ರಾವಣನ ವಿಮಾನಕ್ಕಾಗಿ ಹುಡುಕಾಟ..! ಸೀತಾಪಹರಣಕ್ಕೆ ರಾವಣ ಬಳಸಿದ್ದನಾ ಜೆಟ್ ಪ್ಯಾಕ್ ತಂತ್ರಜ್ಞಾನ..? Ravana vimana
Media Masters is a unique KZread channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Пікірлер: 48
ನನಗಂತೂ 100 ಗೆ 100% ನಂಬಿಕೆ ಇದೇ ರಾವಣ ನ ಬಳಿ ವಿಮಾನ ಇತ್ತು ಅಂತ. ನನಗೆ 0.00000001% ಅಷ್ಟು ಕೂಡ ಸಂಶಯ ಇಲ್ಲ. ಕಾಲ ಯಾವುದಾದರೇನು ಜ್ಞಾನ ವಿಜ್ಞಾನ ಅನ್ವೇಷಣೆ ಗಳು ಈ ಕಾಲದಲ್ಲೇ ಆಗಬೇಕು ಅಂತ ಯಾವ ನಿರ್ಬಂಧವೂ ಇಲ್ಲ. ಒಂದು ವೇಳೆ ಪ್ರಕೃತಿ ವಿಕೋಪ ಗಳು ಉಂಟಾಗಿ ನಮ್ಮ ಈಗಿನ ಎಲ್ಲಾ ದೇಶಗಳು ಮುಳುಗಿ ಹೋಗಿ ಮತ್ತೆ ಎಂದಾದರೂ ಒಮ್ಮೆ ಹೊಸ ನಾಗರೀಕತೆ ಗಳು ಉಗಮವಾಗಿ ಆಗ ನಾವು ಇಂದು ಉಪಯೋಗಿಸುತ್ತಿರೋ ವಾಹನಗಳು ವಿಮಾನಗಳ ಬಗ್ಗೆ ಕಲ್ಪನೆ ಅಂತ ಹೇಳೋದಕ್ಕೆ ಆಗುತ್ತೇನು. ಸಾಕ್ಷಿ ಪುರಾವೆಗಳು ಇರಲೇ ಬೇಕು ಅಂತ ಏನೂ ಇಲ್ಲ. ಪ್ರಕೃತಿ ಕೆಲವು ಸಮಯದ ನಂತರ ಎಲ್ಲವನ್ನೂ ತನ್ನೊಳಗೆ ಸೇರಿಸಿಕೊಳ್ಳುತ್ತದೆ ಹೊಸ ಸಮಯದ ಉಗಮಕ್ಕಾಗಿ. ಆ ಪ್ರಕ್ರಿಯೆ ಯಲ್ಲಿ ಈ ಕುರುಹುಗಳು ನಾಶವಾಗಿರಬಹುದಲ್ಲಾ. ನಾನಂತೂ ನಮ್ಮ ಪುರಾಣಗಳಲ್ಲಿ ಹೇಳಿರೋ ಎಲ್ಲದನ್ನೂ ನಂಬುತ್ತೇನೆ. ನಮ್ಮ ಆಗಿನ ಕಾಲದ ಜನಗಳಿಗೆ ಸುಳ್ಳು ಮಾಹಿತಿ ಕೊಟ್ಟು ಯಾರನ್ನೂ ಮೆಚ್ಚಿಸೋ ಯಾವ ಕಾರಣಗಳೂ ಇಲ್ಲ ಹಾಗೇನೇ ಯಾವ ಪ್ರಯೋಜನಗಳೂ ಇಲ್ಲ. ಒಟ್ಟಿನಲ್ಲಿ ಶ್ರೀಲಂಕಾ ನೆಡೆಸುತ್ತಿರೋ ಈ ಸಂಶೋಧನೆಗೆ ನಮ್ಮ ಸರ್ಕಾರ ಕೈ ಜೋಡಿಸಲಿ ಅಂತ ನನ್ನ ಮನವಿ. ಜೈ ಹಿಂದ್ ಜೈ ಕರ್ನಾಟಕ 🙏
ಅಬ್ಬಾ ಈವಾಗ ಒಂದು ಕಳೆ ಬಂತು media masters channel ಗೆ ರಾಮಾಯಣ ಮತ್ತೆ start ಮಾಡಿದಕ್ಕೆ, thanku you ಗುರುಗಳೇ
ಸರ್ ರಾಮಾಯಣ ಬಾಗ 172ಕ್ಕೆ ನಿಂತಿದೆ 173 ನೇ ಭಾಗ ಮಾಡಿ ಬಿಡಿ ಸರ್ ಪ್ಲೀಸ್ 🙏
🌹"ಓಂ "ಶ್ರೀ ಮನ್ನಾ ನಾರಾಯಣ ನಮಃ 🌹 🌹ಜೈ ಹಿಂದ್ ಕರ್ನಾಟಕ 🌹 🌹ಜೈ ಶ್ರೀ ರಾಮ 🌹
ಇದು ಆದಷ್ಟು ಬೇಗ ಈ ಸಂಶೋಧನೆಗೆ ಜಯ ಸಿಗಲಿ ರಾಮಾಯಣ ನಡೆದದ್ದು ಈ ಪ್ರಪಂಚಕ್ಕೆ ಗೊತ್ತಾಗಲಿ ಎಂದು ಆರೈಸೋಣ 🙏🙏🙏🙏🙏🙏🙏🙏🙏🙏🙏
ಗುರುಗಳೇ ರಾಮಾಯಣ ಸಂಚಿಕೆ 173 ಮುಂದುವರಿಸಿ
