Big Bulletin | HR Ranaganath Speaks With Veerendra Heggade | Rajya Sabha | July 6, 2022
Big Bulletin | HR Ranaganath Speaks With Veerendra Heggade | Rajya Sabha | July 6, 2022
#publictv #hrranganath #veerendraheggade
Watch Live Streaming On www.publictv.in/live
Download Public TV app here:
Android: play.google.com/store/apps/de...
iOS: apps.apple.com/in/app/public-...
Keep Watching Us On KZread At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on KZread: kzread.info...
Follow us on Google+ @ plus.google.com/+publictv
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...
Пікірлер: 584
ಜನ ಸೇವೆಯ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವ ಡಾಕ್ಟರ್ ವೀರೇಂದ್ರ ಹೆಗ್ಗಡೆಯವರಿಗೆ ರಾಜ್ಯಸಭಾ ಸದಸ್ಯರಾಗಿ ಇರುವುದು ತುಂಬಾ ಸಂತೋಷವಾಗಿದೆ ಅವರ ಸೇವೆ ಇನ್ನ ಮುಂದುವರಿಯಲಿ ಧನ್ಯವಾದಗಳು
ವೀರೇಂದ್ರ ಹೆಗ್ಗಡೆ 🙏🙏🙏🙏..... ನಿಜವಾಗಲೂ ಒಂದು ಒಳ್ಳೆಯ ಸುದ್ದಿ ❤❤❤....
ಅವಾಗ ಒಂದು ನಂಬಿಕೆ ಇತ್ತು ಇವರ ಮೇಲೆ ಇವಾಗ ಅಣ್ಣಪ್ಪ ಸ್ವಾಮಿ ಎಲ್ಲವನು ಬೆತ್ತಲು ಮಾಡುತ್ತಿದ್ದಾನೆ🙏
It is great respect to ‘ Karnataka ‘ & congrats to PM & BJP . My personnel feeling is that “ Smt. Sudha Murthy “ also should be given the place to represent North Karnataka “ Jai Karnataka / Bharath / Hind 🇮🇳
Great selection. Sri Heggade's presence in RS will add quality. Praying Lord Sri Manjunatheswara to bless him with good health and long life to serve our society at a higher level. Namaskara Heggade avare
ಧರ್ಮಕ್ಕೆ ಸ್ಥಳವು ನೀನು, ಅಣ್ಣಪ್ಪನ ಒಡೆಯ ನೀನು, ಪ್ರಸಾದ ಸ್ವೀಕರಿಸು ಓ ಮಂಜುನಾಥನೆ. ಶ್ರದ್ಧೆಯ ಧನ್ಯವಾದಗಳು, ಶುಭಾಶಯಗಳು, ಕೃತಜ್ಞತೆಗಳು, ವಂದನೆಗಳು, ನಮನಗಳು, ನಮಸ್ಕಾರಗಳು, ಮತ್ತು ಅಭಿನಂದನೆಗಳು. 🌸🌻🌾🔔🔔🔔
Om Manjunatha 🕉️ Namaha, Congratulations Hegde Sir🙏
