್ ಗೌಡ ಅವರ ಅಭಿಮಾನಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ ಜಿಲ್ಲಾ ಮತ್ತು ತಾಲೂಕಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿರುತ್ತೇನೆ. ನಾರಾಯಣಗೌಡರ ಅವರ ಆರೋಗ್ಯ ಚೆನ್ನಾಗಿರಲಿ ಇನ್ನು ಹೆಚ್ಚಿನ ಹೋರಾಟಗಳನ್ನು ಮಾಡಲಿ ನಾವು ಅವರ ಬೆಂಬಲಕ್ಕೆ ಸದಾ ಇರುತ್ತೇವೆ ಎಂದು ಈ ಮೂಲಕ ತಿಳಿಸುತ್ತೇನೆ
@vishwanatha-er6hw
8 ай бұрын
ನನ್ನ ಊರು ಹೂಣಿಸಿಕೋಟೆ.
ಕನ್ನಡ ಜನ ಏನು ಅನ್ನೋದನ್ನು ಬಹಳ ಚೆನ್ನಾಗಿ ಹೇಳಿದ್ದೀರಿ ನಾರಾಯಣಗೌಡರೇ. ನಿಮ್ಮ ಈ ಸಂದರ್ಶನ ಸರಣಿ ಅನ್ನು ಪ್ರತಿಯೊಬ್ಬ ಕನ್ನಡಿಗನೂ ನೋಡಬೇಕು. ಸ್ವಾಭಿಮಾನ ಬೆಳೆಸಿಕೊಳ್ಳಬೇಕು ನಾವು. ಇವರ ಜೀವನ ನಮ್ಮೆಲ್ಲರಿಗೂ ಪ್ರೇರಣೆ ಆಗಬೇಕು.
ಸರ್ ತುಂಬಾ ಬೆಸರ ಆಯ್ತು. ಸರ್ ನೀವು ನಿಜವಾದ ಕನ್ನಡಾಂಬೆಯ ಹೆಮ್ಮೆಯ ಹೋರಾಟಗಾರರು 🙏🙏🙏🙏🙏🙏🙏🙏🙏
ಈ video ಸರಕಾರದ ಗಮನಕ್ಕೆ ಬರಬೇಕು.💛❤️
ನಿಮ್ಮ ಹೋರಾಟಕ್ಕೆ ಧನ್ಯವಾದಗಳು🙏.ನಿಮ್ಮ ಹೋರಾಟ ಹೀಗೆ ಮುಂದುವರೆಯಲಿ. ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ❤🙏
ಅಣ್ಣ ನಿಮ್ಮಿಂದಾಗಿ ನಾವು ಕನ್ನಡದವರು ನಮ್ಮ ಕನ್ನಡ ನಾಡಿನಲ್ಲಿ ತಲೆ ಎತ್ತಿ ದರ್ಯದಿಂದ ತೀರಡುಗಾಡುವಂತೆ ಮಾಡಿದ್ದೀರಾ ಬಹಳ ಧನ್ಯವಾದಗಳು. ಆರೋಗ್ಯ ನೋಡಿಕೊಳ್ಳಿ ಅಣ್ಣಾ. ಈಗ ಕನ್ನಡದ ಬಹಳಷ್ಟು ಚಾನೆಲ್ಗಳು ಕನ್ನಡ ಮತ್ತು ಕನ್ನಡಿಗರ ಬಗ್ಗೆ ಕಾಳಜಿವಹಿಸಿತ್ತಿವೆ. ನೀವು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ.
ಈ ವಿಡಿಯೋ ತುಂಬಾ ಜನಕ್ಕೆ ತಲುಪಬೇಕು. ಕನ್ನಡಿಗರು ಒಂದಾಗಬೇಕು ಕನ್ನಡ ಹೋರಾಟಗಾರರಿಗೆ ಶಕ್ತಿ ತುಂಬಬೇಕು.
