ಬೋಗರ ಸಿದ್ದರು ಈ ಗುಹೆಯಲ್ಲಿ ಚಿನ್ನ ತಯಾರಿಸುತಿದ್ದರು ನವಪಾಷಾಣ ಸುಬ್ರಹ್ಮಣ್ಯ
#ಬೋಗರಸಿದ್ದರು #ಚಿನ್ನವನ್ನುತಯಾರಿಸುತ್ತಿದ್ದರು #ನವಪಾಷಾಣಸುಬ್ರಹ್ಮಣ್ಯ
#bogarSiddhar
#bogarSiddharKannada #goldmakingplace
#NavaPashan
#Subramanya
#vedaBrahmaSri
#KashiVishwanathAcharya #bogarSiddharviralvideo
@vedabrahmasri
kannada facts,kannada amzing facts,facts about palani murugan temple in kannada,kannada interesting facts,palani murugan temple history in kannada,bogar siddhar,bogar siddhar kodaikanal,kodaikanal bogar siddhar,boga siddhar,boganathar,siddhar padalgal,siddhar padal,bogar siddhar ragasiyam,life of bhogar siddhar,siddhargal,tamil nadu siddhargal,bogar sidhantha sabai,bogar sidhanthasabai,siddhar gal,siddhar padalkal,thiruvannamalai siddhargal
ಪಳನಿ.ಶ್ರೀರಂಗಂ. ತಿರುಪತಿ. ಚಿದಂಬರಂ ತಿರುವಣ್ಣಾಮಲೈ.
ಈ ದೇವಸ್ಥಾನಕ್ಕೆ ಭಕ್ತರು ಶಿಷ್ಯರು ಲಕ್ಷಾಂತರ ಜನ ಸಮೂಹ ಜಾಸ್ತಿ ಇದ್ದೇ ಇರುತ್ತದೆ ಇದಕ್ಕೆ ಅದ್ಭುತವಾದ ಕಾರಣನೇ ಇಲ್ಲಿನಾ ಸಿದ್ದ ಪುರುಷರೇ ಇದಕ್ಕೆ ಮುಖ್ಯ ಕಾರಣ
18 ಸಿದ್ದ ಪುರುಷರು ಹಾಗೂ ಬೋಗರುಸಿದ್ದರು ಜೀವಂತ ಸಮಾಧಿ ಹೊಂದಿದ ಪುಣ್ಯಕ್ಷೇತ್ರಗಳು ಇದು
ಬೋಗರಸಿದ್ದರ್ ಕ್ರಿಸ್ತಪೂರ್ವ450 ವರ್ಷಗಳ ಹಿಂದೆ ಮಹಾಸಿದ್ದರು ಬೋಗರಿಸಿದ್ದರು ಸಿದ್ದ ಆಯುರ್ವೇದ ವಿಜ್ಞಾನ ಶಾಸ್ತ್ರ ರಸವಾದ ಶಾಸ್ತ್ರ ಸುವರ್ಣವದಶಾಸ್ತ್ರ ಯೋಗಶಾಸ್ತ್ರ ಶಸ್ತ್ರಚಿಕಿತ್ಸೆ ಈ ಎಲ್ಲಾ ಶಾಸ್ತ್ರಗಳನ್ನು ಮನುಕುಲಕ್ಕೆ ಕೊಡುಗೆಯನ್ನು ಕೊಟ್ಟು ಸುಪ್ರಸಿದ್ಧರಾಗಿದ್ದಾರೆ
ಈ ಮಹೋನ್ನತ ಸನ್ಮಾರ್ಗದ ಕಾಲಘಟ್ಟದಲ್ಲಿ ಬೋಗರುಗಳು ತಯಾರಿಸಿದ ಸಹಸ್ರಾರು ಶಿಲೆಗಳಲ್ಲಿ ಒಂದಾದ ಅಪರೂಪ ಶಿಲೆ