ಉತ್ತಮವಾದ ಆಯ್ಕೆ . ಉತ್ತಮವಾದ ಸೇವೆ ಮಾಡಲು ಉತ್ತಮವಾಗಿರುವ ದೇವರ ಸಮಾನರಾದ ಸೇವಕರು ವಿರೇಂದ್ರ ಹೆಗ್ಗಡೆ.❤️❤️❤️
ಸಾಕ್ಷಾತ್ ಶ್ರೀ ಮಂಜುನಥಸ್ವಾಮಿ ಅವರ ಆಶೀರ್ವಾದ ಪಡೆದ ಶ್ರೀ ವೀರೇಂದ್ರ ಹೆಗ್ಗಡೆ ಅವರು ಈ ಸ್ಥಾನಕ್ಕೆ ಶೋಭಿತರಗಿರೋದು ತುಂಬಾ ಸಂತಸದ ಸಂಗತಿ
This is Great news .. we mangloreans really proud of HH Virendra heggade
ಇಂತಹ ಪ್ರಾಮಾಣಿಕ ವ್ಯಕ್ತಿಗಳನ್ನ ದೇಶದ ರಾಷ್ಟ್ರಪತಿ ಸ್ಥಾನಕ್ಕೂ ವೋಟ್ ಮಾಡಬಹುದು. ❤️
Nimma tharahada prompt, genuine, white, vyaktigalu ee reethi javabdarigalige verry suitable. Hegde avarige abhinandanegalu. 🙏🙏🙏
ಇಂತ ನಿಜವಾದ ಮಹಾತ್ಮರು ಪುಣ್ಯ ಪುರುಷರು ಸಾಮಾಜ ಸೇವಕರಿಗೆ ಇಂತ ಅವಕಾಶ ಸಿಕ್ಕಿರುವುದು ಕರ್ನಾಟಕದ ಪುಣ್ಯವೇ ಸರಿ ಅಭಿನಂದನೆಗಳು ವಿರೇಂದ್ರ ಹೆಗ್ಗಡೆಯವರಿಗೆ 🙏💐💐
Congratulations👏
ರಾಷ್ಟ್ರಪತಿಗಳಾಗುವ ಅರ್ಹತೆಯನ್ನು ಹೊಂದಿದ್ದಾರೆ ಪರಮ ಪೂಜ್ಯರು
ಹೊಸ news ಬರ್ತಾ ಇದೆ ನೋಡಿ
ಸಂತೋಷದ ವಿಷಯ ಧನ್ಯವಾದಗಳು 💐
ಅಭಿನಂದನೆಗಳು ಶ್ರೀ ಗುರುಗಳಿಗೆ.
ವೀರೇಂದ್ರ ಹೆಗ್ಗಡೆ ಯವರಿಗೆ,,🙏🙏🙏🙏🙏 ತುಂಬಾ ಸಂತೋಷ ತಂದಿದೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾಕ್ಟರ್ ಶ್ರೀ ವಿರೇಂದ್ರ ಹೆಗ್ಗಡೆ ಅವರಿಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ನೀವು ಮಾಡುವ ಪ್ರತಿಯೊಂದು ಕೆಲಸವೂ ಸಮಾಜದ ಒಳಿತಿಗಾಗಿ ಒಳ್ಳೊಳ್ಳೆಯ ಪುಣ್ಯದ ಕೆಲಸಗಳು ನಿಮಗೆ ಜನ್ಮ ಕೊಟ್ಟ ತಾಯಿ ತಂದೆ ಮಹಾ ಪುಣ್ಯವಂತರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ನೋಡಿದರೆ ಮನಸ್ಸಿಗೆ ನೆಮ್ಮದಿ ಅದೇ ರೀತಿ ನಿಮ್ಮನ್ನು ನೋಡಿದರೆ ಮನಸ್ಸಿಗೆ ನೆಮ್ಮದಿ ನಿಮ್ಮ ಮಾತು ನಡೆ ನುಡಿ ಆಚಾರ ವಿಚಾರ ಶ್ರದ್ಧೆ ಭಕ್ತಿ ಇತ್ಯಾದಿ ಇತ್ಯಾದಿ ನಿಮಗೆ ನಿಮ್ಮ ಕುಟುಂಬದ ಸದಸ್ಯರಿಗೆ ಭಗವಂತನ ಅನುಗ್ರಹ ಸದಾ ಕಾಲ ಇದ್ದೆ ಇದೆ ಖಂಡಿತವಾಗಿ ಇದೆ ಅತಿ ಉತ್ತಮ ಮಹಾ ಶ್ರೇಷ್ಠ ನಿಮ್ಮನ್ನು ನೋಡುವುದೇ ನಮ್ಮ ಸೌಭಾಗ್ಯ ನೀವು ಮಾಡುವ ಪ್ರತಿಯೊಂದು ಕೆಲಸಕ್ಕೂ ಯಶಸ್ಸು ಸಿಗಲಿ ಏನಾದರೂ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ ಜೈ ಕರ್ನಾಟಕ ಮಾತೆ🇮🇳🙏 ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