ಕರ ಮುಗಿದು ವರವ ಬೇಡುವೆ ,,,ಶ್ರೀ ಮೌನೇಶ್ವರ ಭಜನಾ ಪದ,,, ನಂದಪ್ಪ D ಅಂಬಿಗೇರ ತಿಂಥಣಿ ಇವರಿಂದ [ ಸುರಪುರ ತಾಲೂಕಾ ]

Ойын-сауық

ಈ ಹಾಡನ್ನು ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ಚಿತ್ರೀಕರಿಸಲಗಿದೆ. ಶ್ರೀ ಜಗದ್ಗುರು ಮೌನೇಶ್ವರ ಭಜನ ಮಂಡಳಿಯವರಾದ ನಂದಪ್ಪ ಅಂಬಿಗೇರ ಅವರು ಬಹಳ ಚೆನ್ನಾಗಿ ಹಾಡಿದ್ದಾರೆ. ಈ ಕಲಾವಿದರು ಮೊದಲ ಬಾರಿಗೆ ನಮ್ಮ ಚಾನೆಲ್ ದಲ್ಲಿ ಹಾಡಿದ್ದಾರೆ. ಈ ಹೊಸ ಗಾಯಕರಿಗೆ ವೀಕ್ಷಕರ ಆಶೀರ್ವಾದ ಸದಾ ಇರಲೆಂದು ವಿನಂತಿಸಿ ಕೊಳ್ಳುವೆ. . ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ. ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.

Пікірлер: 9

  • @AnjaneyaHugar-cn2ot
    @AnjaneyaHugar-cn2ot4 ай бұрын

    ಜೈ ಜೈ ಗುರು ಮೌನೇಶ್ವರ 🙏🙏

  • @AnjaneyaHugar-cn2ot
    @AnjaneyaHugar-cn2ot4 ай бұрын

    👌👌

  • @user-zb3ml2uf8p
    @user-zb3ml2uf8p10 ай бұрын

    ರುದ್ರಮುನಿ ಪಂಚಾಳ❤

  • @user-zi8dx9my7v
    @user-zi8dx9my7v6 ай бұрын

    🙏👍👏

  • @renukaambiger1656
    @renukaambiger16562 жыл бұрын

    Super mama

  • @user-lb8pg7tc2c
    @user-lb8pg7tc2c2 жыл бұрын

    God

  • @veerukambar1252
    @veerukambar125211 ай бұрын

    ಜೈ ಶ್ರೀ ಜಗದ್ಗುರು ಮೌನೇಶ್ವರ

  • @malluharigi7714
    @malluharigi7714 Жыл бұрын

    🙏 damdi video send me

Келесі