ಕರ ಮುಗಿದು ವರವ ಬೇಡುವೆ ,,,ಶ್ರೀ ಮೌನೇಶ್ವರ ಭಜನಾ ಪದ,,, ನಂದಪ್ಪ D ಅಂಬಿಗೇರ ತಿಂಥಣಿ ಇವರಿಂದ [ ಸುರಪುರ ತಾಲೂಕಾ ]
Ойын-сауық
ಈ ಹಾಡನ್ನು ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ಚಿತ್ರೀಕರಿಸಲಗಿದೆ. ಶ್ರೀ ಜಗದ್ಗುರು ಮೌನೇಶ್ವರ ಭಜನ ಮಂಡಳಿಯವರಾದ ನಂದಪ್ಪ ಅಂಬಿಗೇರ ಅವರು ಬಹಳ ಚೆನ್ನಾಗಿ ಹಾಡಿದ್ದಾರೆ. ಈ ಕಲಾವಿದರು ಮೊದಲ ಬಾರಿಗೆ ನಮ್ಮ ಚಾನೆಲ್ ದಲ್ಲಿ ಹಾಡಿದ್ದಾರೆ. ಈ ಹೊಸ ಗಾಯಕರಿಗೆ ವೀಕ್ಷಕರ ಆಶೀರ್ವಾದ ಸದಾ ಇರಲೆಂದು ವಿನಂತಿಸಿ ಕೊಳ್ಳುವೆ. . ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ. ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.
Пікірлер: 9
ಜೈ ಜೈ ಗುರು ಮೌನೇಶ್ವರ 🙏🙏
👌👌
ರುದ್ರಮುನಿ ಪಂಚಾಳ❤
🙏👍👏
Super mama
God
ಜೈ ಶ್ರೀ ಜಗದ್ಗುರು ಮೌನೇಶ್ವರ
🙏 damdi video send me