ಲವ ಕುಶ ಬಗ್ಗೆ ತಿಳಿಸಿ
ಸೂಪರ್... ಶ್ರೀ ರಾಮ
ಗುರುಗಳೇ ಅಂಧರ ಬಾಳಿನ ಆಶಾ ಕಿರಣ ಪುಟ್ಟರಾಜ್ ಗವಾಯಿ ಅವರ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು 🙏🙏🙏🙏🙏🙏🙏🙏
ಧನ್ಯವಾದಗಳು ಗುರುಗಳೇ 🙏💐🙏
Ohm nama shivaya🙏🙏🙏🙏🙏 jai Sri ram🙏🙏🙏🙏🙏 jai Hanuma 🙏🙏🙏🙏🙏
ರಾಘು ಸರ್ ದಯವಿಟ್ಟು ಮತ್ತೆ ನಿಲ್ಲಿಸಬೇಡಿ ಜೈ ಶ್ರೀ ರಾಮ ಜೈ ಭಜರಂಗಿ
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ರಾಘವೇಂದ್ರ ಸರ್ 🙏
ಅದ್ಬುತ 🙏🏻
ಜಯ ಶ್ರೀರಾಮ ಜಯ ಮಾರುತಿ 🙏🙏
I just say Wow amazing!!!
ಧನ್ಯವಾದಗಳು ಗುರು ಗಳೇ
Great of you sir you give us heart touching information. I salute you sir from the bottom of my heart 🙏🙏🙏🇹🇯🇹🇯🇹🇯
ಇನ್ನಷ್ಟು ರಾಮಾಯಣದ ವಿಚಾರಗಳನ್ನು ತಿಳಿಸಿ🙏💐
Tnq u for coming back sir about Ramayana
Even India must launch some programs too,, our pseudo seculars and hypocrites(buddijivigalu anta karskolo kelwru ) are busy questioning ram and proving terrors don't have religion.. Good work shruti madam 👍
ಧನ್ಯವಾದಗಳು ಗುರುಗಳೆ
I am the first like
ಮೊದಲ ವಿಕ್ಷಣೆ ಮೊದಲ ಕಾಮೆಂಟ್ ಶುಭೋದಯ..... ಗುರುಗಳೆ
ನಮಸ್ತೆ ರಾಘವೇಂದ್ರ ಸರ್ 🙏🙏
Jai sri ram Om nama shivaya 🙏🙏🙏
ಸರ್ ರಾಮಾಯಣ ಕಥನ ಹಾಗೆ ಮುಂದುವರಿಸಿ ಸರ್
🙏🙏🙏 ಜೈ ಶ್ರೀ ರಾಮ 🙏🙏🙏
Spr sir first comnt
🔥🔥🔥
Sir Gokak chaluvali bage hele
Pushpaka vimaana picked by kubera
Super sir
🙏sir
yOur voice is very clear
೧ ನೋಟ
Jai Shree ram
ravan used J 20 fighter jet
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
🙏🙏👌💐💐🚩🚩
Hi sir 🙏🙏🙏💐
Idu 173 ne part ansutte
Hi
Jet use madake a timenalli petrol diesel oil ittaenu
🛐