ತಪ್ಪು ತಿಳಿದಿದ್ವಿ ಇಷ್ಟು ದಿನ 🙏🏻🙏🏻🙏🏻 ಒಂದು ಸಂಘಟನೆ ಅದು ಕನ್ನಡ ಪರ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದು ಮತ್ತು ನಡೆಸುತ್ತಿರುವುದು ಕೇಳಿದಾಗಲೇ ಗೊತ್ತಾಗುತ್ತೆ ಗ್ರೇಟ್ ಸರ್ 🙌🙏🏻👏🏻👌🏻🤝🏻
ಒಬ್ಬ ಲೀಡರ್ ಗೆ ಎಂಥ ಎಂಥ ಸಮಸ್ಯೆ ಇರ್ತವೆ ಅರ್ಥ ಮಾಡ್ಕೊಳ್ಳಿ,✊
ನಿಮ್ಮ ಬಗ್ಗೆ ನನ್ನಗೆ ತಪ್ಪು ಮಾಹಿತ ಇತ್ತು ಅಣ್ಣ ದಯವಿಟ್ಟು ಕ್ಷಮಿಸಿ
@pushparajkulai2016
8 ай бұрын
yes
@devika-yp2wx
8 ай бұрын
Iam sorry
@kvsudharshan1
8 ай бұрын
Very true.
@sathyanarayana887
8 ай бұрын
True Sir...nanu hage thilidhukondidde
@monster6494
8 ай бұрын
Yes
ನಾನು ಗೌಡರಲ್ಲಿ ಒಂದು ಮನವಿ ಮಾಡುತ್ತಿನಿ.ಒಂದು ಅಕೌಂಟ್ ಮಾಡಿ ಕನ್ನಡದ ಬಗ್ಗೆ ಕಳಚಿ ಇರೋರು ಸಹಾಯ ಮಾಡುತ್ತಾರೆ.ಇದನ್ನು ನಿರೂಪಕರು ಗೌಡರಿಗೆ ಹೇಳಿ.
@djarjun6872
8 ай бұрын
ಹೌದು ಅಣ್ಣ
@user-yb7bs5te8n
8 ай бұрын
ಹೌದು ತುಂಬಾ ಒಳ್ಳೆ ಐಡಿಯಾ
@sajjanbychana
8 ай бұрын
Yes
ದಯವಿಟ್ಟು ತಮ್ಮ UPI acc ಶೇರ್ ಮಾಡಿ, ಕನ್ನಡದ ಬಗ್ಗೆ ಅಭಿಮಾನ ಗೌರವ ಇರೋರು ಧಾನ ಸಹಾಯ ಮಾಡ್ಲಿ.
@mahadevpoojari9173
7 ай бұрын
ನಿಜ
ಕನ್ನಡ ಉಳಿಸುವ ಕೆಲಸದಲ್ಲಿ ನಿಮ್ಮ ಕೊಡುಗೆ ಅಪಾರ ಜೈ ಕರವೇ
@montlesb4551
8 ай бұрын
ayyoo gube ninna appa amma kelo
ತುಂಬಾ ಒಳ್ಳೆಯ ಸಂದರ್ಶನ ❤ 😊 ಇದನ್ನು ಸಾಧ್ಯವಾಗಿಸಿದ ನಿಮಗೂ ಹಾಗೂ ನಾರಾಯಣ ಗೌಡರಿಗೂ ಧನ್ಯವಾದಗಳು
ಕನ್ನಡ ನಾಡ ರತ್ನ ❤ ಅಣ್ಣ ನೀವು ದಯವಿಟ್ಟು ಕ್ಸಮಿಸಿ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಇತ್ತು ಈಗ ನಾನು ನಿಮ್ಮ ಅಭಿಮಾನಿ ಆದೆ ನಿಜವಾದ ಕರ್ನಾಟಕ ರತ್ನ ಅಣ್ಣ ನೀವು ಜೈ ಕರ್ನಾಟಕ ಮಾತೆ ❤❤❤
ಇಂತವರು ಇಲ್ಲ ಆಂದಿದ್ರೆ ಇವತ್ತು ಕನ್ನಡಿಗರ ಕಥೆ ಅಧೋ ಗತಿ ಆಗಿರ್ತಿತ್ತು
ನನಗೆ ನಿಮ್ಮನ ನೂಡಿ ಏನನ್ನಾದರೂ ಸಹಾಯ ಮಾಡಬೇಕು ಅಂತ ಅನುಸೂತಿದೆ.. ಆದ್ದರಿಂದ ನಿಮಗೆ ಧನ ಸಹಾಯ ಎಲ್ಲಿ ಕೂಡಬೇಕು...????