ಪಳನಿ ಸುಬ್ರಹ್ಮಣ್ಯ ಮೃದುವಾದ ಮಹಾ ಮಣಿ ಶೀಲಗಳಿಂದ ನಿರ್ಮಾಣವನ್ನು ಮಾಡಿದ್ದಾರೆ ಇಂತಹ ಭೂಗರ್ಭದ ಅಪರೂಪದ ಅಸಾಧಾರಣ ಶಿಲೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಇಂತಹ ಶೀಲಾ ವಸ್ತುಗಳನ್ನ ನವಪಾಷಾಣ ಎಂದು ಕರೆಯುತ್ತಾರೆ ಅತ್ಯಂತ ಭಯಾನಕವಾದ ವಿಷಪೂರಿತ ಪಾಷಣಗಳನ್ನು ಶುದ್ಧೀಕರಿಸಿ ಸಂಪುಟೀಕರಣ ಮಾಡಿ ಒಂದರ ಮೇಲೆ ಪಾಷಾಣವನ್ನು ಇಟ್ಟು ಗಂಧಕವನ್ನು ಲೇಪನವನ್ನು ಮಾಡಿ
ಇದಕ್ಕೆ ಅದ್ಭುತವಾದ ಮಂತ್ರ ಯಂತ್ರ ತಂತ್ರ ಮುಖಾಂತರ ದಿಗ್ಗಂದನೆ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಿ ಇಂತಹ ಮೂರ್ತಿಯನ್ನು ಲೋಕಕಲ್ಯಾಣಾರ್ಥವಾಗಿ ನೀಡುತ್ತಿದ್ದರು
ಈ ರೀತಿಯಾಗಿ ಯಾವ ಪಾಶಾಣದಿಂದ ಯಾವ ವಿಗ್ರಹಮೂರ್ತಿಯನ್ನು ತಯಾರಿಸಬೇಕು ಯಾವ ಗಿಡ ಮೂಲಿಕೆ ರಸವನ್ನು ಲೇಪನವನ್ನು ವಿಗ್ರಹಕ್ಕೆ ದಿವ್ಯ ಶಕ್ತಿ ಬರುತ್ತದೆ
ಯಾವ ಮುಹೂರ್ತದಲ್ಲಿ ಇದನ್ನ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು ಯಾವ ಯಾವ ಪಾಷಣ ಗಂಧಕ ಗಿಡರಸದಿಂದ ಚಿನ್ನ ಬೆಳ್ಳಿ ಲೋಹಗಳನ್ನು ಹೇಗೆ ಸೃಷ್ಟಿಸಬೇಕು ಎನ್ನುವ ವಿದ್ಯೆಯನ್ನ ವಿದ್ಯಾ ಬೋಧನೆಯನ್ನು ಮಾಡುತ್ತಿದ್ದರು ಈ ದಿನ ವಿಜ್ಞಾನ ಕಾಲದ ವೈಜ್ಞಾನಿಕತೆಯನ್ನು ಯುಗಗಳ ಇಂದೇ ತಿಳಿಸಿಕೊಟ್ಟಿದ್ದಾರೆ ಬೋಗರಸಿದ್ದರು
ಹುಲಿಪಾಣಿ ಸಿದ್ದಾರ್ಥ್
ಬೋಗರಸಿದ್ದರ ಕಾಲದಲ್ಲಿ ಸುಪ್ರಸಿದ್ಧ ಹುಲಿ ಪಾಣಿ ಸಿದ್ದಾರ್ಥ್
ಇವರು ನವ ಪಾಷಾಣ ವಿದ್ಯೆಯ ಪ್ರಾಸಸನ್ನು ವೈಜ್ಞಾನಿಕವಾಗಿ ತನ್ನ ಕಾಲಘಟ್ಟದಲ್ಲಿ ಬೋಗರಿಸಿದ್ದರ 84 ಜನ ಶಿಷ್ಯರುಗಳಿಗೆ 9 ವರ್ಷಗಳ ಕಾಲ1488 ಮೂಲಿಕೆಗಳ ರಸವನ್ನು ತೆಗೆದು 88 ಪಾಶಾನಗಳನ್ನು ತಯಾರಿಸುವುದನ್ನು ಶುದ್ಧೀಕರಿಸಿ ಪುಟವನ್ನು ಇಟ್ಟು 9 ಘಟ ಪಾಷಾಣಗಳನ್ನು ರಸ ತೈಲಗಳನ್ನು ತಯಾರಿಸುವ ಪದ್ಧತಿಯನ್ನು ತನ್ನ ಶಿಷ್ಯರಿಗೆ ಪ್ರಬೋಧನೆಯನ್ನು ಮಾಡುತ್ತಿದ್ದರು ಇಂತಹ ಗಂಧಕ ತೈಲಗಳನ್ನು ವಿಗ್ರಹಕ್ಕೆ ಲೇಪನೆಯನ್ನುಮಾಡಿ ಸಂಸ್ಕೃತ ವೇದ ಮಂತ್ರಗಳಿಂದ ಅತ್ಯಂತ ಶಕ್ತಿಯುತ ವಿಗ್ರಹವನ್ನಾಗಿ ಮಾಡಿ ಅನೇಕ ಅನೇಕ ಅನಾರೋಗ್ಯ ಕಷ್ಟ ನಷ್ಟಗಳಿಂದ ಕೂಡಿದ ಜನರಿಗೆ ಸ್ವಾಮಿಯ ತೀರ್ಥಪ್ರಸಾದರೂಪದಲ್ಲಿ ನೀಡುತ್ತಿದ್ದರು