ಅಣ್ಣ ಕನ್ನಡ ಪರವಾಗಿದ್ದರ ನಿಮ್ಮ ಹೋರಾಟಕ್ಕೆ ನನ್ನ ಸಾವಿರ ಧನ್ಯವಾದಗಳು ನಿಮ್ಮ ಮೇಲೆ ಗೌರವ ತುಂಬಾ ಇದೆ ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮಂತವರು ಇರೋದ್ರಿಂದ ಇವತ್ತು ಬೆಂಗಳೂರು ಕನ್ನಡ ಉಳಿದುಕೊಂಡಿದೆ ಅದಂತೂ ನೂರಕ್ಕೆ ನೂರು ಸತ್ಯ ಅದ್ರಲ್ಲಿ ಎರಡು ಮಾತಿಲ್ಲ ನೀವಿಲ್ಲ ಅಂದಿದ್ದರೆ ಇವತ್ತು ಅನ್ಯಭಾಷೆಯವರು ಇನ್ನು ದಬ್ಬಾಳಿಕೆ ಮಾಡೋರು ಆದರೆ ನನಗೆ ಆಸ್ತಿ ಇಲ್ಲ ಹಣ ಇಲ್ಲ ಬಡ್ಡಿ ಕಟ್ತ್ತೀನಿ ಅಂದ್ರೆ ನಂಬೋದು ಸ್ವಲ್ಪ ಕಷ್ಟ 👍
ನಿಮಗೆ ಎಸ್ಟೇ ಧನ್ಯವಾದಗಳು ಹೇಳಿದರು ಅದು ಕಮ್ಮಿನೇ ಸರ್, ಜೈ ಕನ್ನಡ💛❤️💛❤️
☝️☝️☝️TA Narayana Gowda Ki Jai 💪🕉️💪🇮🇳💪 Many thanks for your efforts. Jai Karnataka. Jai Hind. 🙏
ಅಣ್ಣ ನಿಮ್ಮೋಂದಿಗೆ ನಾವಿದ್ದೇವೆ.ಜಯ ಕನ್ನಡಾಂಬೆ
ಇವತ್ತು ನಿಮ್ಮ ಸಂದರ್ಶನ ನನ್ನ ಕಣ್ಣಲ್ಲಿ ನೀರು ತರಿಸಿತು ಜೈ ಕರ್ನಾಟಕ ❤
Sir I am Tamilan always I support Karnataka Rakshana❤ Jai Karnataka
ಕನ್ನಡಿಗರಾದ ನಾವು ಕನ್ನಡವನ್ನು ಹಾಗೂ ಕರ್ನಾಟಕವನ್ನು ಉಳಿಸಲು ನಮ್ಮ ಕಡೆಯಿಂದ ಅದ ಸಹಾಯ ಧನವನ್ನು ಇನ್ನುಮುಂದೆ ಕರ್ನಾಟಕ ರಕ್ಷಣಾ ವೇದಿಕೆಗೆ ನಾವೆಲ್ಲರೂ ಕೈ ಜೋಡಿಸಿ ಕೊಡುವುದಾಗಿ ನಾವಿಂದು ಪ್ರತಿಜ್ಞೆ ಮಾಡೋಣ.
@user-db1oq1rz3s
8 ай бұрын
ವಿನಯ್ ರಾಜಕುಮಾರ್ ಹೇಳಿದಂತೆ ಎಲ್ಲ ಕನ್ನಡಿಗರು ಟಿ.ಎ.ನಾರಾಯಣಗೌಡರ ಕರವೇ ಸಂಘಟನೆಯು ಇನ್ನೂ ಹೆಚ್ಚು ಬೆಳೆಯಲು, ಬೆಳೆದು ಸದೃಢವಾಗಲು ಎಲ್ಲ ಉಳವರು ಮತ್ತು ಎಲ್ಲಾ ಕನ್ನಡಿಗರೂ ಒಾ
@prakashraj-hd1tn
8 ай бұрын
ಖಂಡಿತ 👍
ಕನ್ನಡಿಗರು ಒಂದು ತಿಳಿದುಕೊಳ್ಳಬೇಕು ,ಎಲ್ಲರೂ ನಾವು ಮನೆಯಲ್ಲಿ ಕೂತು ಹೇಳಬಹುದು ಆದ್ರೆ ನಮ್ಮ ಕನ್ನಡ ಮತ್ತು ಹಿಂದು ಹೋರಾಟಗಾರರು ಮನಸ್ಸಿಂದ ಹೋರಾಟ ಮಾಡ್ತಾರೆ ಅವರ ಕಷ್ಟಗಳು ಎಲ್ಲ ನಮಗೆ ಗೊತ್ತಾಗಲ್ಲ . ಅವರಿಗೆ ಏನಾದ್ರೂ ಹೇಳಬಹುದು ,ಆದ್ರೆ ಅವರಿಂದ ನಮಗೆ ಗೊತ್ತಿಲ್ಲದೆ ತುಂಬಾ ಸಹಾಯ ಆಗಿರುತ್ತೆ .
ದೇವರ ಆಶೀರ್ವಾದ ಸದಾ ಸಕಾರಾತ್ಮಕವಾಗಿರಲಿ ಇನ್ನೂ ನಿಮಗೆ ಹೆಚ್ಚು ಶಕ್ತಿಯನ್ನು ಕರುಣಿಸಲಿ
ಇಷ್ಟು ದಿನ ನಿಮ್ಮ ವಿರೋಧಿಯಾಗಿದ್ದ ನಾನು ಇಂದಿನಿಂದ ನಿಮ್ಮ ಅಭಿಮಾನಿ 🙏
Thank you Kalamadhyama for superb interview of the legend. 💛❤
ನಿಜವಾದ ಮಾತು ಸರ್
As I am tamilans leaving from past 5 generation we support kannada karnataka jai karnataka ❤❤❤❤
@somashekara6122
8 ай бұрын
Thanks sir from karnataka
@chandrashekarrahul9473
8 ай бұрын
ಎಲ್ಲಾ ಪರಭಾಷಿಕರು ನಿಮ್ಮಂತೆಯೇ ಇರಬೇಕು,ಧನ್ಯವಾದಗಳು
@basavarajk4235
8 ай бұрын
❤
@martinminalkar8728
6 ай бұрын
ನಿಮ್ಮಂತವರ ಸಂಖ್ಯೆ ಕೋಟಿ ದಾಟಲಿ❤❤❤
Huge Respect Sir 🙌 More Power To You ✊
Nija sir I am Reddy I am proud of kannada
@sampangiramaiahl2327
8 ай бұрын
Narayana. Gowdaru yelutiruvudu Karnatakada REDDY gala bagghe Alla. Andra dinda valase bandha reddy gala bagghe
I thought all kannada sangas were making money white collar rowdies using kannada names, after seeing an interview my eyes opened, Great Naryan gowduru jai karnataka. Jai karave
Param sir, we kannadigas should contribute something to karave. Please consider taking bank account details and publish it in your channel for the the contribution. I don't know who and all will contribute but i will do it for sure 🙏
@chandrashekar-kg7oi
8 ай бұрын
ನಾನು ಕೈ ಜೋಡಿಸುತ್ತೇನೆ ಸಾರ್ ಕನ್ನಡ ಹೋರಾಟಗಾರರು ಉಳಿಯಬೇಕು
@aruns.k8196
8 ай бұрын
Yes for sure, I will
@MisskannadaRajrajikannadavlog
8 ай бұрын
Yes I have intention.same join hand
ನಮ್ಮ ಕರ್ನಾಟಕ ಸರ್ಕಾರ ನಾರಾಯಣ ಗೌಡ ರಿಗೆ ಸಹಕಾರ ಕೊಡಬೇಕು
ನಿಮ್ಮ ಮೇಲಿನ ಅಭಿಮಾನ ನೂರ್ಮಡಿಯಾಯಿತು ಸರ್
ನನ್ನ ದೇವರು ನನ್ನ ಅಣ್ಣ ಟಿ.ಎ.ನಾರಾಯಣಗೌಡ್ರು
ಇವತ್ತಿನ ನೈಜ ಕನ್ನಡಿಗರ ಸ್ಥಿತಿಯ ಬಗ್ಗೆ ಸತ್ಯವಾದ ಮಾತು..😢
ನಿಜವಾಗಲೂ ತುಂಬಾ ಬೇಜಾರ್ ಆಗುತ್ತೆ ಸಾರ್.. ನಾರಾಯಣ ಗೌಡರಿಗೆ🙏
ದಯವಿಟ್ಟು ನಿಮ್ಮಲ್ಲಿ ಮನವಿ ನಾರಾಯಣಗೌಡರಿಗೆ ಆದಷ್ಟು ಸಹಾಯ ಮಾಡಿ ಕನ್ನಡಕೊಸ್ಕರ ಹೋರಾಡ್ತಾರೆ
ಈ ಸಂಚಿಕೆ ಮುಂದುವರೆಯಲಿ ಪರಂ ಸರ್
ಪರಮ ಸರ್ ಕರವೆ ಗೆ ನಾವು ಧನಸಹಾಯ ಮಾಡುವ ದಾರಿ ಕಲ್ಪಿಸಿ.