ಇಂತಹ ನವ ಪಾಷಾಣದ ಮಹಾವಿದ್ಯೆಯನ್ನು ತನ್ನ ಬೋಗರು ಸಿದ್ಧರ ಶಿಷ್ಯರಿಗೆ ದಾರಿಯಿರೆಯುತ್ತಿದ್ದರು
ಈ ಭೂಲೋಕದಲ್ಲಿ ಎಲ್ಲಾ ಸಾಧುಗಳು ಬೋಗರಸಿದ್ದರ್ ಆಗೋದಿಕ್ಕೆ ಸಾಧ್ಯವೇಇಲ್ಲ
ಅಂತವರು ದೈವಾಂಶ ಸಂಭೂತರು ಅನುಷ್ಠಾನ ಪರರು. ಗ್ರಹಗಳ ಕಾಲಗರ್ಭದ ಅಗೋಚರ ಶಕ್ತಿಯನ್ನು ಹೊಂದಿದವರು ಆಗಿರಬೇಕು
ಇಂತಹ ಅದ್ಭುತ ಶಕ್ತಿಯನ್ನು ಬೂತ ಭವಿಷ್ಯತ್ತು ವರ್ತಮಾನ ತಿಳಿಸುವ ಸಪ್ತ ಚಕ್ರ ಪ್ರಭೋದನೆ ಮೂಲಾಧಾರ ಸ್ವಾದಿಷ್ಟಾನ ಮಣಿಪೂರಕ ಅನಾಹುತ ವಿಶುದ್ಧ ಅಜ್ಞಾ ಸಹಸ್ರಾರು
ಚಕ್ರಗಳನ್ನು ತನ್ನ ಹತೋಟಿಯಲ್ಲಿಟ್ಟು ಸಾಧನೆಯನ್ನು ಮಾಡಿ ದಿಬ್ಬಂದನ ಮಾಡಿದವರಿಗೆ ಮಾತ್ರ ನವಪಾಶರಣವನ್ನು ಕಟ್ಟು ಕಟ್ಟಲು ಸಾಧ್ಯವಾಗುತ್ತದೆ ಇಂತಹ ಸಾಧನೆಯಲ್ಲಿ
ಕಾಳಿಂಗನಾಥ ಬೋಗರಿಸಿದ್ದರು
ರುದ್ರಮುನಿ ಬೋಗರಿಸಿದ್ದರು
ಗೌರಿ ಪಾಷಾಣ ಹರಿತಾಳ ತಾಳಕ ಮಣಿಶೀಲ ಪಾಷಾಣಗಳನ್ನು ಉಪಯೋಗಿಸಿ ಗಿಡಮೂಲಿಕೆಗಳ ರಸದಿಂದ ಚಿನ್ನವನ್ನು ತಯಾರಿಸುತ್ತಿದ್ದಾರು ತಯಾರಿಸಿದ ಲೋಹಗಳಿಂದ ತನ್ನ ಶಿಷ್ಯರಿಗೆ ಪ್ರಸಾದ ವಿದ್ಯೆಯನ್ನು ತಿಳಿಸುತ್ತಿದ್ದರು ಇಂತಹ ಅದ್ಭುತವಾದ ಗುರುಗಳ ವಾಸವಾಗಿರುವ ದಿವ್ಯ ಸನ್ನಿಧಾನವನ್ನು ನೋಡೋಣ ಬನ್ನಿ
Пікірлер: 11
Wonderful excellent amazing video my son
Very good excellent keep rocking
Amazing. Video..... super....sir
Super keep going ❤
Very good Swamiji excellent amazing video nature is beautiful
Wonderful super message 👏
Grateful for the opportunity to experience the peacefulness of God Bramha,
ಸೂಪ್ಪರ್
Super anna👍👍👍👍👍🌹🌹🌹
Anna nivu helida siddhara guhe yava villegelli ede
Can u explain bogar 7000 in kannada