@shreekantashreekanta1688
7 ай бұрын
ನಿಜ ಎಲ್ಲರಿಂದ ಸಹಾಯ ಆಗ್ಬೇಕು
ಪರಂ ತುಂಬಾ ಒಳ್ಳೆಯ ಸುದ್ದಿ ನೀಡಿದ್ದಕ್ಕೆ ಧನ್ಯವಾದಗಳು ನಾರಾಯಣ ಗುರುಗಳ ಕನ್ನಡ ಕಾಳಜಿ ನಿಜಕ್ಕೂ ಎಲ್ಲರನ್ನ ಕನ್ನಡ ಪರಿಸ್ತಿತಿ ತಿಳಿಸುವಂತಾಗಿ ದ
ತಮಿಳರಿಗೆ ನೀವು ಕಳಿಸಿದ ಪಾಠ.... ನಿಮ್ಮ ಸಾಧನೆ ನಿಮ್ಮ ಸಾಹಸ ಒಂದು ಮೈಲಿ ಘಲ್ಲು ಸರ್ ❤
ತುಬನೇ ಸತ್ಯವಾದ ನಿಮ್ಮ ಮಾತುಗಳು.
ಬಿಚ್ಚು ಮನಸ್ಸಿನ ಮಾತುಗಳು
ಕಲಾಮಾಧ್ಯಮದ ತಂಡಕ್ಕೆ ಅನಂತ ಧನ್ಯವಾದಗಳು. ಗೌಡ್ರಬಗ್ಗೆ ಎಲ್ಲರಿಗೂ ಗೊತ್ತಾಗೋ ಹಾಗೆ ಸಂದರ್ಶನ ಮಾಡಿದಕ್ಕೆ 💐💐🙏
ನಿಮ್ಮ ಸಾಧನೆಗೆ ತುಂಬ ಅಭಿನಂದನೆ ಅಣ್ಣ ನಿಮ್ಮ ಹೋರಾಟ ಅಮರ್ ತುಂಬ ನೋವಿನ ವಿಷಯ
ಇಂತಹ ಗುಂಡಿಗೆ ಎಲ್ಲರಿಗೂ ಬರಲ್ಲ ಬಿಡಿ 🙏🙏🙏🙏❤️❤️
ನಾರಾಯಣ್ ಗೌಡರಿಗೆ ನನ್ನ ❤❤❤
ನನ್ನ ಸಂಬಳದಲ್ಲಿ ಒಂದಷ್ಟು ಹಣ ಕನ್ನಡ ಸೇವೆಗೆ ಮೀಸಲು
Ivra voicenalle yeno onthara feel idhe❤
ನಮ್ಮ ಹುಲಿ ಎಂದಿಗೂ ಯಾವತ್ತಿಗೂ ಹುಲಿ ನೇ. ಆ ದೇವರು ನಿಮಗೆ ಆಯು ಆರೋಗ್ಯ ಐಶ್ವರ್ಯದ ಜೊತೆಗೆ ಅಖಂಡ ಆಶೀರ್ವಾದವು ಸಹ ಕೊಡಲಿ.
Sir I am from Kammanahalli Bengaluru 84. I have seen many people from Kammanahalli who were working towards the development of Kannada , most of them do not have own houses. Once upon a time these people had own houses in Kammanahalli
ಗೌಡ್ರೆ ನಿಮ್ಮ ಮಾತು ಕೇಳಿ ತುಂಬಾ ನೋವು ಆಯಿತು ನೀವು ಹೇಳಿದ ಮಾತು 200% ನಿಜ ನೀವು ಹೋದ ಮೇಲೆ ಕನ್ನಡ ಕನ್ನಡವರ ಗತಿ ಏನು?
@SharathKumar-st9yl
8 ай бұрын
Dodda'dage paya haaki basement ready maadidare talekedusko bedi in ond 3-4 years nalli construction start aaguthe don't worry support maadi ivar maado kelsa na share maadi innu tilko beku aandre twitter ge banni goth'aguthe
Thank you ಕಲಾ ಮಾದ್ಯಮಕ್ಕೆ ನಿಜವಾಗಲೂ ಇಷ್ಟು ನೋವು ಇರುತ್ತೆ ನಾರಾಯಣ ಗೌಡ್ರಲ್ಲಿ ಎದೆಯಲ್ಲಿ ಅಂತ ಗೊತ್ತಿರಲಿಲ್ಲ. ಖಂಡಿತಾ ಒಂದು ಸಲ ಅವರನ್ನು ಭೇಟಿ ಮಾಡಿ ಬರ್ತೀನಿ. ನಮಗಾಗಿ ಹಾಗೂ ನಮ್ಮ ಕನ್ನಡ ಭಾಷೆ ಗಾಗಿ ಅವರ ಅಮೂಲ್ಯ 25 ವರ್ಷ ಗಳನ್ನು ಧಾರೆ ಎರೆದಿದ್ದಾರೆ 🙏🙏🙏💥 ಪಾದಾಬಿ ವಂದನೆಗಳು
ನಾರಾಯಣ ಗೌಡ್ರೆ ನಿಮ್ಮಗೆ ಹೊಳ್ಳೆದಾಗಳಿ ❤️💯
It is always tough to maintain a an organisation and maintain leadership of such organisation . We need to support a good organization and leaders.
ಪರಂ ಸರ್ ಅಕೌಂಟ್ ನಂಬರ್ ಹಾಕಿ ನಾರಾಯಣ ಗೌಡರ ನಂಬರ್ ಹಾಕಿ
Horat madodu ast sulaballa sir u r a great 👍
ಕರವೇ ಅಕೌಂಟ್ ನಂಬರ್ ಕೊಡಿ. ನಾವೆಲ್ಲರೂ ಸಹಾಯ ಮಾಡಣ.
ಹೆಚ್ಚಿನವರಂತೆ ಗೌಡರ ಬಗ್ಗೆ ನನಗೂ ತಪ್ಪು ಅಭಿಪ್ರಾಯ ಇತ್ತು. ಕ್ಷಮೆ ಇರಲಿ. Param sir, dayavittu ನಾರಾಯಣ ಗೌಡರ account number ತಿಳಿಸಿ. ನನ್ನ ಕೈಯಲ್ಲಿ ಆಗುವ ಸಹಾಯ ಮಾಡ್ತೀನಿ.
ನಾರಾಯಣ ಗೌಡ್ರೆ ನೀವು ಗೋಲ್ಡ್ 🙏🙏🙏🙏
ಅದ್ಬುತ. ನೀವು ಸರಿ
ನಿಜ ಅಣ್ಣ ದಯವಿಟ್ಟು ನಿಮ್ಮ ಬೆಂಬಲ ಯಾವತ್ತೂ ಮರಿಯಲ್ಲ ಅಣ್ಣ 🙏🙏🙏
ನಿಮ್ಮ ಬಗ್ಗೆ ತಪ್ಪು ತಿಳಿದಿದ್ದೆ ಸರ್, ಬೇಜಾರಾಯ್ತು......from mandya
Great. Person. This is only one person. Only one kannada rakshnaka vedeeke Mr Narayana gowda. 🎉❤ great speech. Great experience
ನಿಮ್ಮ ಕನ್ನಡ ಹೋರಾಟಕ್ಕೆ ಅನಂತ ಅನಂತ ಧನ್ಯವಾದಗಳು ಸರ್ ❤️❤️❤️❤️
ನಿಮ್ಮ ಬಗ್ಗೆ ತಪ್ಪು ತಿಳಿದಿದ್ದೆ, ಕ್ಷಮಿಸಿ ಹೊರಟ, ಸಂಘಟನೆ, ಅದರ ನಿರ್ವಹಣೆ,, ದುಡ್ಡು, ತುಂಬಾ ಚೆನ್ನಾಗಿ ಮಾತಾಡಿದ್ರಿ
Really Great , No Words to Describe🙏🙏🙏🙏🙏🙏💐💐💐💐💐💐🐯🦁🐯🦁
Super sir God bless yu sir real hero ..karanataka...jai karanataka
ಜೈ ಕರ್ನಾಟಕ ಮಾತೆ 💛❤
Great man.... Kudos
Must emotional interview super sir
ಇಂತಹ ಸಂದರ್ಶನದ ಅಗತ್ಯವಿತ್ತು
ಕನ್ನಡದ ಕಂದ ನಮ್ಮ ನಾರಾಯಣಗೌಡರ ಈ ನಿರಾಶೆಯ ಮಾತುಗಳನ್ನ ಕೇಳ್ತಿದ್ರೆ ನಿಜ ತುಂಬಾ ನೋವಾಗ್ತಿದೆ ನಮಗೆ
We are with you Anna, please don't worry